ಕೊಡಗಿನ ವಿವಿಧೆಡೆ ವಿಶ್ವ ಪರಿಸರ ದಿನಾಚರಣೆವೀರಾಜಪೇಟೆ: ಪರಿಸರ ನಮ್ಮ ಜೀವಿತಕ್ಕೆ ಶುದ್ಧ ಗಾಳಿ, ನೀರು ಎಲ್ಲವನ್ನು ನೀಡುತ್ತಿರುವಾಗ ಪರಿಸರವನ್ನು ಸಂರಕ್ಷಿಸುವದು ಅಗತ್ಯ ಎಂದು ವೀರಾಜಪೇಟೆ ಸಮುಚ್ಛಯ ನ್ಯಾಯಾಲಯದ ಅಪರ ಸಿವಿಲ್ ನ್ಯಾಯಾಧೀಶ ಬಿ.ಕೆ.ಕರಿಮೆಣಸು ಕಳವು ಬಂಧನ*ಸಿದ್ದಾಪುರ, ಜೂ. 10: ಕರಿಮೆಣಸು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಕಟ್ಟೆಮಾಡುವಿನ ಕಟ್ಟೆಮನೆ ಸಿದ್ಧಾರ್ಥ ಎಂಬವರ ತೋಟದಲ್ಲಿ ಕಾರ್ಮಿಕರನ್ನು ಕೊಂಡೊಯ್ದು ಕೆಲಸ ಮಾಡಿಸುತ್ತಿದ್ದಕಾಳುಮೆಣಸು : ಲಾರಿ ವಶಶನಿವಾರಸಂತೆ, ಜೂ. 10: ಸಕಲೇಶಪುರದಿಂದ ಕೇರಳಕ್ಕೆ ತೆರಿಗೆ ವಂಚಿಸಿ ಅಕ್ರಮವಾಗಿ ಸಾಗಿಸುತ್ತಿದ್ದ 1 ಲೋಡ್ ಕಾಳುಮೆಣಸನ್ನು ಲಾರಿ ಸಹಿತ ಪೊಲೀಸರು ವಶಪಡಿಸಿಕೊಂಡ ಘಟನೆ ಸ್ಥಳೀಯ ಗುಡುಗಳಲೆ ಜಂಕ್ಷನ್‍ನಲ್ಲಿಕಮ್ಯುನಿಸ್ಟ್ ಪಕ್ಷದಿಂದ ಪ್ರತಿಭಟನೆವೀರಾಜಪೇಟೆ, ಜೂ. 10 : ದೆಹಲಿಯಲ್ಲಿರುವ ಸಿ.ಪಿ.ಐ.(ಎಂ) ಪಕ್ಷದ ಮುಖ್ಯ ಕಚೇರಿಯಲ್ಲಿ ಸಿ.ಪಿ.ಐ.ಎಂ ರಾಷ್ಟ್ರ ನಾಯಕ ಸೀತರಾಂ ಯೆಚೊರಿಯ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ವೀರಾಜಪೇಟೆತಾತ್ಕಾಲಿಕ ಶೆಡ್ ವ್ಯವಸ್ಥೆ ಆದಿವಾಸಿಗಳಿಗೆ ಅನಾನುಕೂಲ ಆರೋಪಕೂಡಿಗೆ, ಜೂ. 10: ಕೂಡಿಗೆ ಗ್ರಾ.ಪಂ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ಆದಿವಾಸಿ ಕುಟುಂಬಗಳಿಗೆ ಈಗಾಗಲೇ ಭೂ ಸೇನಾ ನಿಗಮದ ವತಿಯಿಂದ ನಿರ್ಮಿಸಲಾಗುತ್ತಿರುವ ತಾತ್ಕಾಲಿಕ ಮನೆಗಳು ವಾಸವಿರಲು ಯೋಗ್ಯವಾಗಿಲ್ಲ.
ಕೊಡಗಿನ ವಿವಿಧೆಡೆ ವಿಶ್ವ ಪರಿಸರ ದಿನಾಚರಣೆವೀರಾಜಪೇಟೆ: ಪರಿಸರ ನಮ್ಮ ಜೀವಿತಕ್ಕೆ ಶುದ್ಧ ಗಾಳಿ, ನೀರು ಎಲ್ಲವನ್ನು ನೀಡುತ್ತಿರುವಾಗ ಪರಿಸರವನ್ನು ಸಂರಕ್ಷಿಸುವದು ಅಗತ್ಯ ಎಂದು ವೀರಾಜಪೇಟೆ ಸಮುಚ್ಛಯ ನ್ಯಾಯಾಲಯದ ಅಪರ ಸಿವಿಲ್ ನ್ಯಾಯಾಧೀಶ ಬಿ.ಕೆ.
ಕರಿಮೆಣಸು ಕಳವು ಬಂಧನ*ಸಿದ್ದಾಪುರ, ಜೂ. 10: ಕರಿಮೆಣಸು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಕಟ್ಟೆಮಾಡುವಿನ ಕಟ್ಟೆಮನೆ ಸಿದ್ಧಾರ್ಥ ಎಂಬವರ ತೋಟದಲ್ಲಿ ಕಾರ್ಮಿಕರನ್ನು ಕೊಂಡೊಯ್ದು ಕೆಲಸ ಮಾಡಿಸುತ್ತಿದ್ದ
ಕಾಳುಮೆಣಸು : ಲಾರಿ ವಶಶನಿವಾರಸಂತೆ, ಜೂ. 10: ಸಕಲೇಶಪುರದಿಂದ ಕೇರಳಕ್ಕೆ ತೆರಿಗೆ ವಂಚಿಸಿ ಅಕ್ರಮವಾಗಿ ಸಾಗಿಸುತ್ತಿದ್ದ 1 ಲೋಡ್ ಕಾಳುಮೆಣಸನ್ನು ಲಾರಿ ಸಹಿತ ಪೊಲೀಸರು ವಶಪಡಿಸಿಕೊಂಡ ಘಟನೆ ಸ್ಥಳೀಯ ಗುಡುಗಳಲೆ ಜಂಕ್ಷನ್‍ನಲ್ಲಿ
ಕಮ್ಯುನಿಸ್ಟ್ ಪಕ್ಷದಿಂದ ಪ್ರತಿಭಟನೆವೀರಾಜಪೇಟೆ, ಜೂ. 10 : ದೆಹಲಿಯಲ್ಲಿರುವ ಸಿ.ಪಿ.ಐ.(ಎಂ) ಪಕ್ಷದ ಮುಖ್ಯ ಕಚೇರಿಯಲ್ಲಿ ಸಿ.ಪಿ.ಐ.ಎಂ ರಾಷ್ಟ್ರ ನಾಯಕ ಸೀತರಾಂ ಯೆಚೊರಿಯ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ವೀರಾಜಪೇಟೆ
ತಾತ್ಕಾಲಿಕ ಶೆಡ್ ವ್ಯವಸ್ಥೆ ಆದಿವಾಸಿಗಳಿಗೆ ಅನಾನುಕೂಲ ಆರೋಪಕೂಡಿಗೆ, ಜೂ. 10: ಕೂಡಿಗೆ ಗ್ರಾ.ಪಂ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ಆದಿವಾಸಿ ಕುಟುಂಬಗಳಿಗೆ ಈಗಾಗಲೇ ಭೂ ಸೇನಾ ನಿಗಮದ ವತಿಯಿಂದ ನಿರ್ಮಿಸಲಾಗುತ್ತಿರುವ ತಾತ್ಕಾಲಿಕ ಮನೆಗಳು ವಾಸವಿರಲು ಯೋಗ್ಯವಾಗಿಲ್ಲ.