ಸ್ವಂತ ಉಪಯೋಗಕ್ಕೆ ಮರ ಕಡಿಯಲು ಅನುಮತಿಗೆ ಪರದಾಟಮಡಿಕೇರಿ, ಮೇ 31: ಜಿಲ್ಲೆಯಲ್ಲಿ ರೈತಾಪಿ ವರ್ಗದವರಿಗೆ ಅರಣ್ಯ ಇಲಾಖೆಯಿಂದ ಒಂದಲ್ಲಾ ಒಂದು ಸಮಸ್ಯೆ ಎದುರಾಗುತ್ತಿರುವ ಆರೋಪದ ನಡುವೆ ಇದೀಗ ಮತ್ತೊಂದು ಅಡಚಣೆ ಉಂಟಾಗಿದೆ. ಮನೆ ಕಟ್ಟಲು,ತಂಬಾಕು ವಿರೋಧಿ ಕಾರ್ಯಾಚರಣೆ : 1534 ಪ್ರಕರಣ ರೂ. 2.12 ಲಕ್ಷ ದಂಡಮಡಿಕೇರಿ, ಮೇ 31: ಕೊಡಗು ಜಿಲ್ಲೆಯಲ್ಲಿ ತಂಬಾಕು ನಿಷೇಧ ಕಾಯ್ದೆಯಂತೆ ಜಿಲ್ಲೆಯನ್ನು ತಂಬಾಕು ಮುಕ್ತಗೊಳಿಸುವ ನಿಟ್ಟಿನಲ್ಲಿ ಜಾಗೃತಿ ಆಂದೋಲನ, ಕಾರ್ಯಾಚರಣೆ ಮುಂದುವರೆಯುತ್ತಿದೆ. ಪ್ರಸಕ್ತ ವರ್ಷ ಜನವರಿಯಿಂದ ಈತನಕಸೇನಾ ನೇಮಕಾತಿ : ಜಿಲ್ಲೆಯ 700 ಮಂದಿ ಭಾಗಿ ಮಡಿಕೇರಿ, ಮೇ 31 : ಸಿಪಾಯಿ, ಸೈನಿಕ ಲಿಪಿಕ, ಉಗ್ರಾಣ ಪಾಲಕ ತಾಂತ್ರಿಕ, ಸೈನಿಕ ತಾಂತ್ರಿಕ, ಸೈನಿಕ ಶುಶ್ರೂಷಕ, ಸೈನಿಕ ಟ್ರೇಡ್‍ಮೆನ್ ಹೀಗೆ ನಾನಾ ಹುದ್ದೆಗಳಿಗೆ ಸೇನಾಜ. ತಿಮ್ಮಯ್ಯ ಸ್ಮಾರಕ ಭವನ ಪರಿಶೀಲನೆಮಡಿಕೇರಿ, ಮೇ 31: ನಗರದ ಮುಖ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಅಭಿವೃದ್ಧಿಗೊಳ್ಳುತ್ತಿರುವ ಜನರಲ್ ತಿಮ್ಮಯ್ಯ ಸ್ಮಾರಕ ಭವನ, ಭಾರತ ಸೇನೆಯ ಸಬ್ ಏರಿಯಾ ಕಮಾಂಡರ್ ಆಗಿರುವ ಮೇಜರ್ ಜನರಲ್ಸೆಸ್ಕಾಂ ವಿರುದ್ಧ ಮಡಿಕೇರಿ ತಾ.ಪಂ. ಅಸಮಾಧಾನಮಡಿಕೇರಿ, ಮೇ 31: ಸೆಸ್ಕಾಂ ಕಾರ್ಯವೈಖರಿ ಬಗ್ಗೆ ಮಡಿಕೇರಿ ತಾಲೂಕು ಪಂಚಾಯಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ತಾಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಾ ಮೋಹನ್ ಅಧ್ಯಕ್ಷತೆಯಲ್ಲಿಂದು ನಡೆದ ಸಾಮಾನ್ಯ
ಸ್ವಂತ ಉಪಯೋಗಕ್ಕೆ ಮರ ಕಡಿಯಲು ಅನುಮತಿಗೆ ಪರದಾಟಮಡಿಕೇರಿ, ಮೇ 31: ಜಿಲ್ಲೆಯಲ್ಲಿ ರೈತಾಪಿ ವರ್ಗದವರಿಗೆ ಅರಣ್ಯ ಇಲಾಖೆಯಿಂದ ಒಂದಲ್ಲಾ ಒಂದು ಸಮಸ್ಯೆ ಎದುರಾಗುತ್ತಿರುವ ಆರೋಪದ ನಡುವೆ ಇದೀಗ ಮತ್ತೊಂದು ಅಡಚಣೆ ಉಂಟಾಗಿದೆ. ಮನೆ ಕಟ್ಟಲು,
ತಂಬಾಕು ವಿರೋಧಿ ಕಾರ್ಯಾಚರಣೆ : 1534 ಪ್ರಕರಣ ರೂ. 2.12 ಲಕ್ಷ ದಂಡಮಡಿಕೇರಿ, ಮೇ 31: ಕೊಡಗು ಜಿಲ್ಲೆಯಲ್ಲಿ ತಂಬಾಕು ನಿಷೇಧ ಕಾಯ್ದೆಯಂತೆ ಜಿಲ್ಲೆಯನ್ನು ತಂಬಾಕು ಮುಕ್ತಗೊಳಿಸುವ ನಿಟ್ಟಿನಲ್ಲಿ ಜಾಗೃತಿ ಆಂದೋಲನ, ಕಾರ್ಯಾಚರಣೆ ಮುಂದುವರೆಯುತ್ತಿದೆ. ಪ್ರಸಕ್ತ ವರ್ಷ ಜನವರಿಯಿಂದ ಈತನಕ
ಸೇನಾ ನೇಮಕಾತಿ : ಜಿಲ್ಲೆಯ 700 ಮಂದಿ ಭಾಗಿ ಮಡಿಕೇರಿ, ಮೇ 31 : ಸಿಪಾಯಿ, ಸೈನಿಕ ಲಿಪಿಕ, ಉಗ್ರಾಣ ಪಾಲಕ ತಾಂತ್ರಿಕ, ಸೈನಿಕ ತಾಂತ್ರಿಕ, ಸೈನಿಕ ಶುಶ್ರೂಷಕ, ಸೈನಿಕ ಟ್ರೇಡ್‍ಮೆನ್ ಹೀಗೆ ನಾನಾ ಹುದ್ದೆಗಳಿಗೆ ಸೇನಾ
ಜ. ತಿಮ್ಮಯ್ಯ ಸ್ಮಾರಕ ಭವನ ಪರಿಶೀಲನೆಮಡಿಕೇರಿ, ಮೇ 31: ನಗರದ ಮುಖ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಅಭಿವೃದ್ಧಿಗೊಳ್ಳುತ್ತಿರುವ ಜನರಲ್ ತಿಮ್ಮಯ್ಯ ಸ್ಮಾರಕ ಭವನ, ಭಾರತ ಸೇನೆಯ ಸಬ್ ಏರಿಯಾ ಕಮಾಂಡರ್ ಆಗಿರುವ ಮೇಜರ್ ಜನರಲ್
ಸೆಸ್ಕಾಂ ವಿರುದ್ಧ ಮಡಿಕೇರಿ ತಾ.ಪಂ. ಅಸಮಾಧಾನಮಡಿಕೇರಿ, ಮೇ 31: ಸೆಸ್ಕಾಂ ಕಾರ್ಯವೈಖರಿ ಬಗ್ಗೆ ಮಡಿಕೇರಿ ತಾಲೂಕು ಪಂಚಾಯಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ತಾಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಾ ಮೋಹನ್ ಅಧ್ಯಕ್ಷತೆಯಲ್ಲಿಂದು ನಡೆದ ಸಾಮಾನ್ಯ