ಕಾಡಾನೆ ಧಾಳಿ ವ್ಯಕ್ತಿ ಸಾವುವೀರಾಜಪೇಟೆ, ಮೇ 27: ಕಾಡಾನೆ ಧಾಳಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಕೆದಮುಳ್ಳೂರಿನಲ್ಲಿ ಘಟನೆ ನಡೆದಿದ್ದು, ತಿಮ್ಮಯ್ಯ ಅಲಿಯಾಸ್ ಸಾಬು (59) ಎಂಬವರೇ ಕಾಡಾನೆ ಧಾಳಿಗೆ ಸಿಲುಕಿದವರಾಗಿದ್ದು,ಅಧಿಕ ಹಣ ವಸೂಲಿ ಆರೋಪ ಗ್ರಾಮಸ್ಥರ ವಿರೋಧಮಡಿಕೇರಿ, ಮೇ 27: ಪ್ರವಾಸಿ ತಾಣ ಮಾಂದಲಪಟ್ಟಿಗೆ ನಂದಿಮೊಟ್ಟೆ ಬಳಿಯಿಂದ ಪ್ರವಾಸಿಗರನ್ನು ಕರೆದೊಯ್ಯುವ ಜೀಪು ಚಾಲಕರು ಪ್ರವಾಸಿಗರಿಂದ ಅಧಿಕ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೇವಸ್ತೂರು ಗ್ರಾಮಸ್ಥರುಗೋಣಿಕೊಪ್ಪಲು ಕಲ್ಕಿ ಮಂದಿರ ಲೋಕಾರ್ಪಣೆಮಡಿಕೇರಿ, ಮೇ 27: ಗೋಣಿಕೊಪ್ಪಲು ಕಾವೇರಿ ಕಾಲೇಜು ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಕಲ್ಕಿ ಭಗವಾನ್ ಮತ್ತು ಭಗವತಿ ಮಂದಿರವನ್ನು ಇಂದು ದೈವಿಕ ಕೈಂಕರ್ಯಗಳೊಂದಿಗೆ ಲೋಕಾರ್ಪಣೆ ಮಾಡಲಾಯಿತು.ಕಲ್ಕಿಬಂಡಾಯದ ಕಹಳೆ : ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಫೋಟಮಡಿಕೇರಿ, ಮೇ 27: ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಬೇಗುದಿ ಇದೀಗ ಬಟ್ಟಾಬಯಲಾಗಿದೆ. ಪಕ್ಷದ ಮುಖಂಡರ ಮೇಲೆ ವಿಶ್ವಾಸ ಕಳೆದು ಕೊಂಡು ಒಳಗೊಳಗೇ ಕುದಿಯುತ್ತಿದ್ದ ಅಸಮಾಧಾನದ ಹೊಗೆ ಬಹಿರಂಗನದಿ ದಡದ ಜನರಿಗೆ ಮತ್ತೆ ಗಂಜಿ ಕೇಂದ್ರವೇ ಗತಿ...!ಸಿದ್ದಾಪುರ, ಮೇ 27: ಜಿಲ್ಲೆಯಲ್ಲಿ ಎಲ್ಲಾ ಮಳೆಗಾಲದಲ್ಲೂ ನದಿ ದಡದಲ್ಲಿ ಪ್ರವಾಹ ಉಂಟಾಗುವದು ಸಾಮಾನ್ಯವಾಗಿದ್ದು, ಕರಡಿಗೋಡು, ಗುಹ್ಯ ಗ್ರಾಮದ ನದಿ ದಡದ ಜನತೆ ವರ್ಷಂಪ್ರತಿ ಪ್ರವಾಹದಿಂದ ತತ್ತರಿಸಿ,
ಕಾಡಾನೆ ಧಾಳಿ ವ್ಯಕ್ತಿ ಸಾವುವೀರಾಜಪೇಟೆ, ಮೇ 27: ಕಾಡಾನೆ ಧಾಳಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಕೆದಮುಳ್ಳೂರಿನಲ್ಲಿ ಘಟನೆ ನಡೆದಿದ್ದು, ತಿಮ್ಮಯ್ಯ ಅಲಿಯಾಸ್ ಸಾಬು (59) ಎಂಬವರೇ ಕಾಡಾನೆ ಧಾಳಿಗೆ ಸಿಲುಕಿದವರಾಗಿದ್ದು,
ಅಧಿಕ ಹಣ ವಸೂಲಿ ಆರೋಪ ಗ್ರಾಮಸ್ಥರ ವಿರೋಧಮಡಿಕೇರಿ, ಮೇ 27: ಪ್ರವಾಸಿ ತಾಣ ಮಾಂದಲಪಟ್ಟಿಗೆ ನಂದಿಮೊಟ್ಟೆ ಬಳಿಯಿಂದ ಪ್ರವಾಸಿಗರನ್ನು ಕರೆದೊಯ್ಯುವ ಜೀಪು ಚಾಲಕರು ಪ್ರವಾಸಿಗರಿಂದ ಅಧಿಕ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೇವಸ್ತೂರು ಗ್ರಾಮಸ್ಥರು
ಗೋಣಿಕೊಪ್ಪಲು ಕಲ್ಕಿ ಮಂದಿರ ಲೋಕಾರ್ಪಣೆಮಡಿಕೇರಿ, ಮೇ 27: ಗೋಣಿಕೊಪ್ಪಲು ಕಾವೇರಿ ಕಾಲೇಜು ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಕಲ್ಕಿ ಭಗವಾನ್ ಮತ್ತು ಭಗವತಿ ಮಂದಿರವನ್ನು ಇಂದು ದೈವಿಕ ಕೈಂಕರ್ಯಗಳೊಂದಿಗೆ ಲೋಕಾರ್ಪಣೆ ಮಾಡಲಾಯಿತು.ಕಲ್ಕಿ
ಬಂಡಾಯದ ಕಹಳೆ : ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಫೋಟಮಡಿಕೇರಿ, ಮೇ 27: ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಬೇಗುದಿ ಇದೀಗ ಬಟ್ಟಾಬಯಲಾಗಿದೆ. ಪಕ್ಷದ ಮುಖಂಡರ ಮೇಲೆ ವಿಶ್ವಾಸ ಕಳೆದು ಕೊಂಡು ಒಳಗೊಳಗೇ ಕುದಿಯುತ್ತಿದ್ದ ಅಸಮಾಧಾನದ ಹೊಗೆ ಬಹಿರಂಗ
ನದಿ ದಡದ ಜನರಿಗೆ ಮತ್ತೆ ಗಂಜಿ ಕೇಂದ್ರವೇ ಗತಿ...!ಸಿದ್ದಾಪುರ, ಮೇ 27: ಜಿಲ್ಲೆಯಲ್ಲಿ ಎಲ್ಲಾ ಮಳೆಗಾಲದಲ್ಲೂ ನದಿ ದಡದಲ್ಲಿ ಪ್ರವಾಹ ಉಂಟಾಗುವದು ಸಾಮಾನ್ಯವಾಗಿದ್ದು, ಕರಡಿಗೋಡು, ಗುಹ್ಯ ಗ್ರಾಮದ ನದಿ ದಡದ ಜನತೆ ವರ್ಷಂಪ್ರತಿ ಪ್ರವಾಹದಿಂದ ತತ್ತರಿಸಿ,