ಜೂನ್ 5 ರಂದು ಸ್ವಚ್ಛ ಕಾವೇರಿಗಾಗಿ ನಡಿಗೆ : ಸಿದ್ಧತಾ ಸಭೆಕುಶಾಲನಗರ, ಮೇ 26: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂನ್ 5 ರಂದು ಹಮ್ಮಿಕೊಂಡಿರುವ ಸ್ವಚ್ಛ ಕಾವೇರಿ ನಡಿಗೆ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆ ಸಭೆ ಕುಶಾಲನಗರದಲ್ಲಿ ನಡೆಯಿತು.ರಾಜ್ಯ ಸರಕಾರದ ಸಾಧನೆ : ನಾಳೆಯಿಂದ ಬೈಕ್ ಜಾಥಾಮಡಿಕೇರಿ, ಮೇ 26 : ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್‍ನ ಜಿಲ್ಲಾ ಘಟಕದ ವತಿಯಿಂದ “ಕರ್ನಾಟಕ ಸರ್ಕಾರದ ಭರವಸೆಯ ನಡಿಗೆ 5ನೇ ವರ್ಷದೆಡೆಗೆ” ಘೋಷವಾಕ್ಯದೊಂದಿಗೆ ಬೈಕ್ ಜಾಥಾರಾಷ್ಟ್ರಪ್ರೇಮ ಕಡಿಮೆಯಾಗುತ್ತಿರುವದು ವಿಷಾದನೀಯ : ಬ್ರಿಗೇಡಿಯರ್ ಮಾದಪ್ಪಮಡಿಕೇರಿ, ಮೇ 26: ಹಿಂದೆ ದೇಶದ ಬಗ್ಗೆ ಜನತೆಯಲ್ಲಿ ಅಪಾರ ಗೌರವವಿತ್ತು. ಇಂದು ನಮ್ಮ ಜನರಲ್ಲಿ ರಾಷ್ಟ್ರಪ್ರೇಮಿ ಕಡಿಮೆಯಾಗುತ್ತಿದೆ. ನಮ್ಮ ರಾಷ್ಟ್ರಪ್ರೇಮವನ್ನು ಇಂದು ನಾವು ಗಣರಾಜ್ಯೋತ್ಸವ ಹಾಗೂವಿಶ್ವನಾಥ್ ವಿರುದ್ಧ ಎ.ಕೆ.ಎಸ್. ಅಸಮಾಧಾನಮಡಿಕೇರಿ, ಮೇ 26: ಕಾಂಗ್ರೆಸ್ ಪಕ್ಷವನ್ನು ತೊರೆಯುವ ಮಾಜಿ ಸಂಸದ ಹೆಚ್. ವಿಶ್ವನಾಥ್ ನಿರ್ಧಾರವನ್ನು ಖಂಡಿಸಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯಕಾಡಾನೆ ಧಾಳಿಗೆ ಸಿಲುಕಿ ಕಾರ್ಮಿಕ ನರಳಾಟಸುಂಟಿಕೊಪ್ಪ, ಮೇ 26: ಕರಿಮೆಣಸು ಕಾವಲು ಕಾಯುತ್ತಿದ್ದ ಕಾರ್ಮಿಕನ ಮೇಲೆ ಬೆಳ್ಳಂಬೆಳಗ್ಗೆ ಧಾಳಿ ನಡೆಸಿದ ಕಾಡಾನೆ ಆತನನ್ನು ಎಳೆದೊಯ್ದು ಕಣದಲ್ಲಿ ಜಾಲಾಡಿಸಿ, ಸೊಂಡಿಲಿನಿಂದ ಎಸೆದು, ಕಾಲಿನಿಂದ ಒದ್ದು
ಜೂನ್ 5 ರಂದು ಸ್ವಚ್ಛ ಕಾವೇರಿಗಾಗಿ ನಡಿಗೆ : ಸಿದ್ಧತಾ ಸಭೆಕುಶಾಲನಗರ, ಮೇ 26: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂನ್ 5 ರಂದು ಹಮ್ಮಿಕೊಂಡಿರುವ ಸ್ವಚ್ಛ ಕಾವೇರಿ ನಡಿಗೆ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆ ಸಭೆ ಕುಶಾಲನಗರದಲ್ಲಿ ನಡೆಯಿತು.
ರಾಜ್ಯ ಸರಕಾರದ ಸಾಧನೆ : ನಾಳೆಯಿಂದ ಬೈಕ್ ಜಾಥಾಮಡಿಕೇರಿ, ಮೇ 26 : ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್‍ನ ಜಿಲ್ಲಾ ಘಟಕದ ವತಿಯಿಂದ “ಕರ್ನಾಟಕ ಸರ್ಕಾರದ ಭರವಸೆಯ ನಡಿಗೆ 5ನೇ ವರ್ಷದೆಡೆಗೆ” ಘೋಷವಾಕ್ಯದೊಂದಿಗೆ ಬೈಕ್ ಜಾಥಾ
ರಾಷ್ಟ್ರಪ್ರೇಮ ಕಡಿಮೆಯಾಗುತ್ತಿರುವದು ವಿಷಾದನೀಯ : ಬ್ರಿಗೇಡಿಯರ್ ಮಾದಪ್ಪಮಡಿಕೇರಿ, ಮೇ 26: ಹಿಂದೆ ದೇಶದ ಬಗ್ಗೆ ಜನತೆಯಲ್ಲಿ ಅಪಾರ ಗೌರವವಿತ್ತು. ಇಂದು ನಮ್ಮ ಜನರಲ್ಲಿ ರಾಷ್ಟ್ರಪ್ರೇಮಿ ಕಡಿಮೆಯಾಗುತ್ತಿದೆ. ನಮ್ಮ ರಾಷ್ಟ್ರಪ್ರೇಮವನ್ನು ಇಂದು ನಾವು ಗಣರಾಜ್ಯೋತ್ಸವ ಹಾಗೂ
ವಿಶ್ವನಾಥ್ ವಿರುದ್ಧ ಎ.ಕೆ.ಎಸ್. ಅಸಮಾಧಾನಮಡಿಕೇರಿ, ಮೇ 26: ಕಾಂಗ್ರೆಸ್ ಪಕ್ಷವನ್ನು ತೊರೆಯುವ ಮಾಜಿ ಸಂಸದ ಹೆಚ್. ವಿಶ್ವನಾಥ್ ನಿರ್ಧಾರವನ್ನು ಖಂಡಿಸಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯ
ಕಾಡಾನೆ ಧಾಳಿಗೆ ಸಿಲುಕಿ ಕಾರ್ಮಿಕ ನರಳಾಟಸುಂಟಿಕೊಪ್ಪ, ಮೇ 26: ಕರಿಮೆಣಸು ಕಾವಲು ಕಾಯುತ್ತಿದ್ದ ಕಾರ್ಮಿಕನ ಮೇಲೆ ಬೆಳ್ಳಂಬೆಳಗ್ಗೆ ಧಾಳಿ ನಡೆಸಿದ ಕಾಡಾನೆ ಆತನನ್ನು ಎಳೆದೊಯ್ದು ಕಣದಲ್ಲಿ ಜಾಲಾಡಿಸಿ, ಸೊಂಡಿಲಿನಿಂದ ಎಸೆದು, ಕಾಲಿನಿಂದ ಒದ್ದು