ಮೌಲ್ಯಾಧಾರಿತ ರಾಜಕೀಯಕ್ಕೆ ರಾಬಿನ್ ಸಲಹೆಮಡಿಕೇರಿ, ಮೇ 26: ಸಂವಿಧಾನದ ಸಂರಕ್ಷಣೆಯೊಂದಿಗೆ ರಾಜಕೀಯ ಪಕ್ಷಗಳು ಮೌಲ್ಯಾಧಾರಿತ ರಾಜಕೀಯ ನಡೆಸಬೇಕೆಂದು ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ರಾಬಿನ್ ಮ್ಯಾಥ್ಯು ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಸಮಾಜವಾದಿಈ ಬಾರಿ ಮರೆಯಾಗಿರುವ ಕಾಡು ಮಾವು...ಮಡಿಕೇರಿ, ಮೇ 26: ಕೊಡಗಿನ ಹಣ್ಣು-ಹಂಪಲುಗಳ ಪೈಕಿ ಕಾಡು ಮಾವು ಒಂದು ವಿಶೇಷತೆ. ಬಾಯಲ್ಲಿ ನೀರೂರಿಸುವ ವಿವಿಧ ಬಗೆಬಗೆಯ ಕಾಡು ಮಾವು ಕೊಡಗಿನಲ್ಲಿ ಕಾಣಸಿಗುತ್ತದೆ. ವಿವಿಧ ರೀತಿಯಶಾಲಾ ದಾಖಲಾತಿ ಆಂದೋಲನಗೋಣಿಕೊಪ್ಪಲು, ಮೇ 26: ಪೊನ್ನಂಪೇಟೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ದಾಖಲಾತಿ ಆಂದೋಲನ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಜಾ ಶಾಜಿ ಅಚ್ಯುತನ್ ಚಾಲನೆ ನೀಡಿದರು. ಶಾಲಾ ವ್ಯಾಪ್ತಿಯಲ್ಲಿದುಬಾರೆ ವಾಹನ ಶುಲ್ಕದಿಂದ ರೂ. 20 ಲಕ್ಷ ಆದಾಯಕುಶಾಲನಗರ, ಮೇ 26: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹುತೇಕ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದೆ ಎಂದು ಪಂಚಾಯ್ತಿ ಅಧ್ಯಕ್ಷೆ ಜೈನಬಾ ಸ್ಪಷ್ಟಪಡಿಸಿದ್ದಾರೆ. ಪಂಚಾಯಿತಿಯ ಕೆಲವು ಸದಸ್ಯರು ಅಭಿವೃದ್ಧಿಯಬ್ಯಾಡ್ಮಿಂಟನ್ ವಿಜೇತರುವೀರಾಜಪೇಟೆ, ಮೇ 26: ವೀರಾಜಪೇಟೆಯ ಎವೆಂಜರ್ಸ್ ಬ್ಯಾಡ್ಮಿಂಟನ್ ಕ್ಲಬ್‍ನ ಆಶ್ರಯದಲ್ಲಿ ನಡೆದ ಎರಡನೇ ವರ್ಷದ ಶಟಲ್ ಬ್ಯಾಡ್ಮಿಂಟನ್ ಟೂರ್ನಿ ಇತ್ತೀಚೆಗೆ ಮುಕ್ತಾಯಗೊಂಡಿತು. ಚಿಕ್ಕಪೇಟೆಯ ಯುವಜನ ಮತ್ತು ಕ್ರೀಡಾ
ಮೌಲ್ಯಾಧಾರಿತ ರಾಜಕೀಯಕ್ಕೆ ರಾಬಿನ್ ಸಲಹೆಮಡಿಕೇರಿ, ಮೇ 26: ಸಂವಿಧಾನದ ಸಂರಕ್ಷಣೆಯೊಂದಿಗೆ ರಾಜಕೀಯ ಪಕ್ಷಗಳು ಮೌಲ್ಯಾಧಾರಿತ ರಾಜಕೀಯ ನಡೆಸಬೇಕೆಂದು ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ರಾಬಿನ್ ಮ್ಯಾಥ್ಯು ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಸಮಾಜವಾದಿ
ಈ ಬಾರಿ ಮರೆಯಾಗಿರುವ ಕಾಡು ಮಾವು...ಮಡಿಕೇರಿ, ಮೇ 26: ಕೊಡಗಿನ ಹಣ್ಣು-ಹಂಪಲುಗಳ ಪೈಕಿ ಕಾಡು ಮಾವು ಒಂದು ವಿಶೇಷತೆ. ಬಾಯಲ್ಲಿ ನೀರೂರಿಸುವ ವಿವಿಧ ಬಗೆಬಗೆಯ ಕಾಡು ಮಾವು ಕೊಡಗಿನಲ್ಲಿ ಕಾಣಸಿಗುತ್ತದೆ. ವಿವಿಧ ರೀತಿಯ
ಶಾಲಾ ದಾಖಲಾತಿ ಆಂದೋಲನಗೋಣಿಕೊಪ್ಪಲು, ಮೇ 26: ಪೊನ್ನಂಪೇಟೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ದಾಖಲಾತಿ ಆಂದೋಲನ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಜಾ ಶಾಜಿ ಅಚ್ಯುತನ್ ಚಾಲನೆ ನೀಡಿದರು. ಶಾಲಾ ವ್ಯಾಪ್ತಿಯಲ್ಲಿ
ದುಬಾರೆ ವಾಹನ ಶುಲ್ಕದಿಂದ ರೂ. 20 ಲಕ್ಷ ಆದಾಯಕುಶಾಲನಗರ, ಮೇ 26: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹುತೇಕ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದೆ ಎಂದು ಪಂಚಾಯ್ತಿ ಅಧ್ಯಕ್ಷೆ ಜೈನಬಾ ಸ್ಪಷ್ಟಪಡಿಸಿದ್ದಾರೆ. ಪಂಚಾಯಿತಿಯ ಕೆಲವು ಸದಸ್ಯರು ಅಭಿವೃದ್ಧಿಯ
ಬ್ಯಾಡ್ಮಿಂಟನ್ ವಿಜೇತರುವೀರಾಜಪೇಟೆ, ಮೇ 26: ವೀರಾಜಪೇಟೆಯ ಎವೆಂಜರ್ಸ್ ಬ್ಯಾಡ್ಮಿಂಟನ್ ಕ್ಲಬ್‍ನ ಆಶ್ರಯದಲ್ಲಿ ನಡೆದ ಎರಡನೇ ವರ್ಷದ ಶಟಲ್ ಬ್ಯಾಡ್ಮಿಂಟನ್ ಟೂರ್ನಿ ಇತ್ತೀಚೆಗೆ ಮುಕ್ತಾಯಗೊಂಡಿತು. ಚಿಕ್ಕಪೇಟೆಯ ಯುವಜನ ಮತ್ತು ಕ್ರೀಡಾ