ಬಸ್ ನಿರ್ವಾಹಕ ಆತ್ಮಹತ್ಯೆಮಡಿಕೇರಿ, ಮೇ 22: ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕರಾಗಿದ್ದ ಕೊಡಗು ಮೂಲದ ವ್ಯಕ್ತಿ ಶ್ರೀರಂಗಪಟ್ಟಣದಲ್ಲಿ ನಿನ್ನೆ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೂಲತಃ ಕಕ್ಕಬೆಯ ಕಲಿಯಂಡ ಕಾರ್ಯಪ್ಪ (49)ನಾಳೆ ಉಸ್ತುವಾರಿ ಸಚಿವರ ಪ್ರವಾಸಮಡಿಕೇರಿ, ಮೇ 22: ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಂ ಅವರು ತಾ. 24 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಸಚಿವರು ತಾ. 24 ರಂದು (ನಾಳೆ)ಹಲ್ಲೆ: ದೂರು ಪ್ರತಿದೂರುಸೋಮವಾರಪೇಟೆ, ಮೇ 22: ತಾಲೂಕಿನ ಭುವಂಗಾಲ ಗ್ರಾಮದಲ್ಲಿ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆದಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ಭುವಂಗಾಲ ಗ್ರಾಮದ ಅಶೋಕ ಎಂಬವರು ತಮ್ಮಪೌರ ಕಾರ್ಮಿಕರಿಂದ ‘ಪೆÇರಕೆ’ ಪ್ರತಿಭಟನೆ ಮಡಿಕೇರಿ, ಮೇ 22 : ರಾಜ್ಯಾದ್ಯಂತ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಖಾಯಂಗೊಳಿಸದೆ ಇರುವ ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ತಾ. 25 ರಂದು ರಾಜ್ಯಾದ್ಯಂತಬಸವ ಜಯಂತಿ ಪ್ರಯುಕ್ತ ಇಂದು ಕ್ರೀಡಾಕೂಟಕುಶಾಲನಗರ, ಮೇ 22: ಕುಶಾಲನಗರದ ವೀರಶೈವ ಸಮಾಜದ ಆಶ್ರಯದಲ್ಲಿ ತಾ. 29 ರಂದು ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಎಂ.ಎಸ್. ಶಿವಾನಂದ
ಬಸ್ ನಿರ್ವಾಹಕ ಆತ್ಮಹತ್ಯೆಮಡಿಕೇರಿ, ಮೇ 22: ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕರಾಗಿದ್ದ ಕೊಡಗು ಮೂಲದ ವ್ಯಕ್ತಿ ಶ್ರೀರಂಗಪಟ್ಟಣದಲ್ಲಿ ನಿನ್ನೆ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೂಲತಃ ಕಕ್ಕಬೆಯ ಕಲಿಯಂಡ ಕಾರ್ಯಪ್ಪ (49)
ನಾಳೆ ಉಸ್ತುವಾರಿ ಸಚಿವರ ಪ್ರವಾಸಮಡಿಕೇರಿ, ಮೇ 22: ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಂ ಅವರು ತಾ. 24 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಸಚಿವರು ತಾ. 24 ರಂದು (ನಾಳೆ)
ಹಲ್ಲೆ: ದೂರು ಪ್ರತಿದೂರುಸೋಮವಾರಪೇಟೆ, ಮೇ 22: ತಾಲೂಕಿನ ಭುವಂಗಾಲ ಗ್ರಾಮದಲ್ಲಿ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆದಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ಭುವಂಗಾಲ ಗ್ರಾಮದ ಅಶೋಕ ಎಂಬವರು ತಮ್ಮ
ಪೌರ ಕಾರ್ಮಿಕರಿಂದ ‘ಪೆÇರಕೆ’ ಪ್ರತಿಭಟನೆ ಮಡಿಕೇರಿ, ಮೇ 22 : ರಾಜ್ಯಾದ್ಯಂತ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಖಾಯಂಗೊಳಿಸದೆ ಇರುವ ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ತಾ. 25 ರಂದು ರಾಜ್ಯಾದ್ಯಂತ
ಬಸವ ಜಯಂತಿ ಪ್ರಯುಕ್ತ ಇಂದು ಕ್ರೀಡಾಕೂಟಕುಶಾಲನಗರ, ಮೇ 22: ಕುಶಾಲನಗರದ ವೀರಶೈವ ಸಮಾಜದ ಆಶ್ರಯದಲ್ಲಿ ತಾ. 29 ರಂದು ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಎಂ.ಎಸ್. ಶಿವಾನಂದ