ಸಾರ್ಥಕ್ಯ ಕಂಡ ರಾಷ್ಟ್ರೀಯ ಭಾವೈಕ್ಯತಾ ಶಿಬಿರಮಡಿಕೇರಿ ಮೇ 20: ಕನ್ನಡೇತರ ವಿದ್ಯಾರ್ಥಿಗಳು ಕೇವಲ ಐದೇ ದಿನಗಳಲ್ಲಿ ಕನ್ನಡ ಕಲಿತು ಪ್ರದರ್ಶಿಸಿದ ವೈವಿಧ್ಯಮಯ ಕಲಾ ಕಾರ್ಯಕ್ರಮಗಳೊಂದಿಗೆ ನಗರದಲ್ಲಿ ಆಯೋಜಿಸಲ್ಪಟ್ಟಿದ್ದ ರಾಷ್ಟ್ರೀಯ ಭಾವೈಕ್ಯತಾ 8ನೇ ಸಮಾವೇಶಹಲ್ಲೆ ಪ್ರಕರಣ: ದೂರು ಪ್ರತಿದೂರು ದಾಖಲು ಸೋಮವಾರಪೇಟೆ, ಮೇ 20: ಸಮೀಪದ ಗೆಜ್ಜೆಹಣಕೋಡು ಗ್ರಾಮದಲ್ಲಿ ಐವರ ನಡುವೆ ಘರ್ಷಣೆ ನಡೆದಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು- ಪ್ರತಿದೂರು ದಾಖಲಾಗಿದೆ. ಗೆಜ್ಜೆಹಣಕೋಡು ಗ್ರಾಮದ ನಿವಾಸಿ ಸಚಿನ್ ಎಂಬವರುಬಡವರು ವಂಚಿತರಾಗಲು ನಾಯಕತ್ವ ವೈಫಲ್ಯತೆ ಕಾರಣ*ಗೋಣಿಕೊಪ್ಪಲು, ಮೇ 20: ಬಡವರ್ಗದವರು ಸರಕಾರದ ಸೌಲಭ್ಯಗಳಿಂದ ಮತ್ತು ಮೂಲಭೂತ ಸೌಕರ್ಯದಿಂದ ಇಂದಿಗೂ ವಂಚಿತರಾಗುತ್ತಿದ್ದಾರೆ ಎಂದರೆ ಇದು ರಾಜಕಾರಣಿಗಳ ನಾಯಕತ್ವದ ವೈಫಲ್ಯತೆಯೆ ಕಾರಣ ಎಂದು ವಿಧಾನ ಪರಿಷತ್ಗಣತಿ ಕಾಡಿನಲ್ಲಿ..., ಗಜಪಡೆ ತೋಟದಲ್ಲಿ...!ಮಡಿಕೇರಿ, ಮೇ 20: ಜಿಲ್ಲೆಯಾದ್ಯಂತ ಕಾಡಾನೆಗಳ ಗಣತಿ ಕಾರ್ಯ ನಡೆಯುತ್ತಿದೆ. ಅರಣ್ಯ ಪ್ರದೇಶದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಅಲೆದಾಡಿ ಗಣತಿ ಕಾರ್ಯ ಮಾಡುತ್ತಾ ಅಲ್ಲಲ್ಲಿ ಸಿಗುವ ಒಂದೆರಡು ಆನೆಗಳಕಾರ್ಯಪ್ಪ ಕಾಲೆÉೀಜು ಹಳೇ ವಿದ್ಯಾರ್ಥಿ ಸಂಘದ ಸಂತೋಷ ಕೂಟಮಡಿಕೇರಿ, ಮೇ 20: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೆÉೀಜಿನ ಹಳೇ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಮತ್ತು ‘ಸಂತೋಷ ಕೂಟ’ ತಾ. 25 ರಂದು ಕಾಲೆÉೀಜು
ಸಾರ್ಥಕ್ಯ ಕಂಡ ರಾಷ್ಟ್ರೀಯ ಭಾವೈಕ್ಯತಾ ಶಿಬಿರಮಡಿಕೇರಿ ಮೇ 20: ಕನ್ನಡೇತರ ವಿದ್ಯಾರ್ಥಿಗಳು ಕೇವಲ ಐದೇ ದಿನಗಳಲ್ಲಿ ಕನ್ನಡ ಕಲಿತು ಪ್ರದರ್ಶಿಸಿದ ವೈವಿಧ್ಯಮಯ ಕಲಾ ಕಾರ್ಯಕ್ರಮಗಳೊಂದಿಗೆ ನಗರದಲ್ಲಿ ಆಯೋಜಿಸಲ್ಪಟ್ಟಿದ್ದ ರಾಷ್ಟ್ರೀಯ ಭಾವೈಕ್ಯತಾ 8ನೇ ಸಮಾವೇಶ
ಹಲ್ಲೆ ಪ್ರಕರಣ: ದೂರು ಪ್ರತಿದೂರು ದಾಖಲು ಸೋಮವಾರಪೇಟೆ, ಮೇ 20: ಸಮೀಪದ ಗೆಜ್ಜೆಹಣಕೋಡು ಗ್ರಾಮದಲ್ಲಿ ಐವರ ನಡುವೆ ಘರ್ಷಣೆ ನಡೆದಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು- ಪ್ರತಿದೂರು ದಾಖಲಾಗಿದೆ. ಗೆಜ್ಜೆಹಣಕೋಡು ಗ್ರಾಮದ ನಿವಾಸಿ ಸಚಿನ್ ಎಂಬವರು
ಬಡವರು ವಂಚಿತರಾಗಲು ನಾಯಕತ್ವ ವೈಫಲ್ಯತೆ ಕಾರಣ*ಗೋಣಿಕೊಪ್ಪಲು, ಮೇ 20: ಬಡವರ್ಗದವರು ಸರಕಾರದ ಸೌಲಭ್ಯಗಳಿಂದ ಮತ್ತು ಮೂಲಭೂತ ಸೌಕರ್ಯದಿಂದ ಇಂದಿಗೂ ವಂಚಿತರಾಗುತ್ತಿದ್ದಾರೆ ಎಂದರೆ ಇದು ರಾಜಕಾರಣಿಗಳ ನಾಯಕತ್ವದ ವೈಫಲ್ಯತೆಯೆ ಕಾರಣ ಎಂದು ವಿಧಾನ ಪರಿಷತ್
ಗಣತಿ ಕಾಡಿನಲ್ಲಿ..., ಗಜಪಡೆ ತೋಟದಲ್ಲಿ...!ಮಡಿಕೇರಿ, ಮೇ 20: ಜಿಲ್ಲೆಯಾದ್ಯಂತ ಕಾಡಾನೆಗಳ ಗಣತಿ ಕಾರ್ಯ ನಡೆಯುತ್ತಿದೆ. ಅರಣ್ಯ ಪ್ರದೇಶದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಅಲೆದಾಡಿ ಗಣತಿ ಕಾರ್ಯ ಮಾಡುತ್ತಾ ಅಲ್ಲಲ್ಲಿ ಸಿಗುವ ಒಂದೆರಡು ಆನೆಗಳ
ಕಾರ್ಯಪ್ಪ ಕಾಲೆÉೀಜು ಹಳೇ ವಿದ್ಯಾರ್ಥಿ ಸಂಘದ ಸಂತೋಷ ಕೂಟಮಡಿಕೇರಿ, ಮೇ 20: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೆÉೀಜಿನ ಹಳೇ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಮತ್ತು ‘ಸಂತೋಷ ಕೂಟ’ ತಾ. 25 ರಂದು ಕಾಲೆÉೀಜು