‘ನಂಜರಾಯಪಟ್ಟಣ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅಸಮಾಧಾನ’ಕುಶಾಲನಗರ, ಮೇ 19: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಯ ಅಸಮರ್ಪಕ ಕಾರ್ಯವೈಖರಿಯಿಂದಾಗಿ ಪಂಚಾಯಿತಿಯ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತಿವೆ ಎಂದು ಪಂಚಾಯ್ತಿ ಸದಸ್ಯರು ಆರೋಪನಿಯಮಬಾಹಿರ ಕಟ್ಟಡ : ಕುಡಾ ಅಧ್ಯಕ್ಷರ ಪರಿಶೀಲನೆ ಕುಶಾಲನಗರ, ಮೇ 19: ಕುಶಾಲನಗರದ ಕಾವೇರಿ ನಿಸರ್ಗ ಧಾಮದ ಒಳಭಾಗದಲ್ಲಿ ನಿಯಮ ಬಾಹಿರವಾಗಿ ಕಟ್ಟಡ ಕಾಮಗಾರಿ ನಡೆಯುತ್ತಿರುವ ಆರೋಪದ ಹಿನ್ನಲೆಯಲ್ಲಿ ಕುಡಾ ಅಧ್ಯಕ್ಷ ಮಂಜುನಾಥ್ ಗುಂಡೂರಾವ್ ಭೇಟಿತಂಬಾಕು ನಿಯಂತ್ರಣ ಶಾಲೆಗಳಿಗೆ ದಂಡ...!ಸುಂಟಿಕೊಪ್ಪ, ಮೇ 19: ಸುಂಟಿಕೊಪ್ಪ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಗೆ ತಂಡಗಳಾಗಿ ರಚಿಸಿಕೊಂಡು ದಾಳಿಗೆ ತೆರಳಿದ ತಂಡವು ಶಾಲೆಗಳಿಗೆ ಭೇಟಿ ನೀಡಿದ ತಂಬಾಕು ನಿಯಂತ್ರಣ ಮಂಡಳಿ ಅಧಿಕಾರಿಗಳುಸ್ವಾರ್ಥ ಬಿಟ್ಟು ದೇಶರಕ್ಷಣೆಗೆ ಮೊದಲ ಸ್ಥಾನ ನೀಡಲು ಕರೆಮಡಿಕೇರಿ, ಮೇ 19: ಸ್ವಾರ್ಥ ಮನೋಭಾವನೆಗೆ ಜೀವನದಲ್ಲಿ ಕೊನೆಯ ಸ್ಥಾನ ನೀಡಿ, ದೇಶರಕ್ಷಣೆಯ ಧ್ಯೇಯಕ್ಕೆ ಮೊದಲ ಸ್ಥಾನ ನೀಡಿ ಎಂದು ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ ಕರೆಅಳಮೇಂಗಡ ಕಪ್ ನಾಳೆ ಫೈನಲ್ ಗೋಣಿಕೊಪ್ಪಲು, ಮೇ 19 : ಅಳಮೇಂಗಡ ಕ್ರಿಕೆಟ್ ಕಪ್ ಫೈನಲ್ ಹಾಗೂ ಸಮಾರೋಪ ಸಮಾರಂಭ ನಾಳೆ (ಮೇ 21) ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.
‘ನಂಜರಾಯಪಟ್ಟಣ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅಸಮಾಧಾನ’ಕುಶಾಲನಗರ, ಮೇ 19: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಯ ಅಸಮರ್ಪಕ ಕಾರ್ಯವೈಖರಿಯಿಂದಾಗಿ ಪಂಚಾಯಿತಿಯ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತಿವೆ ಎಂದು ಪಂಚಾಯ್ತಿ ಸದಸ್ಯರು ಆರೋಪ
ನಿಯಮಬಾಹಿರ ಕಟ್ಟಡ : ಕುಡಾ ಅಧ್ಯಕ್ಷರ ಪರಿಶೀಲನೆ ಕುಶಾಲನಗರ, ಮೇ 19: ಕುಶಾಲನಗರದ ಕಾವೇರಿ ನಿಸರ್ಗ ಧಾಮದ ಒಳಭಾಗದಲ್ಲಿ ನಿಯಮ ಬಾಹಿರವಾಗಿ ಕಟ್ಟಡ ಕಾಮಗಾರಿ ನಡೆಯುತ್ತಿರುವ ಆರೋಪದ ಹಿನ್ನಲೆಯಲ್ಲಿ ಕುಡಾ ಅಧ್ಯಕ್ಷ ಮಂಜುನಾಥ್ ಗುಂಡೂರಾವ್ ಭೇಟಿ
ತಂಬಾಕು ನಿಯಂತ್ರಣ ಶಾಲೆಗಳಿಗೆ ದಂಡ...!ಸುಂಟಿಕೊಪ್ಪ, ಮೇ 19: ಸುಂಟಿಕೊಪ್ಪ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಗೆ ತಂಡಗಳಾಗಿ ರಚಿಸಿಕೊಂಡು ದಾಳಿಗೆ ತೆರಳಿದ ತಂಡವು ಶಾಲೆಗಳಿಗೆ ಭೇಟಿ ನೀಡಿದ ತಂಬಾಕು ನಿಯಂತ್ರಣ ಮಂಡಳಿ ಅಧಿಕಾರಿಗಳು
ಸ್ವಾರ್ಥ ಬಿಟ್ಟು ದೇಶರಕ್ಷಣೆಗೆ ಮೊದಲ ಸ್ಥಾನ ನೀಡಲು ಕರೆಮಡಿಕೇರಿ, ಮೇ 19: ಸ್ವಾರ್ಥ ಮನೋಭಾವನೆಗೆ ಜೀವನದಲ್ಲಿ ಕೊನೆಯ ಸ್ಥಾನ ನೀಡಿ, ದೇಶರಕ್ಷಣೆಯ ಧ್ಯೇಯಕ್ಕೆ ಮೊದಲ ಸ್ಥಾನ ನೀಡಿ ಎಂದು ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ ಕರೆ
ಅಳಮೇಂಗಡ ಕಪ್ ನಾಳೆ ಫೈನಲ್ ಗೋಣಿಕೊಪ್ಪಲು, ಮೇ 19 : ಅಳಮೇಂಗಡ ಕ್ರಿಕೆಟ್ ಕಪ್ ಫೈನಲ್ ಹಾಗೂ ಸಮಾರೋಪ ಸಮಾರಂಭ ನಾಳೆ (ಮೇ 21) ಬಾಳೆಲೆ ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.