ನ್ಯಾಯಬೆಲೆ ಅಂಗಡಿಗೆ ಶಾಸಕರ ದಿಢೀರ್ ಭೇಟಿಕೂಡಿಗೆ, ಮೇ 16: ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಂದರನಗರ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.ಮೇಲು ಸೇತುವೆ ಅಥವಾ ಸುರಂಗ ಮಾರ್ಗ ಪ್ರಸ್ತಾವನೆಗೆ ಸೂಚನೆಮಡಿಕೇರಿ, ಮೇ, 16: ನಗರದ ಜಿಲ್ಲಾಡಳಿತ ಭವನ ಮತ್ತು ಸಂತ ಮೈಕಲರ ಶಾಲೆಗೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಸುಗಮ ಓಡಾಟಕ್ಕೆ ಅನುಕೂಲವಾಗಲು ಮೇಲು ಸೇತುವೆ ಅಥವಾ ಸುರಂಗಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಿ: ಕೃಪಾ ಆಳ್ವ ಮಡಿಕೇರಿ, ಮೇ, 16: ಮಕ್ಕಳು ಗಾಜಿನಂತೆ, ಗಾಜು ಬಿದ್ದರೆ ಹೇಗೆ ಪುಡಿ ಪುಡಿಯಾಗುತ್ತದೆಯೋ, ಅದೇ ರೀತಿ ಮಕ್ಕಳ ಬಗ್ಗೆ ನಿಗಾ ವಹಿಸದಿದ್ದರೆ ಬದುಕು ಚೂರು ಚೂರಾಗುವ ಸಾಧ್ಯತೆತಾ. 22 ರಂದು ಕೈಗಾರಿಕಾ ಜಾಗೃತಿ ಶಿಬಿರಮಡಿಕೇರಿ, ಮೇ. 16 : ಕೊಡಗು ಜಿಲ್ಲಾ ಪಂಚಾಯತ್ ಕೈಗಾರಿಕಾ ವಿಭಾಗದ ಮೂಲಕ ತಾ. 22 ರಂದು ಭಾಗಮಂಡಲದಲ್ಲಿರುವ ಗೌಡ ಸಮಾಜದ ಸಭಾಂಗಣದಲ್ಲಿ ಒಂದು ದಿನದ ಕೈಗಾರಿಕಾಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಶಾಸಕರ ಅಧ್ಯಕ್ಷತೆಯಲ್ಲಿ ಸಭೆಸೋಮವಾರಪೇಟೆ,ಮೇ.16: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜೂನ್ 5ರಂದು ಸೋಮವಾರ ಪೇಟೆಯಲ್ಲಿ ನಡೆಯಲಿರುವ 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ವನ್ನು ಯಶಸ್ವಿಗೊಳಿಸುವ ಸಂಬಂಧ ಚರ್ಚಿಸಲು ಶಾಸಕ
ನ್ಯಾಯಬೆಲೆ ಅಂಗಡಿಗೆ ಶಾಸಕರ ದಿಢೀರ್ ಭೇಟಿಕೂಡಿಗೆ, ಮೇ 16: ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಂದರನಗರ ಗ್ರಾಮದ ನ್ಯಾಯಬೆಲೆ ಅಂಗಡಿಗೆ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಮೇಲು ಸೇತುವೆ ಅಥವಾ ಸುರಂಗ ಮಾರ್ಗ ಪ್ರಸ್ತಾವನೆಗೆ ಸೂಚನೆಮಡಿಕೇರಿ, ಮೇ, 16: ನಗರದ ಜಿಲ್ಲಾಡಳಿತ ಭವನ ಮತ್ತು ಸಂತ ಮೈಕಲರ ಶಾಲೆಗೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಸುಗಮ ಓಡಾಟಕ್ಕೆ ಅನುಕೂಲವಾಗಲು ಮೇಲು ಸೇತುವೆ ಅಥವಾ ಸುರಂಗ
ಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಿ: ಕೃಪಾ ಆಳ್ವ ಮಡಿಕೇರಿ, ಮೇ, 16: ಮಕ್ಕಳು ಗಾಜಿನಂತೆ, ಗಾಜು ಬಿದ್ದರೆ ಹೇಗೆ ಪುಡಿ ಪುಡಿಯಾಗುತ್ತದೆಯೋ, ಅದೇ ರೀತಿ ಮಕ್ಕಳ ಬಗ್ಗೆ ನಿಗಾ ವಹಿಸದಿದ್ದರೆ ಬದುಕು ಚೂರು ಚೂರಾಗುವ ಸಾಧ್ಯತೆ
ತಾ. 22 ರಂದು ಕೈಗಾರಿಕಾ ಜಾಗೃತಿ ಶಿಬಿರಮಡಿಕೇರಿ, ಮೇ. 16 : ಕೊಡಗು ಜಿಲ್ಲಾ ಪಂಚಾಯತ್ ಕೈಗಾರಿಕಾ ವಿಭಾಗದ ಮೂಲಕ ತಾ. 22 ರಂದು ಭಾಗಮಂಡಲದಲ್ಲಿರುವ ಗೌಡ ಸಮಾಜದ ಸಭಾಂಗಣದಲ್ಲಿ ಒಂದು ದಿನದ ಕೈಗಾರಿಕಾ
ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಶಾಸಕರ ಅಧ್ಯಕ್ಷತೆಯಲ್ಲಿ ಸಭೆಸೋಮವಾರಪೇಟೆ,ಮೇ.16: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜೂನ್ 5ರಂದು ಸೋಮವಾರ ಪೇಟೆಯಲ್ಲಿ ನಡೆಯಲಿರುವ 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ವನ್ನು ಯಶಸ್ವಿಗೊಳಿಸುವ ಸಂಬಂಧ ಚರ್ಚಿಸಲು ಶಾಸಕ