ಖಾಯಂ ವೈದ್ಯರಿಗಾಗಿ ಪ್ರತಿಭಟನೆಕುಶಾಲನಗರ, ಮೇ 3: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರು ಹಾಗೂ ದಾದಿಯರ ನೇಮಕಕ್ಕೆ ಆಗ್ರಹಿಸಿ ಕರ್ನಾಟಕ ಕಾವಲುಪಡೆ ವತಿಯಿಂದ ಪ್ರತಿಭಟನೆ ನಡೆಯಿತು. ಸಮುದಾಯ ಆರೋಗ್ಯ ಕೇಂದ್ರದಕಾರ್ಯಪ್ಪಜ್ಜ ಜತೆಯಲ್ಲಿ ಗುರುತಿಸಿಕೊಂಡ ಬುಲೆಟ್ ಬಾಬುಲೇಖನದ ತಲೆ ಬರಹ ನೋಡಿ ಹುಬ್ಬೇರಿಸಿಕೊಳ್ಳಬೇಡಿ. ಆತ ‘‘ಮುಸ್ರತ್ ಪಾಷ’’ ಮೈಸೂರು ಜಿಲ್ಲೆ ಕೆ. ಆರ್. ನಗರದಲ್ಲಿ ಪೌರಾಣಿಕ ನಾಟಕ ಕಲಾವಿದ ಸಾಹಿಬ್ ಜಾನ್‍ನ ಪುತ್ರನಾಗಿ 1967ರಲ್ಲಿಮೊದಲ ವಿಶ್ವಕಪ್ ಆಯೋಜನೆಯ ಸಡಗರರಣೋತ್ಸಾಹದಲ್ಲಿ ಆಡುವ ಸಾಹಸಿಗಳು. ಈ ದೇಶದಲ್ಲಿ ಫುಟ್ಬಾಲ್ ಅಭಿಮಾನಿಗಳು ಕೋಟ್ಯಾಂತರ ಸಂಖ್ಯೆಯಲ್ಲಿದ್ದು, ಮನೋರಂಜನೆ ಸ್ಪರ್ಧೆಗಾಗಿ ಆಡುವ ಕ್ರೀಡಾಪಟುಗಳಿಗೆ, ಕ್ರೀಡಾ ಸಂಸ್ಥೆಗಳಿಗೆ ಸಂಘಟನೆಗಳಿಗೇನೂ ಕೊರತೆಯಿಲ್ಲ. ಫುಟ್ಬಾಲ್ ಆಟ ದೇಶದ‘ಭಗೀರಥ’ ಪ್ರಯತ್ನದಿಂದ ಏಳಿಗೆ ಸಾಧ್ಯ ಶ್ರೀ ಭಗೀರಥ ಜಯಂತ್ಯುತ್ಸವದಲ್ಲಿ ಎಂ.ಪಿ. ಸುಬ್ರಮಣಿಮಡಿಕೇರಿ ಮೇ 3: ಭಗೀರಥ ಬಳಗದವರು ಸರ್ಕಾರದ ಸೌಲಭ್ಯಗಳನ್ನು ಪಡೆದು ಮುಖ್ಯ ವಾಹಿನಿಗೆ ಬರಲು ಪ್ರಯತ್ನಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ ಅವರು ಸಲಹೆಧರ್ಮದೈವಗಳ ನೇಮೋತ್ಸವಸುಂಟಿಕೊಪ್ಪ, ಮೇ 3: ಇಲ್ಲಿಗೆ ಸಮೀಪದ ಪನ್ಯದಲ್ಲಿ ಧರ್ಮ ದೈವ ಪಂಜುರ್ಲಿ,ಶ್ರೀ ಪಾಷಾಣ ಮೂರ್ತಿ, ಶ್ರೀಗುಳಿಗ ಮತ್ತು ಕೊರಗಜ್ಜ ನೇಮೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಗಣಹೋಮದೊಂದಿಗೆ ಪ್ರಾರಂಭವಾದ ಪೂಜಾ ಕೈಂಕರ್ಯಗಳು
ಖಾಯಂ ವೈದ್ಯರಿಗಾಗಿ ಪ್ರತಿಭಟನೆಕುಶಾಲನಗರ, ಮೇ 3: ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರು ಹಾಗೂ ದಾದಿಯರ ನೇಮಕಕ್ಕೆ ಆಗ್ರಹಿಸಿ ಕರ್ನಾಟಕ ಕಾವಲುಪಡೆ ವತಿಯಿಂದ ಪ್ರತಿಭಟನೆ ನಡೆಯಿತು. ಸಮುದಾಯ ಆರೋಗ್ಯ ಕೇಂದ್ರದ
ಕಾರ್ಯಪ್ಪಜ್ಜ ಜತೆಯಲ್ಲಿ ಗುರುತಿಸಿಕೊಂಡ ಬುಲೆಟ್ ಬಾಬುಲೇಖನದ ತಲೆ ಬರಹ ನೋಡಿ ಹುಬ್ಬೇರಿಸಿಕೊಳ್ಳಬೇಡಿ. ಆತ ‘‘ಮುಸ್ರತ್ ಪಾಷ’’ ಮೈಸೂರು ಜಿಲ್ಲೆ ಕೆ. ಆರ್. ನಗರದಲ್ಲಿ ಪೌರಾಣಿಕ ನಾಟಕ ಕಲಾವಿದ ಸಾಹಿಬ್ ಜಾನ್‍ನ ಪುತ್ರನಾಗಿ 1967ರಲ್ಲಿ
ಮೊದಲ ವಿಶ್ವಕಪ್ ಆಯೋಜನೆಯ ಸಡಗರರಣೋತ್ಸಾಹದಲ್ಲಿ ಆಡುವ ಸಾಹಸಿಗಳು. ಈ ದೇಶದಲ್ಲಿ ಫುಟ್ಬಾಲ್ ಅಭಿಮಾನಿಗಳು ಕೋಟ್ಯಾಂತರ ಸಂಖ್ಯೆಯಲ್ಲಿದ್ದು, ಮನೋರಂಜನೆ ಸ್ಪರ್ಧೆಗಾಗಿ ಆಡುವ ಕ್ರೀಡಾಪಟುಗಳಿಗೆ, ಕ್ರೀಡಾ ಸಂಸ್ಥೆಗಳಿಗೆ ಸಂಘಟನೆಗಳಿಗೇನೂ ಕೊರತೆಯಿಲ್ಲ. ಫುಟ್ಬಾಲ್ ಆಟ ದೇಶದ
‘ಭಗೀರಥ’ ಪ್ರಯತ್ನದಿಂದ ಏಳಿಗೆ ಸಾಧ್ಯ ಶ್ರೀ ಭಗೀರಥ ಜಯಂತ್ಯುತ್ಸವದಲ್ಲಿ ಎಂ.ಪಿ. ಸುಬ್ರಮಣಿಮಡಿಕೇರಿ ಮೇ 3: ಭಗೀರಥ ಬಳಗದವರು ಸರ್ಕಾರದ ಸೌಲಭ್ಯಗಳನ್ನು ಪಡೆದು ಮುಖ್ಯ ವಾಹಿನಿಗೆ ಬರಲು ಪ್ರಯತ್ನಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ ಅವರು ಸಲಹೆ
ಧರ್ಮದೈವಗಳ ನೇಮೋತ್ಸವಸುಂಟಿಕೊಪ್ಪ, ಮೇ 3: ಇಲ್ಲಿಗೆ ಸಮೀಪದ ಪನ್ಯದಲ್ಲಿ ಧರ್ಮ ದೈವ ಪಂಜುರ್ಲಿ,ಶ್ರೀ ಪಾಷಾಣ ಮೂರ್ತಿ, ಶ್ರೀಗುಳಿಗ ಮತ್ತು ಕೊರಗಜ್ಜ ನೇಮೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಗಣಹೋಮದೊಂದಿಗೆ ಪ್ರಾರಂಭವಾದ ಪೂಜಾ ಕೈಂಕರ್ಯಗಳು