ಚರಂಡಿಗೆ ಮಗುಚಿದ ಬಸ್ ಸಿದ್ದಾಪುರ, ಏ. 21: ಸಾರಿಗೆ ಸಂಸ್ಥೆಯ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಚರಂಡಿಗೆ ಮಗುಚಿಕೊಂಡ ಪರಿಣಾಮ ನಾಲ್ವರು ಗಾಯಗೊಂಡಿರುವ ಘಟನೆ ಮಾಲ್ದಾರೆ ಸಮೀಪ ಇಂದುಸರಣಿ ಕಳ್ಳತನಮೂರ್ನಾಡು, ಏ. 21 : ಪಟ್ಟಣದಲ್ಲಿ ನಾಲ್ಕು ಅಂಗಡಿಗಳ ಶೆಟ್ಟರ್ ಅನ್ನು ಮೀಟಿ ಕಳ್ಳರು ಸರಣಿ ಕಳ್ಳತನ ನಡೆಸಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಬಸ್ ನಿಲ್ದಾಣದಲ್ಲಿಹೂ ಮಾರುವವರಿಗೆ ನೆಲೆ ಕರುಣಿಸದ ಸೋಮವಾರಪೇಟೆ ಪ.ಪಂ.!ಸೋಮವಾರಪೇಟೆ,ಏ.21: ಶುಭ ಸಮಾರಂಭ ಸೇರಿದಂತೆ ದಿನನಿತ್ಯದ ಉಪಯೋಗಕ್ಕೆ ಅಗತ್ಯವಾಗಿರುವ ಹೂವುಗಳನ್ನು ಮಾರಾಟ ಮಾಡುವ ಪಟ್ಟಣದ ವ್ಯಾಪಾರಿಗಳಿಗೆ ಒಂದು ನೆಲೆಯನ್ನು ಕಲ್ಪಿಸುವಲ್ಲಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವಿಫಲವಾಗಿದೆ.ಕಳೆದ ಅನೇಕದೇಶಭಕ್ತಿ ರಾಷ್ಟ್ರೀಯತೆ ಇದ್ದಾಗ ಮಾತ್ರ ಕಾರ್ಯದ ಬದ್ಧತೆ: ಕೆಜಿಬಿಮಡಿಕೇರಿ, ಏ. 21: ಸಹಕಾರಿಗಳೂ ತಮ್ಮಲ್ಲಿ ದೇಶಭಕ್ತಿ ಹಾಗೂ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ಕಾರ್ಯದಲ್ಲಿ ಬದ್ಧತೆಯಾಗುತ್ತದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟರು.ಕೊಡಗು ಜಿಲ್ಲಾ ಸಹಕಾರ ಭಾರತಿ ಮಲಂಗ್ ಷಾವಲಿ ಉರೂಸ್ಸೋಮವಾರಪೇಟೆ,ಏ.21: ಇಲ್ಲಿನ ಹನಫಿ ಜಾಮಿಯಾ ಮಸೀದಿ ವತಿಯಿಂದ ಗುರುವಾರ ರಾತ್ರಿ ಉರೂಸ್ ಮಹೋತ್ಸವ ಶ್ರದ್ದಾ ಭಕ್ತಿಯಿಂದ ನಡೆಯಿತು. ಹನಫಿ ಜಾಮಿಯಾ ಮಸೀದಿಯ ಆವರಣದಲ್ಲಿ ಸಂಜೆ 7ಗಂಟೆಗೆ ಧಾರ್ಮಿಕ
ಚರಂಡಿಗೆ ಮಗುಚಿದ ಬಸ್ ಸಿದ್ದಾಪುರ, ಏ. 21: ಸಾರಿಗೆ ಸಂಸ್ಥೆಯ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಚರಂಡಿಗೆ ಮಗುಚಿಕೊಂಡ ಪರಿಣಾಮ ನಾಲ್ವರು ಗಾಯಗೊಂಡಿರುವ ಘಟನೆ ಮಾಲ್ದಾರೆ ಸಮೀಪ ಇಂದು
ಸರಣಿ ಕಳ್ಳತನಮೂರ್ನಾಡು, ಏ. 21 : ಪಟ್ಟಣದಲ್ಲಿ ನಾಲ್ಕು ಅಂಗಡಿಗಳ ಶೆಟ್ಟರ್ ಅನ್ನು ಮೀಟಿ ಕಳ್ಳರು ಸರಣಿ ಕಳ್ಳತನ ನಡೆಸಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಬಸ್ ನಿಲ್ದಾಣದಲ್ಲಿ
ಹೂ ಮಾರುವವರಿಗೆ ನೆಲೆ ಕರುಣಿಸದ ಸೋಮವಾರಪೇಟೆ ಪ.ಪಂ.!ಸೋಮವಾರಪೇಟೆ,ಏ.21: ಶುಭ ಸಮಾರಂಭ ಸೇರಿದಂತೆ ದಿನನಿತ್ಯದ ಉಪಯೋಗಕ್ಕೆ ಅಗತ್ಯವಾಗಿರುವ ಹೂವುಗಳನ್ನು ಮಾರಾಟ ಮಾಡುವ ಪಟ್ಟಣದ ವ್ಯಾಪಾರಿಗಳಿಗೆ ಒಂದು ನೆಲೆಯನ್ನು ಕಲ್ಪಿಸುವಲ್ಲಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವಿಫಲವಾಗಿದೆ.ಕಳೆದ ಅನೇಕ
ದೇಶಭಕ್ತಿ ರಾಷ್ಟ್ರೀಯತೆ ಇದ್ದಾಗ ಮಾತ್ರ ಕಾರ್ಯದ ಬದ್ಧತೆ: ಕೆಜಿಬಿಮಡಿಕೇರಿ, ಏ. 21: ಸಹಕಾರಿಗಳೂ ತಮ್ಮಲ್ಲಿ ದೇಶಭಕ್ತಿ ಹಾಗೂ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ಕಾರ್ಯದಲ್ಲಿ ಬದ್ಧತೆಯಾಗುತ್ತದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟರು.ಕೊಡಗು ಜಿಲ್ಲಾ ಸಹಕಾರ ಭಾರತಿ
ಮಲಂಗ್ ಷಾವಲಿ ಉರೂಸ್ಸೋಮವಾರಪೇಟೆ,ಏ.21: ಇಲ್ಲಿನ ಹನಫಿ ಜಾಮಿಯಾ ಮಸೀದಿ ವತಿಯಿಂದ ಗುರುವಾರ ರಾತ್ರಿ ಉರೂಸ್ ಮಹೋತ್ಸವ ಶ್ರದ್ದಾ ಭಕ್ತಿಯಿಂದ ನಡೆಯಿತು. ಹನಫಿ ಜಾಮಿಯಾ ಮಸೀದಿಯ ಆವರಣದಲ್ಲಿ ಸಂಜೆ 7ಗಂಟೆಗೆ ಧಾರ್ಮಿಕ