ಭಾರತೀಯ ಕಿಸಾನ್ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಶ್ರೀಮಂಗಲ, ಮಾ. 9: ಭಾರತೀಯ ಕಿಸಾನ್ ಸಂಘದ ವೀರಾಜಪೇಟೆ ತಾಲೂಕು ಅಧ್ಯಕ್ಷರಾಗಿ ನಾಲ್ಕೇರಿ ಗ್ರಾಮದ ಮುಕ್ಕಾಟೀರ ಪ್ರವೀಣ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಪೊನ್ನಂಪೇಟೆಯ ನಿರೀಕ್ಷಣಾ ಮಂದಿರದಲ್ಲಿ ಕಿಸಾನ್ ಸಂಘದ ಜಿಲ್ಲಾಧ್ಯಕ್ಷಏಪ್ರಿಲ್ 1 ಸಂತರ ದಿನಾಚರಣೆಗೆ ಕರೆಕುಶಾಲನಗರ, ಮಾ. 9: ಈ ಬಾರಿಯ ಏಪ್ರಿಲ್ 1 ರ ದಿನವನ್ನು ಸಂತರ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಲು ಪ್ರತಿಯೊಬ್ಬರು ಸಿದ್ದರಾಗುವಂತೆ ವಿವಿಧ ಮಠಗಳ ಸಂತರು ಕರೆ ನೀಡಿದ್ದಾರೆ.ಸೈನಿಕರಿಗೆ ನಿವೃತ್ತಿ ಇಲ್ಲ : ಲೆ.ಕ. ಗೀತಾ ನುಡಿಶನಿವಾರಸಂತೆ, ಮಾ. 9: ನಿವೃತ್ತ ಸೈನಿಕರನ್ನು ಮಾಜಿ ಎಂದು ಕರೆಯುತ್ತಾರೆ. ಆದರೆ, ಅವರೆಂದಿಗೂ ನಿವೃತ್ತರಾಗದೆ ಜೀವಮಾನದಲ್ಲಿ ಸೈನಿಕರಾಗಿಯೆ ಗುರುತಿಸಲ್ಪಡುತ್ತಾರೆ ಎಂದು ಲೆಫ್ಟಿನೆಂಟ್ ಕರ್ನಲ್ ಗೀತಾ ಎಂ. ಶೆಟ್ಟಿಲಾಟರಿ ನಿಷೇಧ ಮಡಿಕೇರಿ, ಮಾ. 9:ಕರ್ನಾಟಕ ರಾಜ್ಯದಲ್ಲಿ ಎಲ್ಲಾ ರೀತಿಯ ಲಾಟರಿ ಮಾರಾಟವನ್ನು ನಿಷೇಧಿಸಲಾಗಿದ್ದು, ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಲಾಟರಿಗಳನ್ನು ಬೇರೆ ರಾಜ್ಯಗಳಿಂದ ತಂದು ಮಾರಾಟ ಮಾಡುತ್ತಿರುವ ಬಗ್ಗೆ ಗಮನಕ್ಕೆವಂಚಕಿ ಮಹಿಳೆಯರ ವಿರುದ್ಧ ಮೊಕದ್ದಮೆಸಿದ್ದಾಪುರ, ಮಾ. 9: ಅಕ್ರಮ ಸಕ್ರಮದಡಿಯಲ್ಲಿ ನಿವೇಶನ ಒದಗಿಸಿ ಕೊಡಲಾಗುವದೆಂದು ಹಲವು ಬಡವರಿಂದ ಹಣ ವಸೂಲಿ ಮಾಡಿ ವಂಚನೆ ಮಾಡಿದ ಮೇರೆಗೆ ಈರ್ವರ ವಿರುದ್ಧ ಸಿದ್ದಾಪುರ ಪೊಲೀಸ್
ಭಾರತೀಯ ಕಿಸಾನ್ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಶ್ರೀಮಂಗಲ, ಮಾ. 9: ಭಾರತೀಯ ಕಿಸಾನ್ ಸಂಘದ ವೀರಾಜಪೇಟೆ ತಾಲೂಕು ಅಧ್ಯಕ್ಷರಾಗಿ ನಾಲ್ಕೇರಿ ಗ್ರಾಮದ ಮುಕ್ಕಾಟೀರ ಪ್ರವೀಣ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಪೊನ್ನಂಪೇಟೆಯ ನಿರೀಕ್ಷಣಾ ಮಂದಿರದಲ್ಲಿ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ
ಏಪ್ರಿಲ್ 1 ಸಂತರ ದಿನಾಚರಣೆಗೆ ಕರೆಕುಶಾಲನಗರ, ಮಾ. 9: ಈ ಬಾರಿಯ ಏಪ್ರಿಲ್ 1 ರ ದಿನವನ್ನು ಸಂತರ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಲು ಪ್ರತಿಯೊಬ್ಬರು ಸಿದ್ದರಾಗುವಂತೆ ವಿವಿಧ ಮಠಗಳ ಸಂತರು ಕರೆ ನೀಡಿದ್ದಾರೆ.
ಸೈನಿಕರಿಗೆ ನಿವೃತ್ತಿ ಇಲ್ಲ : ಲೆ.ಕ. ಗೀತಾ ನುಡಿಶನಿವಾರಸಂತೆ, ಮಾ. 9: ನಿವೃತ್ತ ಸೈನಿಕರನ್ನು ಮಾಜಿ ಎಂದು ಕರೆಯುತ್ತಾರೆ. ಆದರೆ, ಅವರೆಂದಿಗೂ ನಿವೃತ್ತರಾಗದೆ ಜೀವಮಾನದಲ್ಲಿ ಸೈನಿಕರಾಗಿಯೆ ಗುರುತಿಸಲ್ಪಡುತ್ತಾರೆ ಎಂದು ಲೆಫ್ಟಿನೆಂಟ್ ಕರ್ನಲ್ ಗೀತಾ ಎಂ. ಶೆಟ್ಟಿ
ಲಾಟರಿ ನಿಷೇಧ ಮಡಿಕೇರಿ, ಮಾ. 9:ಕರ್ನಾಟಕ ರಾಜ್ಯದಲ್ಲಿ ಎಲ್ಲಾ ರೀತಿಯ ಲಾಟರಿ ಮಾರಾಟವನ್ನು ನಿಷೇಧಿಸಲಾಗಿದ್ದು, ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಲಾಟರಿಗಳನ್ನು ಬೇರೆ ರಾಜ್ಯಗಳಿಂದ ತಂದು ಮಾರಾಟ ಮಾಡುತ್ತಿರುವ ಬಗ್ಗೆ ಗಮನಕ್ಕೆ
ವಂಚಕಿ ಮಹಿಳೆಯರ ವಿರುದ್ಧ ಮೊಕದ್ದಮೆಸಿದ್ದಾಪುರ, ಮಾ. 9: ಅಕ್ರಮ ಸಕ್ರಮದಡಿಯಲ್ಲಿ ನಿವೇಶನ ಒದಗಿಸಿ ಕೊಡಲಾಗುವದೆಂದು ಹಲವು ಬಡವರಿಂದ ಹಣ ವಸೂಲಿ ಮಾಡಿ ವಂಚನೆ ಮಾಡಿದ ಮೇರೆಗೆ ಈರ್ವರ ವಿರುದ್ಧ ಸಿದ್ದಾಪುರ ಪೊಲೀಸ್