ಕೊಂಗಣ ಯೋಜನೆಗೆ ವಿರೋಧಪೊನ್ನಂಪೇಟೆ, ಮಾ. 9: ಬೇಗೂರು ಗ್ರಾಮದ ಶ್ರೀ ಪಾಳೆಮಾಡು ಈಶ್ವರ ದೇವಸ್ಥಾನದಲ್ಲಿ ನಡೆದ ಸಾರ್ವಜನಿಕ ಹಾಗೂ ರೈತರ ಸಭೆಯಲ್ಲಿ ಕೊಂಗಣ ಯೋಜನೆ ಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಯಿತು.ಅಧ್ಯಕ್ಷರಿಂದ ತ್ಯಾಜ್ಯ ವಿಲೇವಾರಿ*ಸಿದ್ದಾಪುರ, ಮಾ. 9: ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಗ್ರಾಮಾಭಿವೃದ್ಧಿ ಅಧಿಕಾರಿ ಪೌರಕಾರ್ಮಿಕರೊಂದಿಗೆ ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿ ಮಾಡಿದ್ದು, ಪಟ್ಟಣ ನಿವಾಸಿಗಳು ಶ್ಲಾಘನೆ ವ್ಯಕ್ತಪಡಿಸಿದರು. ತ್ಯಾಜ್ಯ ವಿಲೇವಾರಿನಾಳೆ 108 ಸೂರ್ಯ ನಮಸ್ಕಾರ ಮಡಿಕೇರಿ, ಮಾ.9: ಇಲ್ಲಿನ ಭಾರತೀಯ ವಿದ್ಯಾಭವನ ಯೋಗ ಕೇಂದ್ರ ಹಾಗೂ ಬಾಲಭವನದ ಪತಂಜಲಿ ಯೋಗ ಕೇಂದ್ರದ ವತಿಯಿಂದ ಪ್ರತಿ ತಿಂಗಳ ಎರಡನೇ ಶುಕ್ರವಾರದಂದು ಹಮ್ಮಿಕೊಳ್ಳಲಾಗುವ 108 ಸೂರ್ಯನಮಸ್ಕಾರಭಾಗಮಂಡಲದಲ್ಲಿ ರಸಮಂಜರಿಭಾಗಮಂಡಲ, ಮಾ. 9: ಭಾಗಮಂಡಲದ ವಾಹನ ಚಾಲಕ ಮತ್ತು ಮಾಲಿಕರ ಸಂಘದ ವತಿಯಿಂದ ಶಿವರಾತ್ರಿ ಪ್ರಯುಕ್ತ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಕಾವೇರಿ ಕಾಲೇಜಿನಎಫ್.ಎಂ.ಸಿ. ಕಾಲೇಜು ಪ್ರತಿಭೋತ್ಸವ ಮಡಿಕೇರಿ, ಮಾ. 9: ವಿದ್ಯಾರ್ಥಿಗಳಲ್ಲಿ ಗುರಿ ಇದ್ದರೆ ಯಶಸ್ಸು ಕಾಣಬಹುದು. ಆ ನಿಟ್ಟಿನಲ್ಲಿ ಗುರಿ ಸಾಧಿಸಲು ವಿದ್ಯಾರ್ಥಿಗಳು ಪ್ರಯತ್ನಿಸು ವಂತೆ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ
ಕೊಂಗಣ ಯೋಜನೆಗೆ ವಿರೋಧಪೊನ್ನಂಪೇಟೆ, ಮಾ. 9: ಬೇಗೂರು ಗ್ರಾಮದ ಶ್ರೀ ಪಾಳೆಮಾಡು ಈಶ್ವರ ದೇವಸ್ಥಾನದಲ್ಲಿ ನಡೆದ ಸಾರ್ವಜನಿಕ ಹಾಗೂ ರೈತರ ಸಭೆಯಲ್ಲಿ ಕೊಂಗಣ ಯೋಜನೆ ಯನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಯಿತು.
ಅಧ್ಯಕ್ಷರಿಂದ ತ್ಯಾಜ್ಯ ವಿಲೇವಾರಿ*ಸಿದ್ದಾಪುರ, ಮಾ. 9: ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಗ್ರಾಮಾಭಿವೃದ್ಧಿ ಅಧಿಕಾರಿ ಪೌರಕಾರ್ಮಿಕರೊಂದಿಗೆ ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿ ಮಾಡಿದ್ದು, ಪಟ್ಟಣ ನಿವಾಸಿಗಳು ಶ್ಲಾಘನೆ ವ್ಯಕ್ತಪಡಿಸಿದರು. ತ್ಯಾಜ್ಯ ವಿಲೇವಾರಿ
ನಾಳೆ 108 ಸೂರ್ಯ ನಮಸ್ಕಾರ ಮಡಿಕೇರಿ, ಮಾ.9: ಇಲ್ಲಿನ ಭಾರತೀಯ ವಿದ್ಯಾಭವನ ಯೋಗ ಕೇಂದ್ರ ಹಾಗೂ ಬಾಲಭವನದ ಪತಂಜಲಿ ಯೋಗ ಕೇಂದ್ರದ ವತಿಯಿಂದ ಪ್ರತಿ ತಿಂಗಳ ಎರಡನೇ ಶುಕ್ರವಾರದಂದು ಹಮ್ಮಿಕೊಳ್ಳಲಾಗುವ 108 ಸೂರ್ಯನಮಸ್ಕಾರ
ಭಾಗಮಂಡಲದಲ್ಲಿ ರಸಮಂಜರಿಭಾಗಮಂಡಲ, ಮಾ. 9: ಭಾಗಮಂಡಲದ ವಾಹನ ಚಾಲಕ ಮತ್ತು ಮಾಲಿಕರ ಸಂಘದ ವತಿಯಿಂದ ಶಿವರಾತ್ರಿ ಪ್ರಯುಕ್ತ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಕಾವೇರಿ ಕಾಲೇಜಿನ
ಎಫ್.ಎಂ.ಸಿ. ಕಾಲೇಜು ಪ್ರತಿಭೋತ್ಸವ ಮಡಿಕೇರಿ, ಮಾ. 9: ವಿದ್ಯಾರ್ಥಿಗಳಲ್ಲಿ ಗುರಿ ಇದ್ದರೆ ಯಶಸ್ಸು ಕಾಣಬಹುದು. ಆ ನಿಟ್ಟಿನಲ್ಲಿ ಗುರಿ ಸಾಧಿಸಲು ವಿದ್ಯಾರ್ಥಿಗಳು ಪ್ರಯತ್ನಿಸು ವಂತೆ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ