ತಾಂತ್ರಿಕ ಕಾಲೇಜು ವಿದ್ಯಾರ್ಥಿ ಸಂಶಯಾಸ್ಪದ ರೀತಿ ಸಾವುಕುಶಾಲನಗರ, ಮಾ. 5: ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಕಾಲೇಜಿನ ಅಂತಿಮ ಸಿವಿಲ್ ವಿಭಾಗದ ವಿದ್ಯಾರ್ಥಿ ಕೀರ್ತಿವೈದ್ಯ ನಾಪತ್ತೆಮಡಿಕೇರಿ, ಮಾ. 3: ಮೂಲತಃ ಕೊಡಗಿನವರಾದ, ಮೈಸೂರು ವಿಜಯನಗರದ ವೈದ್ಯ ಸಿ.ಎಂ. ವಿನೋದ್ ಎಂಬವರು ಕಾಣೆಯಾಗಿರುವ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾ. 2ರಂದುಐತಿಹಾಸಿಕ ಎಮ್ಮೆಮಾಡು ಉರೂಸ್ಗೆ ಚಾಲನೆನಾಪೆÇೀಕ್ಲು, ಮಾ. 3: ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಉರೂಸ್ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಮಸೀದಿಯಲ್ಲಿ ನಮಾಜಿನ ನಂತರ ಸೂಫಿ ಶಯ್ಯದ್ ದರ್ಗಾ ಶರೀಫ್‍ನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತುಅತ್ತೂರು ಮೀಸಲು ಅರಣ್ಯ ಅಗ್ನಿಯ ಕೆನ್ನಾಲಿಗೆಗೆ ಆಹುತಿಕುಶಾಲನಗರ / ಸುಂಟಿಕೊಪ್ಪ, ಮಾ. 3 : ಕುಶಾಲನಗರ ಅರಣ್ಯ ವಲಯದ ಅತ್ತೂರು ಮೀಸಲು ಅರಣ್ಯ ಅಗ್ನಿ ಜ್ವಾಲೆಯಿಂದ ಸಂಪೂರ್ಣ ಭಸ್ಮವಾಗಿದೆ. ಅರಣ್ಯಕ್ಕೆ ಬೆಂಕಿ ತಗುಲಿದ್ದು ಕ್ಷಣ‘ಶಕ್ತಿ’ ಸಂಪಾದಕರಾಗಿ ಜಿ. ಚಿದ್ವಿಲಾಸ್ ಮಡಿಕೇರಿ, ಮಾ. 3: ಶಕ್ತಿಯ ನೂತನ ಸಂಪಾದಕರಾಗಿ ಶಕ್ತಿ ಕಾರ್ಯಾಲಯದಲ್ಲಿ ಜಿ. ಚಿದ್ವಿಲಾಸ್ ಅವರು ಜವಾಬ್ದಾರಿ ವಹಿಸಿಕೊಂಡ ಸಂದರ್ಭ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಶುಭ
ತಾಂತ್ರಿಕ ಕಾಲೇಜು ವಿದ್ಯಾರ್ಥಿ ಸಂಶಯಾಸ್ಪದ ರೀತಿ ಸಾವುಕುಶಾಲನಗರ, ಮಾ. 5: ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಕಾಲೇಜಿನ ಅಂತಿಮ ಸಿವಿಲ್ ವಿಭಾಗದ ವಿದ್ಯಾರ್ಥಿ ಕೀರ್ತಿ
ವೈದ್ಯ ನಾಪತ್ತೆಮಡಿಕೇರಿ, ಮಾ. 3: ಮೂಲತಃ ಕೊಡಗಿನವರಾದ, ಮೈಸೂರು ವಿಜಯನಗರದ ವೈದ್ಯ ಸಿ.ಎಂ. ವಿನೋದ್ ಎಂಬವರು ಕಾಣೆಯಾಗಿರುವ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾ. 2ರಂದು
ಐತಿಹಾಸಿಕ ಎಮ್ಮೆಮಾಡು ಉರೂಸ್ಗೆ ಚಾಲನೆನಾಪೆÇೀಕ್ಲು, ಮಾ. 3: ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಉರೂಸ್ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಮಸೀದಿಯಲ್ಲಿ ನಮಾಜಿನ ನಂತರ ಸೂಫಿ ಶಯ್ಯದ್ ದರ್ಗಾ ಶರೀಫ್‍ನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು
ಅತ್ತೂರು ಮೀಸಲು ಅರಣ್ಯ ಅಗ್ನಿಯ ಕೆನ್ನಾಲಿಗೆಗೆ ಆಹುತಿಕುಶಾಲನಗರ / ಸುಂಟಿಕೊಪ್ಪ, ಮಾ. 3 : ಕುಶಾಲನಗರ ಅರಣ್ಯ ವಲಯದ ಅತ್ತೂರು ಮೀಸಲು ಅರಣ್ಯ ಅಗ್ನಿ ಜ್ವಾಲೆಯಿಂದ ಸಂಪೂರ್ಣ ಭಸ್ಮವಾಗಿದೆ. ಅರಣ್ಯಕ್ಕೆ ಬೆಂಕಿ ತಗುಲಿದ್ದು ಕ್ಷಣ
‘ಶಕ್ತಿ’ ಸಂಪಾದಕರಾಗಿ ಜಿ. ಚಿದ್ವಿಲಾಸ್ ಮಡಿಕೇರಿ, ಮಾ. 3: ಶಕ್ತಿಯ ನೂತನ ಸಂಪಾದಕರಾಗಿ ಶಕ್ತಿ ಕಾರ್ಯಾಲಯದಲ್ಲಿ ಜಿ. ಚಿದ್ವಿಲಾಸ್ ಅವರು ಜವಾಬ್ದಾರಿ ವಹಿಸಿಕೊಂಡ ಸಂದರ್ಭ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಶುಭ