ಚೆಕ್ ಅಮಾನ್ಯ: ಬಂಧನ ಸಿದ್ದಾಪುರ, ಮಾ. 3: ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಸಮೀಪದ ಕರಡಿಗೋಡು ನಿವಾಸಿ ವಿನು ಎಂಬಾತ ಸಿದ್ದಾಪುರದ ವಿಶ್ವನಾಥ್ನೆರವಿನಿಂದ ಜೀವ ಉಳಿಸಿ...ಮಡಿಕೇರಿ, ಮಾ. 3: ಜೋಡುಪಾಲ ನಿವಾಸಿ ಹಾಗೂ ಆಟೋ ಚಾಲಕ ಎ.ಬಿ. ನಾಗೇಶ್ ಎಂಬವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಸಾರ್ವಜನಿಕರು ಆರ್ಥಿಕ ನೆರವಿನೊಂದಿಗೆ ಜೀವ ಉಳಿಸಲು ಕೋರಿದ್ದಾರೆ.ಲಾರಿ ಸಹಿತ ಮರ ವಶಶನಿವಾರಸಂತೆ, ಮಾ. 3: ಶನಿವಾರಸಂತೆ ಸಮೀಪದ ಕಾಜೂರು ಗ್ರಾಮದ ಕಾಡು ಜಾಗದಲ್ಲಿ ಮಿನಿ ಲಾರಿ (ಕೆಎ-20 ಸಿ 545)ರಲ್ಲಿ ಅಕ್ರಮವಾಗಿ ಬಳಂಜಿ ಮರಗಳನ್ನು ಸಾಗಾಟ ಮಾಡುತ್ತಿರುವದಾಗಿ ದೊರೆತಪ್ರತಿಷ್ಠಾಪನಾ ವಾರ್ಷಿಕೋತ್ಸವಮಡಿಕೇರಿ, ಮಾ. 3: ಮೂರ್ನಾಡು ಸಮೀಪದ ಕಿಗ್ಗಾಲುವಿನ ಶ್ರೀ ವಿಷ್ಣಪ್ಪ ದೇವಸ್ಥಾನದ 4ನೇ ವಾರ್ಷಿಕ ಪುನರ್ ಪ್ರತಿಷ್ಠಾಪನಾ ಮಹಾಪೂಜೆಯು ತಾ. 5 ರಂದು ನಡೆಯಲಿದೆ. ಈ ಪ್ರಯುಕ್ತಹೆಸರಿಗಷ್ಟೇ ಸ್ವಚ್ಛ ಪಂಚಾಯಿತಿ...!ಸೋಮವಾರಪೇಟೆ, ಮಾ. 3: ಸ್ವಚ್ಛ ಭಾರತ್ ಅಭಿಯಾನದ ಪ್ರಚಾರ ಫಲಕ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಹಲವಷ್ಟು ಕಡೆಗಳಲ್ಲಿ ಕಂಡುಬರುತ್ತಿದ್ದರೂ ಸ್ವಚ್ಛತೆ ಮಾತ್ರ ಕಾಣುತ್ತಿಲ್ಲ. ಪಟ್ಟಣದ ಹಲವು ಕಡೆಗಳಲ್ಲಿ
ಚೆಕ್ ಅಮಾನ್ಯ: ಬಂಧನ ಸಿದ್ದಾಪುರ, ಮಾ. 3: ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಸಮೀಪದ ಕರಡಿಗೋಡು ನಿವಾಸಿ ವಿನು ಎಂಬಾತ ಸಿದ್ದಾಪುರದ ವಿಶ್ವನಾಥ್
ನೆರವಿನಿಂದ ಜೀವ ಉಳಿಸಿ...ಮಡಿಕೇರಿ, ಮಾ. 3: ಜೋಡುಪಾಲ ನಿವಾಸಿ ಹಾಗೂ ಆಟೋ ಚಾಲಕ ಎ.ಬಿ. ನಾಗೇಶ್ ಎಂಬವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಸಾರ್ವಜನಿಕರು ಆರ್ಥಿಕ ನೆರವಿನೊಂದಿಗೆ ಜೀವ ಉಳಿಸಲು ಕೋರಿದ್ದಾರೆ.
ಲಾರಿ ಸಹಿತ ಮರ ವಶಶನಿವಾರಸಂತೆ, ಮಾ. 3: ಶನಿವಾರಸಂತೆ ಸಮೀಪದ ಕಾಜೂರು ಗ್ರಾಮದ ಕಾಡು ಜಾಗದಲ್ಲಿ ಮಿನಿ ಲಾರಿ (ಕೆಎ-20 ಸಿ 545)ರಲ್ಲಿ ಅಕ್ರಮವಾಗಿ ಬಳಂಜಿ ಮರಗಳನ್ನು ಸಾಗಾಟ ಮಾಡುತ್ತಿರುವದಾಗಿ ದೊರೆತ
ಪ್ರತಿಷ್ಠಾಪನಾ ವಾರ್ಷಿಕೋತ್ಸವಮಡಿಕೇರಿ, ಮಾ. 3: ಮೂರ್ನಾಡು ಸಮೀಪದ ಕಿಗ್ಗಾಲುವಿನ ಶ್ರೀ ವಿಷ್ಣಪ್ಪ ದೇವಸ್ಥಾನದ 4ನೇ ವಾರ್ಷಿಕ ಪುನರ್ ಪ್ರತಿಷ್ಠಾಪನಾ ಮಹಾಪೂಜೆಯು ತಾ. 5 ರಂದು ನಡೆಯಲಿದೆ. ಈ ಪ್ರಯುಕ್ತ
ಹೆಸರಿಗಷ್ಟೇ ಸ್ವಚ್ಛ ಪಂಚಾಯಿತಿ...!ಸೋಮವಾರಪೇಟೆ, ಮಾ. 3: ಸ್ವಚ್ಛ ಭಾರತ್ ಅಭಿಯಾನದ ಪ್ರಚಾರ ಫಲಕ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಹಲವಷ್ಟು ಕಡೆಗಳಲ್ಲಿ ಕಂಡುಬರುತ್ತಿದ್ದರೂ ಸ್ವಚ್ಛತೆ ಮಾತ್ರ ಕಾಣುತ್ತಿಲ್ಲ. ಪಟ್ಟಣದ ಹಲವು ಕಡೆಗಳಲ್ಲಿ