ವಿದ್ಯಾರ್ಥಿ ಜೀವನದಲ್ಲಿಯೇ ಪರಿಸರ ರಕ್ಷಣೆಯ ಕಾಳಜಿ ಅಗತ್ಯ: ರಂಜನ್ಸೋಮವಾರಪೇಟೆ, ಫೆ. 22: ಭವಿಷ್ಯವನ್ನು ದೃಷ್ಟಿಯಲ್ಲಿರಿಸಿಕೊಂಡು ಉತ್ತಮ ಆರೋಗ್ಯಕ್ಕಾಗಿ ನಮ್ಮ ಸುತ್ತಲಿನ ಪರಿಸರದ ಸ್ವಚ್ಛತೆಯನ್ನು ಕಾಪಾಡುವದರೊಂದಿಗೆ ಪರಿಸರ ಉಳಿವಿನತ್ತ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕೆಂದು ಶಾಸಕ ಅಪ್ಪಚ್ಚು ರಂಜನ್‘ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣ’ಕುಶಾಲನಗರ, ಫೆ. 22: ಕುಶಾಲನಗರ ಕಾವೇರಿ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ನಿರ್ಮಾಣಗೊಂಡ ಸರಕಾರಿ ಪಾಲಿಟೆಕ್ನಿಕ್ ಸುವರ್ಣ ಮಹೋತ್ಸವ ಭವನದ ನೂತನ ಕಟ್ಟಡ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆಅಧಿಕಾರ ಸ್ವೀಕಾರ*ಸಿದ್ದಾಪುರ, ಫೆ. 22: ಇಲ್ಲಿಗೆ ಸಮೀಪದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಗೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಜಯ ಸಾಧಿಸಿ ಸದಸ್ಯರಾಗಿ ಆಯ್ಕೆಗೊಂಡ ಕೆ.ಜಿ. ನವೀನ್ ಅಧಿಕಾರಿಗಳಿಂದ ಪ್ರಮಾಣ ಪತ್ರಬಿರುನಾಣಿ ಮರೆನಾಡ್ ಪ್ರೌಢಶಾಲೆಗೆ ಕ್ರೀಡಾ ಸಾಮಗ್ರಿ ಕೊಡುಗೆಗೋಣಿಕೊಪ್ಪಲು, ಫೆ. 22: ಪುಷ್ಪಗಿರಿ ಸ್ವಚ್ಛತಾ ಆಂದೋಲನಾ ಮತ್ತು ಜಿಲ್ಲೆಯಾದ್ಯಂತ ಪ್ರವಾಸಿಗರಲ್ಲಿ ಶುಚಿತ್ವದ ಮಹತ್ವದ ಕುರಿತು ಜಾಗೃತಿ ಕಾರ್ಯಕ್ರಮವನ್ನು ನಿರಂತರ ಹಮ್ಮಿಕೊಳ್ಳುತ್ತಿರುವ ಕೊಡಗು ಜಾವಾ ರೈಡರ್ಸ್ ಯುವಕರುಹಾರಂಗಿಯಲ್ಲಿ ನೀರಿನ ಮಟ್ಟ ಕುಸಿತಕುಶಾಲನಗರ, ಫೆ 22: ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಬಹುತೇಕ ಕುಸಿದಿದೆ. ಜಲಾಶಯದಲ್ಲಿ ಪ್ರಸಕ್ತ ಬಳಕೆ ಮಾಡುವ ನೀರಿನ ಸಂಗ್ರಹ 1.94 ಟಿಎಂಸಿ ಪ್ರಮಾಣ ಕಂಡು ಬಂದಿದೆ.
ವಿದ್ಯಾರ್ಥಿ ಜೀವನದಲ್ಲಿಯೇ ಪರಿಸರ ರಕ್ಷಣೆಯ ಕಾಳಜಿ ಅಗತ್ಯ: ರಂಜನ್ಸೋಮವಾರಪೇಟೆ, ಫೆ. 22: ಭವಿಷ್ಯವನ್ನು ದೃಷ್ಟಿಯಲ್ಲಿರಿಸಿಕೊಂಡು ಉತ್ತಮ ಆರೋಗ್ಯಕ್ಕಾಗಿ ನಮ್ಮ ಸುತ್ತಲಿನ ಪರಿಸರದ ಸ್ವಚ್ಛತೆಯನ್ನು ಕಾಪಾಡುವದರೊಂದಿಗೆ ಪರಿಸರ ಉಳಿವಿನತ್ತ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕೆಂದು ಶಾಸಕ ಅಪ್ಪಚ್ಚು ರಂಜನ್
‘ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣ’ಕುಶಾಲನಗರ, ಫೆ. 22: ಕುಶಾಲನಗರ ಕಾವೇರಿ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ನಿರ್ಮಾಣಗೊಂಡ ಸರಕಾರಿ ಪಾಲಿಟೆಕ್ನಿಕ್ ಸುವರ್ಣ ಮಹೋತ್ಸವ ಭವನದ ನೂತನ ಕಟ್ಟಡ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ
ಅಧಿಕಾರ ಸ್ವೀಕಾರ*ಸಿದ್ದಾಪುರ, ಫೆ. 22: ಇಲ್ಲಿಗೆ ಸಮೀಪದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಗೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಜಯ ಸಾಧಿಸಿ ಸದಸ್ಯರಾಗಿ ಆಯ್ಕೆಗೊಂಡ ಕೆ.ಜಿ. ನವೀನ್ ಅಧಿಕಾರಿಗಳಿಂದ ಪ್ರಮಾಣ ಪತ್ರ
ಬಿರುನಾಣಿ ಮರೆನಾಡ್ ಪ್ರೌಢಶಾಲೆಗೆ ಕ್ರೀಡಾ ಸಾಮಗ್ರಿ ಕೊಡುಗೆಗೋಣಿಕೊಪ್ಪಲು, ಫೆ. 22: ಪುಷ್ಪಗಿರಿ ಸ್ವಚ್ಛತಾ ಆಂದೋಲನಾ ಮತ್ತು ಜಿಲ್ಲೆಯಾದ್ಯಂತ ಪ್ರವಾಸಿಗರಲ್ಲಿ ಶುಚಿತ್ವದ ಮಹತ್ವದ ಕುರಿತು ಜಾಗೃತಿ ಕಾರ್ಯಕ್ರಮವನ್ನು ನಿರಂತರ ಹಮ್ಮಿಕೊಳ್ಳುತ್ತಿರುವ ಕೊಡಗು ಜಾವಾ ರೈಡರ್ಸ್ ಯುವಕರು
ಹಾರಂಗಿಯಲ್ಲಿ ನೀರಿನ ಮಟ್ಟ ಕುಸಿತಕುಶಾಲನಗರ, ಫೆ 22: ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಬಹುತೇಕ ಕುಸಿದಿದೆ. ಜಲಾಶಯದಲ್ಲಿ ಪ್ರಸಕ್ತ ಬಳಕೆ ಮಾಡುವ ನೀರಿನ ಸಂಗ್ರಹ 1.94 ಟಿಎಂಸಿ ಪ್ರಮಾಣ ಕಂಡು ಬಂದಿದೆ.