ಮನೆ ಮನೆಗಳಿಗೆ ಡಾ.ಅಂಬೇಡ್ಕರ್ ವಿಚಾರಧಾರೆ ಪುಸ್ತಕ ವಿತರಣೆ ಮಡಿಕೇರಿ, ಫೆ. 20: ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಯ ಪುಸ್ತಕವನ್ನು ಮನೆ ಮನೆಗಳಿಗೆ ವಿತರಿಸುವ ಕಾರ್ಯಕ್ರಮಕ್ಕೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ಚಾಲನೆ ನೀಡಿದೆ. ನಗರದಕಲಾ ವಾಣಿಜ್ಯ ಫೆಸ್ಟ್ಮಡಿಕೇರಿ, ಫೆ. 20: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ 2016-17ರ ಶೈಕ್ಷಣಿಕ ಸಾಲಿನ ಕಲಾ ಮತ್ತು ವಾಣಿಜ್ಯ ಫೆಸ್ಟ್ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯತಕ್ಷತೆಯನ್ನು ಕಾಲೇಜಿನಕೈಗಾರಿಕಾ ವಿಚಾರ ಸಂಕಿರಣಶನಿವಾರಸಂತೆ, ಫೆ. 20: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಜಿಲ್ಲಾ ಕೈಗಾರಿಕಾ ವಿಚಾರ ಸಂಕಿರಣ ಕಾರ್ಯಕ್ರಮ ಶನಿವಾರಸಂತೆ ಸಮುದಾಯ ಭವನದಲ್ಲಿ ನಡೆಯಿತು. ಜಿ.ಪಂ. ಸದಸ್ಯೆ ಸರೋಜಮ್ಮಮಹಿಳೆಯರ ಸಂರಕ್ಷಣೆ ಅಗತ್ಯ: ನ್ಯಾಯಾಧೀಶ ನಾಗರಾಜುವೀರಾಜಪೇಟೆ, ಫೆ. 20: ಸಮಾಜವು ಮಹಿಳೆಯರ ಸಂರಕ್ಷಣೆಯ ಹೊಣೆಗಾರಿಕೆಯನ್ನು ಹೊರಬೇಕಾಗಿದೆಯೆಂದು ವೀರಾಜಪೇಟೆ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಎಂ. ನಾಗರಾಜು ಹೇಳಿದ್ದಾರೆ. ವೀರಾಜಪೇಟೆ ಸಮೀಪದ ಪೆರಂಬಾಡಿಯಲ್ಲಿರುವವಾಕರ್ಸ್ ವಿಂಗ್ಗೆ ಆಯ್ಕೆಸೋಮವಾರಪೇಟೆ, ಫೆ. 20: ಇಲ್ಲಿನ ವಾಕರ್ಸ್ ವಿಂಗ್‍ನ ಅಧ್ಯಕ್ಷರಾಗಿ ಬಿ.ಕೆ. ಉದಯಕುಮಾರ್ ಆಯ್ಕೆ ಯಾಗಿದ್ದಾರೆ. ಕುಶಾಲನಗರದÀ ಪರ್ಪಲ್ ಫಾರ್ಮ್‍ನಲ್ಲಿ ಪಿ.ಕೆ. ರವಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ
ಮನೆ ಮನೆಗಳಿಗೆ ಡಾ.ಅಂಬೇಡ್ಕರ್ ವಿಚಾರಧಾರೆ ಪುಸ್ತಕ ವಿತರಣೆ ಮಡಿಕೇರಿ, ಫೆ. 20: ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಯ ಪುಸ್ತಕವನ್ನು ಮನೆ ಮನೆಗಳಿಗೆ ವಿತರಿಸುವ ಕಾರ್ಯಕ್ರಮಕ್ಕೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ಚಾಲನೆ ನೀಡಿದೆ. ನಗರದ
ಕಲಾ ವಾಣಿಜ್ಯ ಫೆಸ್ಟ್ಮಡಿಕೇರಿ, ಫೆ. 20: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ 2016-17ರ ಶೈಕ್ಷಣಿಕ ಸಾಲಿನ ಕಲಾ ಮತ್ತು ವಾಣಿಜ್ಯ ಫೆಸ್ಟ್ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯತಕ್ಷತೆಯನ್ನು ಕಾಲೇಜಿನ
ಕೈಗಾರಿಕಾ ವಿಚಾರ ಸಂಕಿರಣಶನಿವಾರಸಂತೆ, ಫೆ. 20: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಜಿಲ್ಲಾ ಕೈಗಾರಿಕಾ ವಿಚಾರ ಸಂಕಿರಣ ಕಾರ್ಯಕ್ರಮ ಶನಿವಾರಸಂತೆ ಸಮುದಾಯ ಭವನದಲ್ಲಿ ನಡೆಯಿತು. ಜಿ.ಪಂ. ಸದಸ್ಯೆ ಸರೋಜಮ್ಮ
ಮಹಿಳೆಯರ ಸಂರಕ್ಷಣೆ ಅಗತ್ಯ: ನ್ಯಾಯಾಧೀಶ ನಾಗರಾಜುವೀರಾಜಪೇಟೆ, ಫೆ. 20: ಸಮಾಜವು ಮಹಿಳೆಯರ ಸಂರಕ್ಷಣೆಯ ಹೊಣೆಗಾರಿಕೆಯನ್ನು ಹೊರಬೇಕಾಗಿದೆಯೆಂದು ವೀರಾಜಪೇಟೆ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಎಂ. ನಾಗರಾಜು ಹೇಳಿದ್ದಾರೆ. ವೀರಾಜಪೇಟೆ ಸಮೀಪದ ಪೆರಂಬಾಡಿಯಲ್ಲಿರುವ
ವಾಕರ್ಸ್ ವಿಂಗ್ಗೆ ಆಯ್ಕೆಸೋಮವಾರಪೇಟೆ, ಫೆ. 20: ಇಲ್ಲಿನ ವಾಕರ್ಸ್ ವಿಂಗ್‍ನ ಅಧ್ಯಕ್ಷರಾಗಿ ಬಿ.ಕೆ. ಉದಯಕುಮಾರ್ ಆಯ್ಕೆ ಯಾಗಿದ್ದಾರೆ. ಕುಶಾಲನಗರದÀ ಪರ್ಪಲ್ ಫಾರ್ಮ್‍ನಲ್ಲಿ ಪಿ.ಕೆ. ರವಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ