ವಿವಿಧೋದ್ದೇಶ ಸಹಕಾರ ಸಂಘಕ್ಕೆ ನಿರ್ದೇಶಕರ ಆಯ್ಕೆಸೋಮವಾರಪೇಟೆ, ಫೆ. 13: ಇಲ್ಲಿನ ವಿವಿಧೋದ್ದೇಶ ಸಹಕಾರ ಸಂಘದ ಮುಂದಿನ ಸಾಲಿನ ಆಡಳಿತ ಮಂಡಳಿಗೆ 15 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಶ್ರೀಕಾಂತ್, ಬಿ.ಡಿ. ಮಂಜುನಾಥ್,ತಾ. 23ರಿಂದ ‘ತೆಳ್ಂಗ್ ನೀರ್’ ಕೊಡವ ಭಾಷೆಯ ಚಿತ್ರ ಪ್ರದರ್ಶನ ವೀರಾಜಪೇಟೆ, ಫೆ. 13: ರಾಜ್ಯ ಪ್ರಶಸ್ತಿ ಪಡೆದ ‘ತೆಳ್‍ಂಗ್ ನೀರ್’ ಕೊಡವ ಭಾಷೆಯ ಚಲನಚಿತ್ರವನ್ನು ತಾ. 23 ರಿಂದ 28ರ ವರೆಗೆ ವೀರಾಜಪೇಟೆಯ ಕೊಡವ ಸಮಾಜದಲ್ಲಿ ಪ್ರದರ್ಶಿಸಲಾಗುವದುಮಾರ್ಚ್ನಲ್ಲಿ ನಿರ್ಗತಿಕರ ಆಶ್ರಯತಾಣ ತನಲ್ ಆರಂಭಮಡಿಕೇರಿ ಫೆ. 13 : ನಿರ್ಗತಿಕರು, ಅಸ್ವಸ್ಥರು, ಅನಾಥರನ್ನು ದತ್ತು ತೆಗೆದುಕೊಳ್ಳುವ ಮತ್ತು ಆರೋಗ್ಯದ ಬಗ್ಗೆ ಕಾಳಜಿ ತೋರುವ ಕೇರಳದ “ತನಲ್” (ನೆರಳು) ಆಶ್ರಯತಾಣದ ಶಾಖೆ ಕೊಡಗಿನಲ್ಲೂಶಾಸಕ ಸ್ಥಾನಕ್ಕಾಗಿ ರಾಜೀನಾಮೆ ಎಂಬ ವದಂತಿ ಸುಳ್ಳುಮಡಿಕೇರಿ, ಫೆ. 13: ರಾಜ್ಯ ಸರ್ಕಾರ ಕಾನೂನು ಸಲಹೆಗಾರ ಸ್ಥಾನಕ್ಕೆ ತಾನು ರಾಜೀನಾಮೆ ನೀಡಿರುವದು ಎಂಎಲ್‍ಸಿ ಸ್ಥಾನಕ್ಕಾಗಿ ಎಂಬ ವದಂತಿ ಸುಳ್ಳು. ತಾನು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ರಾಜೀನಾಮೆಸದ್ಯದಲ್ಲೇ ಕಾಂಗ್ರೆಸ್ನಿಂದ ಜನವೇದನ ಸಮಾವೇಶಮಡಿಕೇರಿ, ಫೆ. 13: ಕೇಂದ್ರ ಸರ್ಕಾರ ಪೊಳ್ಳು ಭರವಸೆಗಳನ್ನು ನೀಡುತ್ತಾ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ
ವಿವಿಧೋದ್ದೇಶ ಸಹಕಾರ ಸಂಘಕ್ಕೆ ನಿರ್ದೇಶಕರ ಆಯ್ಕೆಸೋಮವಾರಪೇಟೆ, ಫೆ. 13: ಇಲ್ಲಿನ ವಿವಿಧೋದ್ದೇಶ ಸಹಕಾರ ಸಂಘದ ಮುಂದಿನ ಸಾಲಿನ ಆಡಳಿತ ಮಂಡಳಿಗೆ 15 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಶ್ರೀಕಾಂತ್, ಬಿ.ಡಿ. ಮಂಜುನಾಥ್,
ತಾ. 23ರಿಂದ ‘ತೆಳ್ಂಗ್ ನೀರ್’ ಕೊಡವ ಭಾಷೆಯ ಚಿತ್ರ ಪ್ರದರ್ಶನ ವೀರಾಜಪೇಟೆ, ಫೆ. 13: ರಾಜ್ಯ ಪ್ರಶಸ್ತಿ ಪಡೆದ ‘ತೆಳ್‍ಂಗ್ ನೀರ್’ ಕೊಡವ ಭಾಷೆಯ ಚಲನಚಿತ್ರವನ್ನು ತಾ. 23 ರಿಂದ 28ರ ವರೆಗೆ ವೀರಾಜಪೇಟೆಯ ಕೊಡವ ಸಮಾಜದಲ್ಲಿ ಪ್ರದರ್ಶಿಸಲಾಗುವದು
ಮಾರ್ಚ್ನಲ್ಲಿ ನಿರ್ಗತಿಕರ ಆಶ್ರಯತಾಣ ತನಲ್ ಆರಂಭಮಡಿಕೇರಿ ಫೆ. 13 : ನಿರ್ಗತಿಕರು, ಅಸ್ವಸ್ಥರು, ಅನಾಥರನ್ನು ದತ್ತು ತೆಗೆದುಕೊಳ್ಳುವ ಮತ್ತು ಆರೋಗ್ಯದ ಬಗ್ಗೆ ಕಾಳಜಿ ತೋರುವ ಕೇರಳದ “ತನಲ್” (ನೆರಳು) ಆಶ್ರಯತಾಣದ ಶಾಖೆ ಕೊಡಗಿನಲ್ಲೂ
ಶಾಸಕ ಸ್ಥಾನಕ್ಕಾಗಿ ರಾಜೀನಾಮೆ ಎಂಬ ವದಂತಿ ಸುಳ್ಳುಮಡಿಕೇರಿ, ಫೆ. 13: ರಾಜ್ಯ ಸರ್ಕಾರ ಕಾನೂನು ಸಲಹೆಗಾರ ಸ್ಥಾನಕ್ಕೆ ತಾನು ರಾಜೀನಾಮೆ ನೀಡಿರುವದು ಎಂಎಲ್‍ಸಿ ಸ್ಥಾನಕ್ಕಾಗಿ ಎಂಬ ವದಂತಿ ಸುಳ್ಳು. ತಾನು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ರಾಜೀನಾಮೆ
ಸದ್ಯದಲ್ಲೇ ಕಾಂಗ್ರೆಸ್ನಿಂದ ಜನವೇದನ ಸಮಾವೇಶಮಡಿಕೇರಿ, ಫೆ. 13: ಕೇಂದ್ರ ಸರ್ಕಾರ ಪೊಳ್ಳು ಭರವಸೆಗಳನ್ನು ನೀಡುತ್ತಾ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ