‘ವರದಕ್ಷಿಣೆಗೆ ಆಸೆ ಪಡದೆ ಬಾಳಸಂಗಾತಿಯ ಆಯ್ಕೆ ಅಗತ್ಯಸುಂಟಿಕೊಪ್ಪ, ಫೆ.12: ಇಂದು ಗೌಡ ಜನಾಂಗದ ಯುವಕ ಯುವತಿಯರು ಉನ್ನತ ವಿದ್ಯಾಭ್ಯಾಸ ಪಡೆದು ಒಳ್ಳೆಯ ಉದ್ಯೋಗದಲ್ಲಿದ್ದಾರೆ. ವರದಕ್ಷಿಣೆಗೆ ಆಸೆಪಡೆಯದೆ ತನ್ನ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದುರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗೆ ಇಂದು ಚಾಲನೆಸೋಮವಾರಪೇಟೆ,ಫೆ.12: ಸೋಮವಾರಪೇಟೆ ತಾಲೂಕು ಒಕ್ಕಲಿಗರ ಯುವ ವೇದಿಕೆಯಿಂದ ಇಲ್ಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿರುವ ಎರಡನೇ ವರ್ಷದ ಕಬಡ್ಡಿ ಪಂದ್ಯಾಟಕ್ಕೆ ತಾ. 13ರಂದು (ಇಂದು) ಚಾಲನೆ ದೊರಕಲಿದ್ದು,ರಾಜೀನಾಮೆ ಹಿಂಪಡೆದ ಅಧ್ಯಕ್ಷಸಿದ್ದಾಪುರ, ಫೆ. 12: ಇಲ್ಲಿನ ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಕೆ. ಮಣಿ ಅವರು ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಹಿಂಪಡೆದಿರುವದಾಗಿ ತಿಳಿಸಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಜಿಲ್ಲಾ ಪಂಚಾಯತ್ಅಂಕಣ ಬರಹಗಳ ಸಂಕಲನ ‘ಮನದಂಗಳದ ಮಂದಾರ’ಸೋಮವಾರಪೇಟೆ,ಫೆ. 12 : ಸೋಮವಾರಪೇಟೆಯ ಲೇಖಕಿ ಶರ್ಮಿಳಾ ರಮೇಶ್ ಅವರು ನೂತನವಾಗಿ ಹೊರತಂದಿರುವ ‘ಮನದಂಗಳದ ಮಂದಾರ’ ಪುಸ್ತಕ ಕುಶಾಲನಗರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗಿದೆ.ಕೊಡಗಿನ ಮಹಿಳಾಈಶ್ವರ ದೇವಸ್ಥಾನದಲ್ಲಿ ವಾರ್ಷಿಕ ಹಬ್ಬ*ಗೋಣಿಕೊಪ್ಪಲು, ಫೆ. 12: ಬೊಟ್ಟಿಯತ್ ನಾಡುವಿನ ಕುಂದ ಸಮೀಪದ ಶ್ರೀ ಈಶ್ವರ (ನಾಡು ದೇವಸ್ಥಾನ) ದೇವಸ್ಥಾನದಲ್ಲಿ ಇದೇ ತಾ. 14 ರಿಂದ 22ರ ವರೆಗೆ ವಾರ್ಷಿಕ ಉತ್ಸವ
‘ವರದಕ್ಷಿಣೆಗೆ ಆಸೆ ಪಡದೆ ಬಾಳಸಂಗಾತಿಯ ಆಯ್ಕೆ ಅಗತ್ಯಸುಂಟಿಕೊಪ್ಪ, ಫೆ.12: ಇಂದು ಗೌಡ ಜನಾಂಗದ ಯುವಕ ಯುವತಿಯರು ಉನ್ನತ ವಿದ್ಯಾಭ್ಯಾಸ ಪಡೆದು ಒಳ್ಳೆಯ ಉದ್ಯೋಗದಲ್ಲಿದ್ದಾರೆ. ವರದಕ್ಷಿಣೆಗೆ ಆಸೆಪಡೆಯದೆ ತನ್ನ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು
ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗೆ ಇಂದು ಚಾಲನೆಸೋಮವಾರಪೇಟೆ,ಫೆ.12: ಸೋಮವಾರಪೇಟೆ ತಾಲೂಕು ಒಕ್ಕಲಿಗರ ಯುವ ವೇದಿಕೆಯಿಂದ ಇಲ್ಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿರುವ ಎರಡನೇ ವರ್ಷದ ಕಬಡ್ಡಿ ಪಂದ್ಯಾಟಕ್ಕೆ ತಾ. 13ರಂದು (ಇಂದು) ಚಾಲನೆ ದೊರಕಲಿದ್ದು,
ರಾಜೀನಾಮೆ ಹಿಂಪಡೆದ ಅಧ್ಯಕ್ಷಸಿದ್ದಾಪುರ, ಫೆ. 12: ಇಲ್ಲಿನ ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಕೆ. ಮಣಿ ಅವರು ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಹಿಂಪಡೆದಿರುವದಾಗಿ ತಿಳಿಸಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಜಿಲ್ಲಾ ಪಂಚಾಯತ್
ಅಂಕಣ ಬರಹಗಳ ಸಂಕಲನ ‘ಮನದಂಗಳದ ಮಂದಾರ’ಸೋಮವಾರಪೇಟೆ,ಫೆ. 12 : ಸೋಮವಾರಪೇಟೆಯ ಲೇಖಕಿ ಶರ್ಮಿಳಾ ರಮೇಶ್ ಅವರು ನೂತನವಾಗಿ ಹೊರತಂದಿರುವ ‘ಮನದಂಗಳದ ಮಂದಾರ’ ಪುಸ್ತಕ ಕುಶಾಲನಗರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗಿದೆ.ಕೊಡಗಿನ ಮಹಿಳಾ
ಈಶ್ವರ ದೇವಸ್ಥಾನದಲ್ಲಿ ವಾರ್ಷಿಕ ಹಬ್ಬ*ಗೋಣಿಕೊಪ್ಪಲು, ಫೆ. 12: ಬೊಟ್ಟಿಯತ್ ನಾಡುವಿನ ಕುಂದ ಸಮೀಪದ ಶ್ರೀ ಈಶ್ವರ (ನಾಡು ದೇವಸ್ಥಾನ) ದೇವಸ್ಥಾನದಲ್ಲಿ ಇದೇ ತಾ. 14 ರಿಂದ 22ರ ವರೆಗೆ ವಾರ್ಷಿಕ ಉತ್ಸವ