ಮುಕ್ತಾಯ ಹಂತದಲ್ಲಿ ಕೊಡಗು ಹಾಸನ ಸಂಪರ್ಕಿಸುವ ಸೇತುವೆ ಕಾಮಗಾರಿ ರೂ. 53 ಕೋಟಿ ವೆಚ್ಚದ 2 ಕಾಮಗಾರಿ ಪರಿಶೀಲಿಸಿದ ಶಾಸಕ ರಂಜನ್ ಸೋಮವಾರಪೇಟೆ, ಫೆ. 11: ಉತ್ತರ ಕೊಡಗು ಭಾಗದ ಜನತೆಯ ಹಲವು ದಶಕಗಳ ಬೇಡಿಕೆಯಾಗಿದ್ದ ಕೊಡಗು-ಹಾಸನ ಜಿಲ್ಲೆ ಸಂಪರ್ಕಿಸುವ ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮುಕ್ತಾಯ ಹಂತ ತಲಪಿದೆ.ಇಂದು ಸಂತ ಅನ್ನಮ್ಮ ದೇವಾಲಯದ ವಾರ್ಷಿಕೋತ್ಸವವೀರಾಜಪೇಟೆ, ಫೆ. 10: ವೀರಾಜಪೇಟೆಯ ಐತಿಹಾಸಿಕ ಎರಡು ಶತಮಾನಗಿಂತಲೂ ಪುರಾತನವಾದ ಸಂತ ಅನ್ನಮ್ಮ ದೇವಾಲಯದ 225ನೇ ವಾರ್ಷಿಕೋತ್ಸವ ತಾ. 11 ರಂದು (ಇಂದು) ಆಚರಿಸಲಾಗುವದು ಎಂದು ದೇವಾಲಯದನಾಳೆ ಕಿರುಗೂರು ಗ್ರಾ.ಪಂ.ಗೆ ಉಪ ಚುನಾವಣೆಮಡಿಕೇರಿ, ಫೆ. 10: ಕಿರುಗೂರು ಗ್ರಾಮ ಪಂಚಾಯಿತಿಯ ಕಿರುಗೂರು ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು, ತಾ. 12ರಂದು ಚುನಾವಣೆ ನಡೆಯಲಿದೆ. ಕಿರುಗೂರು ಗ್ರಾ.ಪಂ. ಹಾಲಿ ಸದಸ್ಯರಾಗಿದ್ದ, ಮಾಜಿ ಅಧ್ಯಕ್ಷಆತಂಕ ಸೃಷ್ಟಿಸಲಿದೆ ಚಂದ್ರಗ್ರಹಣಮಡಿಕೇರಿ, ಫೆ. 10: ತಾ. 11ರ ಬೆಳಗಿನ ಜಾವ 4.04 ಗಂಟೆಗೆ ನಡೆಯುವ ಚಂದ್ರಗ್ರಹಣವನ್ನು ಭಾರತದಲ್ಲಿ ನೋಡಬಹುದು. ಗ್ರಹಣಕ್ಕೆ ಮೋಕ್ಷ 8.23 ಗಂಟೆ. ಗ್ರಹಣವು ಮೂಲ- ಮುಖ್ಯರೈತರ ಬಗ್ಗೆ ಕಾಳಜಿ ಇಲ್ಲದ ಜೆಡಿಎಸ್ನಿಂದ ಕಾಂಗ್ರೆಸ್ ವಿರುದ್ಧ ಆರೋಪಸೋಮವಾರಪೇಟೆ,ಫೆ.10: ರೈತರ ಬಗ್ಗೆ ಕಾಳಜಿ ಇಲ್ಲದೇ ಸ್ವಾರ್ಥ ರಾಜಕಾರಣ ಮಾಡುತ್ತಾ ಬಂದಿರುವ ಜೆಡಿಎಸ್‍ನ ಮುಖಂಡ ಜೀವಿಜಯ ಅವರಿಗೆ ಕಾಂಗ್ರೆಸ್ ವಿರುದ್ಧ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದು
ಮುಕ್ತಾಯ ಹಂತದಲ್ಲಿ ಕೊಡಗು ಹಾಸನ ಸಂಪರ್ಕಿಸುವ ಸೇತುವೆ ಕಾಮಗಾರಿ ರೂ. 53 ಕೋಟಿ ವೆಚ್ಚದ 2 ಕಾಮಗಾರಿ ಪರಿಶೀಲಿಸಿದ ಶಾಸಕ ರಂಜನ್ ಸೋಮವಾರಪೇಟೆ, ಫೆ. 11: ಉತ್ತರ ಕೊಡಗು ಭಾಗದ ಜನತೆಯ ಹಲವು ದಶಕಗಳ ಬೇಡಿಕೆಯಾಗಿದ್ದ ಕೊಡಗು-ಹಾಸನ ಜಿಲ್ಲೆ ಸಂಪರ್ಕಿಸುವ ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮುಕ್ತಾಯ ಹಂತ ತಲಪಿದೆ.
ಇಂದು ಸಂತ ಅನ್ನಮ್ಮ ದೇವಾಲಯದ ವಾರ್ಷಿಕೋತ್ಸವವೀರಾಜಪೇಟೆ, ಫೆ. 10: ವೀರಾಜಪೇಟೆಯ ಐತಿಹಾಸಿಕ ಎರಡು ಶತಮಾನಗಿಂತಲೂ ಪುರಾತನವಾದ ಸಂತ ಅನ್ನಮ್ಮ ದೇವಾಲಯದ 225ನೇ ವಾರ್ಷಿಕೋತ್ಸವ ತಾ. 11 ರಂದು (ಇಂದು) ಆಚರಿಸಲಾಗುವದು ಎಂದು ದೇವಾಲಯದ
ನಾಳೆ ಕಿರುಗೂರು ಗ್ರಾ.ಪಂ.ಗೆ ಉಪ ಚುನಾವಣೆಮಡಿಕೇರಿ, ಫೆ. 10: ಕಿರುಗೂರು ಗ್ರಾಮ ಪಂಚಾಯಿತಿಯ ಕಿರುಗೂರು ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು, ತಾ. 12ರಂದು ಚುನಾವಣೆ ನಡೆಯಲಿದೆ. ಕಿರುಗೂರು ಗ್ರಾ.ಪಂ. ಹಾಲಿ ಸದಸ್ಯರಾಗಿದ್ದ, ಮಾಜಿ ಅಧ್ಯಕ್ಷ
ಆತಂಕ ಸೃಷ್ಟಿಸಲಿದೆ ಚಂದ್ರಗ್ರಹಣಮಡಿಕೇರಿ, ಫೆ. 10: ತಾ. 11ರ ಬೆಳಗಿನ ಜಾವ 4.04 ಗಂಟೆಗೆ ನಡೆಯುವ ಚಂದ್ರಗ್ರಹಣವನ್ನು ಭಾರತದಲ್ಲಿ ನೋಡಬಹುದು. ಗ್ರಹಣಕ್ಕೆ ಮೋಕ್ಷ 8.23 ಗಂಟೆ. ಗ್ರಹಣವು ಮೂಲ- ಮುಖ್ಯ
ರೈತರ ಬಗ್ಗೆ ಕಾಳಜಿ ಇಲ್ಲದ ಜೆಡಿಎಸ್ನಿಂದ ಕಾಂಗ್ರೆಸ್ ವಿರುದ್ಧ ಆರೋಪಸೋಮವಾರಪೇಟೆ,ಫೆ.10: ರೈತರ ಬಗ್ಗೆ ಕಾಳಜಿ ಇಲ್ಲದೇ ಸ್ವಾರ್ಥ ರಾಜಕಾರಣ ಮಾಡುತ್ತಾ ಬಂದಿರುವ ಜೆಡಿಎಸ್‍ನ ಮುಖಂಡ ಜೀವಿಜಯ ಅವರಿಗೆ ಕಾಂಗ್ರೆಸ್ ವಿರುದ್ಧ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದು