ನಿಯಮ ಉಲ್ಲಂಘನೆ ತಾಮರ ರೆಸಾರ್ಟ್ಗೆ ನೋಟೀಸ್ಕುಶಾಲನಗರ, ಫೆ. 7: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಾಗೂ ಪರಿಸರ ಕಾಯ್ದೆ ಉಲ್ಲಂಘಿಸಿರುವ ಜಿಲ್ಲೆಯ ಯುವಕಪಾಡಿಯ ತಾಮರ ರೆಸಾರ್ಟ್‍ಗೆ ಮಂಡಳಿ ನೋಟೀಸ್ ಜಾರಿ ಮಾಡಿದೆ.ಕಾಫಿ ಬೆಳೆಗಾರರ ನಿರ್ಲಕ್ಷ್ಯ ಬೆಳೆಗಾರರ ಆರೋಪ ಸೋಮವಾರಪೇಟೆ, ಫೆ. 7: ಅಕಾಲಿಕ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ರೈತಾಪಿ ವರ್ಗ ಸಂಕಷ್ಟದಲ್ಲಿರುವ ಅರಿವಿದ್ದರೂ ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ರೈತರಿಗೆ ಹಾಗೂ ಕಾಫಿ ಬೆಳೆಗಾರರಇಂದಿನಿಂದ ಆರಂಭಗೊಂಡ ದಡಾರ ರುಬೆಲ್ಲಾ ಲಸಿಕಾ ಅಭಿಯಾನಮಡಿಕೇರಿ, ಫೆ. 7: ದಡಾರ - ರುಬೆಲ್ಲಾ ಗಂಭೀರ ಖಾಯಿಲೆಗಳಾಗಿದ್ದು, 2020ರೊಳಗೆ ಈ ಕಾಯಿಲೆಯನ್ನು ದೇಶದಲ್ಲಿ ಸಂಪೂರ್ಣವಾಗಿ ತಡೆಗಟ್ಟಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಇಂದಿನಿಂದರೈತರಿಗೆ ತರಬೇತಿ ಮಾಹಿತಿಗೆ ಸಿದ್ಧಗೊಂಡಿರುವ ತೋಟಗಾರಿಕಾ ತಾಣಮಡಿಕೇರಿ, ಫೆ. 7: ಇಡೀ ಜಿಲ್ಲೆಯ ರೈತರಿಗೆ ಅನುಕೂಲವಾಗುವಂತೆ ವಿದೇಶಿ ತಳಿಯ ತರಕಾರಿ ಸೇರಿದ ಹೂವಿನ ಬೆಳೆ ಬೆಳೆಯುವ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ತರಬೇತಿ, ಮಾಹಿತಿ ನೀಡುವ ನಿಟ್ಟಿನಲ್ಲಿರೋಟರಿ ವಿದೇಶಿ ಅತಿಥಿಗಳು ಮಡಿಕೇರಿಯಲ್ಲಿಮಡಿಕೇರಿ, ಫೆ. 7: ವಿದೇಶದಿಂದ ಬಂದಿರುವ ರೋಟರಿ ಅಧ್ಯಯನ ತಂಡವನ್ನು ಇಂದು ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ಸದಸ್ಯರು ಓಂಕಾರೇಶ್ವರ ದೇವಾಲಯದ ಬಳಿ
ನಿಯಮ ಉಲ್ಲಂಘನೆ ತಾಮರ ರೆಸಾರ್ಟ್ಗೆ ನೋಟೀಸ್ಕುಶಾಲನಗರ, ಫೆ. 7: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಾಗೂ ಪರಿಸರ ಕಾಯ್ದೆ ಉಲ್ಲಂಘಿಸಿರುವ ಜಿಲ್ಲೆಯ ಯುವಕಪಾಡಿಯ ತಾಮರ ರೆಸಾರ್ಟ್‍ಗೆ ಮಂಡಳಿ ನೋಟೀಸ್ ಜಾರಿ ಮಾಡಿದೆ.
ಕಾಫಿ ಬೆಳೆಗಾರರ ನಿರ್ಲಕ್ಷ್ಯ ಬೆಳೆಗಾರರ ಆರೋಪ ಸೋಮವಾರಪೇಟೆ, ಫೆ. 7: ಅಕಾಲಿಕ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ರೈತಾಪಿ ವರ್ಗ ಸಂಕಷ್ಟದಲ್ಲಿರುವ ಅರಿವಿದ್ದರೂ ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ರೈತರಿಗೆ ಹಾಗೂ ಕಾಫಿ ಬೆಳೆಗಾರರ
ಇಂದಿನಿಂದ ಆರಂಭಗೊಂಡ ದಡಾರ ರುಬೆಲ್ಲಾ ಲಸಿಕಾ ಅಭಿಯಾನಮಡಿಕೇರಿ, ಫೆ. 7: ದಡಾರ - ರುಬೆಲ್ಲಾ ಗಂಭೀರ ಖಾಯಿಲೆಗಳಾಗಿದ್ದು, 2020ರೊಳಗೆ ಈ ಕಾಯಿಲೆಯನ್ನು ದೇಶದಲ್ಲಿ ಸಂಪೂರ್ಣವಾಗಿ ತಡೆಗಟ್ಟಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಇಂದಿನಿಂದ
ರೈತರಿಗೆ ತರಬೇತಿ ಮಾಹಿತಿಗೆ ಸಿದ್ಧಗೊಂಡಿರುವ ತೋಟಗಾರಿಕಾ ತಾಣಮಡಿಕೇರಿ, ಫೆ. 7: ಇಡೀ ಜಿಲ್ಲೆಯ ರೈತರಿಗೆ ಅನುಕೂಲವಾಗುವಂತೆ ವಿದೇಶಿ ತಳಿಯ ತರಕಾರಿ ಸೇರಿದ ಹೂವಿನ ಬೆಳೆ ಬೆಳೆಯುವ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ತರಬೇತಿ, ಮಾಹಿತಿ ನೀಡುವ ನಿಟ್ಟಿನಲ್ಲಿ
ರೋಟರಿ ವಿದೇಶಿ ಅತಿಥಿಗಳು ಮಡಿಕೇರಿಯಲ್ಲಿಮಡಿಕೇರಿ, ಫೆ. 7: ವಿದೇಶದಿಂದ ಬಂದಿರುವ ರೋಟರಿ ಅಧ್ಯಯನ ತಂಡವನ್ನು ಇಂದು ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ಸದಸ್ಯರು ಓಂಕಾರೇಶ್ವರ ದೇವಾಲಯದ ಬಳಿ