ಭಗವತಿ ವೆಳಿಚಪಾಡ್ ಜಿಲ್ಲಾ ಸಮಾವೇಶಸಿದ್ದಾಪುರ, ಜ. 16: ಕೊಡುಙಲ್ಲೂರ್ ಭಗವತಿ ವೆಳಿಚಪಾಡ್ ಸಂಘದ ಜಿಲ್ಲಾ ಸಮಾವೇಶ ಹಾಗೂ ಕುಟುಂಬ ಸಂಗಮ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆಲ್ಯಹುದಿಕೇರಿಯಲ್ಲಿ ನಡೆಯಿತು. ಸಮಾವೇಶ ಅಂಗವಾಗಿ ಕಾವೇರಿ ಸೇತುವೆ‘ಅರೆಭಾಷೆಯನ್ನು ಬೆಳೆಸುವತ್ತ ಜನಾಂಗ ಬಾಂಧವರು ಕಾಳಜಿ ವಹಿಸಬೇಕು’ಸೋಮವಾರಪೇಟೆ, ಜ. 16: ಜನಾಂಗದ ಕಲೆ, ಸಂಸ್ಕøತಿ, ಆಚಾರ, ವಿಚಾರದೊಂದಿಗೆ ಅರೆಭಾಷೆಯನ್ನು ಉಳಿಸಿ ಬೆಳೆಸುವತ್ತ ಜನಾಂಗ ಬಾಂಧವರೆಲ್ಲರೂ ಗಮನಹರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಟಿ.ರಾಜ್ಯ ಕಲಾಶ್ರೀ ಸ್ಪರ್ಧೆಗೆ ಆಯ್ಕೆಮಡಿಕೇರಿ, ಜ. 16: ರಾಜ್ಯಮಟ್ಟ ದಲ್ಲಿ ನಡೆಯುವ ಕಲಾಶ್ರೀ ಸ್ಪರ್ಧೆಗೆ ಜಿಲ್ಲೆಯಿಂದ ಇಂದು ಎಂಟು ಮಕ್ಕಳ ಆಯ್ಕೆ ನಡೆಯಿತು. ನಗರದ ಶಿಶು ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ನಡೆದನಾಳೆ ರಾಜ್ಯ ಮಟ್ಟದ ಅರ್ಚಕರ ಬೃಹತ್ ಸಮಾವೇಶಮಡಿಕೇರಿ, ಜ. 16 : ಅಖಿಲ ಕರ್ನಾಟಕ ಹಿಂದೂ ದೇವಾಲಯ ಅರ್ಚಕರ ಆಗಮೀಕರ ಮತ್ತು ಉಪಾಧಿವಂತರ ಒಕ್ಕೂಟದ ವತಿಯಿಂದ ಜ.18 ರಂದು ಬೆಂಗಳೂರಿನ ಪುರಭವನದಲ್ಲಿ ರಾಜ್ಯ ಮಟ್ಟದಏಪ್ರಿಲ್ನಲ್ಲಿ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾಟಕುಶಾಲನಗರ, ಜ. 16: ಏಪ್ರಿಲ್ ತಿಂಗಳಲ್ಲಿ ಕುಶಾಲನಗರದಲ್ಲಿ ರಾಜ್ಯಮಟ್ಟದ ಫುಟ್ಬಾಲ್ ಲೀಗ್ ಪಂದ್ಯಾವಳಿ ನಡೆಸಲಾಗವದು ಎಂದು ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ
ಭಗವತಿ ವೆಳಿಚಪಾಡ್ ಜಿಲ್ಲಾ ಸಮಾವೇಶಸಿದ್ದಾಪುರ, ಜ. 16: ಕೊಡುಙಲ್ಲೂರ್ ಭಗವತಿ ವೆಳಿಚಪಾಡ್ ಸಂಘದ ಜಿಲ್ಲಾ ಸಮಾವೇಶ ಹಾಗೂ ಕುಟುಂಬ ಸಂಗಮ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆಲ್ಯಹುದಿಕೇರಿಯಲ್ಲಿ ನಡೆಯಿತು. ಸಮಾವೇಶ ಅಂಗವಾಗಿ ಕಾವೇರಿ ಸೇತುವೆ
‘ಅರೆಭಾಷೆಯನ್ನು ಬೆಳೆಸುವತ್ತ ಜನಾಂಗ ಬಾಂಧವರು ಕಾಳಜಿ ವಹಿಸಬೇಕು’ಸೋಮವಾರಪೇಟೆ, ಜ. 16: ಜನಾಂಗದ ಕಲೆ, ಸಂಸ್ಕøತಿ, ಆಚಾರ, ವಿಚಾರದೊಂದಿಗೆ ಅರೆಭಾಷೆಯನ್ನು ಉಳಿಸಿ ಬೆಳೆಸುವತ್ತ ಜನಾಂಗ ಬಾಂಧವರೆಲ್ಲರೂ ಗಮನಹರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಟಿ.
ರಾಜ್ಯ ಕಲಾಶ್ರೀ ಸ್ಪರ್ಧೆಗೆ ಆಯ್ಕೆಮಡಿಕೇರಿ, ಜ. 16: ರಾಜ್ಯಮಟ್ಟ ದಲ್ಲಿ ನಡೆಯುವ ಕಲಾಶ್ರೀ ಸ್ಪರ್ಧೆಗೆ ಜಿಲ್ಲೆಯಿಂದ ಇಂದು ಎಂಟು ಮಕ್ಕಳ ಆಯ್ಕೆ ನಡೆಯಿತು. ನಗರದ ಶಿಶು ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ನಡೆದ
ನಾಳೆ ರಾಜ್ಯ ಮಟ್ಟದ ಅರ್ಚಕರ ಬೃಹತ್ ಸಮಾವೇಶಮಡಿಕೇರಿ, ಜ. 16 : ಅಖಿಲ ಕರ್ನಾಟಕ ಹಿಂದೂ ದೇವಾಲಯ ಅರ್ಚಕರ ಆಗಮೀಕರ ಮತ್ತು ಉಪಾಧಿವಂತರ ಒಕ್ಕೂಟದ ವತಿಯಿಂದ ಜ.18 ರಂದು ಬೆಂಗಳೂರಿನ ಪುರಭವನದಲ್ಲಿ ರಾಜ್ಯ ಮಟ್ಟದ
ಏಪ್ರಿಲ್ನಲ್ಲಿ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾಟಕುಶಾಲನಗರ, ಜ. 16: ಏಪ್ರಿಲ್ ತಿಂಗಳಲ್ಲಿ ಕುಶಾಲನಗರದಲ್ಲಿ ರಾಜ್ಯಮಟ್ಟದ ಫುಟ್ಬಾಲ್ ಲೀಗ್ ಪಂದ್ಯಾವಳಿ ನಡೆಸಲಾಗವದು ಎಂದು ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ