ಹೊಲಗದ್ದೆಗಳ ಪುನಶ್ಚೇನತಕ್ಕೆ ಅನಂತಶಯನ ಕರೆಕುಶಾಲನಗರ, ಆ. 8: ಪಾಳು ಬಿದ್ದಿರುವ ಹೊಲ ಗದ್ದೆಗಳ ಪುನಶ್ಚೇತನ ಮಾಡುವಲ್ಲಿ ರೈತಾಪಿ ವರ್ಗ ಚಿಂತನೆ ಹರಿಸಬೇಕಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷಅಪಘಾತ ಯುವಕರಿಗೆ ಚಿಕಿತ್ಸೆಕುಶಾಲನಗರ, ಆ. 7: ತಮಿಳುನಾಡಿನ ವೆಲ್ಲೂರು ಬಳಿ ನಡೆದ ಸರಣಿ ಕಾರು ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ಕುಶಾಲನಗರದ ಯುವಕರು ಬೆಂಗಳೂರು ಮತ್ತು ವೆಲ್ಲೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದುಶ್ರೀಮಂಗಲದಲ್ಲಿ ಇಬ್ಬರಿಗೆ ಕಚ್ಚಿದ ಹುಚ್ಚುನಾಯಿಶ್ರೀಮಂಗಲ, ಆ. 7: ಶ್ರೀಮಂಗಲ ಪಟ್ಟಣದಲ್ಲಿ ಹುಚ್ಚುನಾಯಿಗಳ ಹಾವಳಿ ಕಂಡುಬಂದಿದ್ದು, ಸಂತೆ ದಿನವಾದ ಸೋಮವಾರ ಬೆಳಗ್ಗೆ ಪಟ್ಟಣದಲ್ಲಿ ಹುಚ್ಚುನಾಯಿ ಇಬ್ಬರಿಗೆ ಕಚ್ಚಿರುವ ಘಟನೆ ನಡೆದಿದೆ.ಶ್ರೀಮಂಗಲ ಹೋಬಳಿ ಬೆಳೆಗಾರತಾ. 12 ರಂದು ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ಮಡಿಕೇರಿ, ಆ. 7: 26ನೇ ವರ್ಷದ ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ಮತ್ತು ವಿವಿಧ ಆಟೋಟ ಸ್ಪರ್ಧೆಗಳು ತಾ. 12 ರಂದು ಕಗ್ಗೋಡ್ಲು ಗ್ರಾಮದ ದಿ.ಜಿಲ್ಲಾಸ್ಪತ್ರೆ ಶೈಥ್ಯಾಗಾರಕ್ಕೆ ಚಾಲನೆಮಡಿಕೇರಿ, ಆ. 7: ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಇರುವ ಶವಾಗಾರದಲ್ಲಿ ಶೈಥ್ಯಾಗಾರಕ್ಕೆ ಇಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಚಾಲನೆ ನೀಡಿದರು.ಸುಮಾರು ಆರು ಶವಗಳನ್ನು
ಹೊಲಗದ್ದೆಗಳ ಪುನಶ್ಚೇನತಕ್ಕೆ ಅನಂತಶಯನ ಕರೆಕುಶಾಲನಗರ, ಆ. 8: ಪಾಳು ಬಿದ್ದಿರುವ ಹೊಲ ಗದ್ದೆಗಳ ಪುನಶ್ಚೇತನ ಮಾಡುವಲ್ಲಿ ರೈತಾಪಿ ವರ್ಗ ಚಿಂತನೆ ಹರಿಸಬೇಕಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ
ಅಪಘಾತ ಯುವಕರಿಗೆ ಚಿಕಿತ್ಸೆಕುಶಾಲನಗರ, ಆ. 7: ತಮಿಳುನಾಡಿನ ವೆಲ್ಲೂರು ಬಳಿ ನಡೆದ ಸರಣಿ ಕಾರು ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ಕುಶಾಲನಗರದ ಯುವಕರು ಬೆಂಗಳೂರು ಮತ್ತು ವೆಲ್ಲೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು
ಶ್ರೀಮಂಗಲದಲ್ಲಿ ಇಬ್ಬರಿಗೆ ಕಚ್ಚಿದ ಹುಚ್ಚುನಾಯಿಶ್ರೀಮಂಗಲ, ಆ. 7: ಶ್ರೀಮಂಗಲ ಪಟ್ಟಣದಲ್ಲಿ ಹುಚ್ಚುನಾಯಿಗಳ ಹಾವಳಿ ಕಂಡುಬಂದಿದ್ದು, ಸಂತೆ ದಿನವಾದ ಸೋಮವಾರ ಬೆಳಗ್ಗೆ ಪಟ್ಟಣದಲ್ಲಿ ಹುಚ್ಚುನಾಯಿ ಇಬ್ಬರಿಗೆ ಕಚ್ಚಿರುವ ಘಟನೆ ನಡೆದಿದೆ.ಶ್ರೀಮಂಗಲ ಹೋಬಳಿ ಬೆಳೆಗಾರ
ತಾ. 12 ರಂದು ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ಮಡಿಕೇರಿ, ಆ. 7: 26ನೇ ವರ್ಷದ ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ಮತ್ತು ವಿವಿಧ ಆಟೋಟ ಸ್ಪರ್ಧೆಗಳು ತಾ. 12 ರಂದು ಕಗ್ಗೋಡ್ಲು ಗ್ರಾಮದ ದಿ.
ಜಿಲ್ಲಾಸ್ಪತ್ರೆ ಶೈಥ್ಯಾಗಾರಕ್ಕೆ ಚಾಲನೆಮಡಿಕೇರಿ, ಆ. 7: ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಇರುವ ಶವಾಗಾರದಲ್ಲಿ ಶೈಥ್ಯಾಗಾರಕ್ಕೆ ಇಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಚಾಲನೆ ನೀಡಿದರು.ಸುಮಾರು ಆರು ಶವಗಳನ್ನು