ದಿಡ್ಡಳ್ಳಿ ನಿರಾಶ್ರಿತರ ಗುಡಿಸಲಿನಲ್ಲಿ ವ್ಯಕ್ತಿಯ ದುರ್ಮರಣಸಿದ್ದಾಪುರ, ಜ. 8: ಮಾಲ್ದಾರೆಯ ದಿಡ್ಡಳ್ಳಿ ನಿರಾಶ್ರಿತರ ಗುಡಿಸಲಿನಲ್ಲಿ ಕಾರ್ಮಿಕನೋರ್ವ ಆಕಸ್ಮಿಕವಾಗಿ ಮೃತಪಟ್ಟ ಘಟನೆ ಸಂಬಂಧಿಸಿ ಕೆಲಕಾಲ ಗೊಂದಲ ಉಂಟಾಗಿ ಬಳಿಕ ತಿಳಿಗೊಂಡಿತ್ತು. ಮಾಲ್ದಾರೆಯ ದಿಡ್ಡಳ್ಳಿಯಲ್ಲಿ ಕಳೆದ 6ಅಪಘಾತ: ಕಟ್ಟಿಮಂದಯ್ಯ ದಂಪತಿಗೆ ಗಾಯಶ್ರೀಮಂಗಲ, ಜ. 8: ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ಹಾಗೂ ಅವರ ಪತ್ನಿ ಪುಷ್ಪಫುಟ್ಬಾಲ್ ಪಟುಗಳನ್ನು ಪ್ರೋತ್ಸಾಹಿಸಬೇಕಿದೆಕುಶಾಲನಗರ, ಜ. 8: ಹಾಕಿ ಮಾದರಿಯಲ್ಲಿಯೇ ಫುಟ್‍ಬಾಲ್ ಪಂದ್ಯಾವಳಿಯನ್ನು ನಡೆಸುವ ಮೂಲಕ ಫುಟ್‍ಬಾಲ್ ಕ್ರೀಡಾಪಟು ಗಳನ್ನು ಕೊಡಗು ಜಿಲ್ಲೆಯಲ್ಲಿ ಹುಟ್ಟು ಹಾಕುವ ಕೆಲಸ ಆಗಬೇಕಿದೆ ಎಂದು ಕೊಡಗುಗುಂಡೇಟಿನಿಂದ ತಪ್ಪಿಸಿಕೊಂಡು ದಿಕ್ಕಾಪಾಲಾದ ಶ್ರೀಗಂಧ ಕಳ್ಳರುಸೋಮವಾರಪೇಟೆ, ಜ. 8: ಮನೆಯ ಮುಂಭಾಗ ನೆಟ್ಟಿ ಬೆಳೆಸಿದ್ದ ಶ್ರೀಗಂಧದ ಮರವನ್ನು ಕಳ್ಳತನ ಮಾಡಲು ಯತ್ನಿಸುತ್ತಿದ್ದ ಕಳ್ಳರ ಗುಂಪಿನ ಮೇಲೆ ಮನೆಯ ಮಾಲೀಕ ಗುಂಡು ಹಾರಿಸಿದ್ದರೂ ಸಹಹಾತೂರು ಸ್ಪೋಟ್ರ್ಸ್ ಕ್ಲಬ್ ಮಡಿಲಿಗೆ ಪ್ರತಿಷ್ಠಿತ ಹಾಕಿ ಕಪ್ಸೋಮವಾರಪೇಟೆ, ಜ. 8: ಇಲ್ಲಿನ ಡಾಲ್ಪೀನ್ಸ್ ಸ್ಪೋಟ್ರ್ಸ್ ಕ್ಲಬ್ ಹಾಗೂ ಹಾಕಿ ಕೂರ್ಗ್‍ನ ಆಶ್ರಯದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಹಾಕಿ ಆಟಗಾರ
ದಿಡ್ಡಳ್ಳಿ ನಿರಾಶ್ರಿತರ ಗುಡಿಸಲಿನಲ್ಲಿ ವ್ಯಕ್ತಿಯ ದುರ್ಮರಣಸಿದ್ದಾಪುರ, ಜ. 8: ಮಾಲ್ದಾರೆಯ ದಿಡ್ಡಳ್ಳಿ ನಿರಾಶ್ರಿತರ ಗುಡಿಸಲಿನಲ್ಲಿ ಕಾರ್ಮಿಕನೋರ್ವ ಆಕಸ್ಮಿಕವಾಗಿ ಮೃತಪಟ್ಟ ಘಟನೆ ಸಂಬಂಧಿಸಿ ಕೆಲಕಾಲ ಗೊಂದಲ ಉಂಟಾಗಿ ಬಳಿಕ ತಿಳಿಗೊಂಡಿತ್ತು. ಮಾಲ್ದಾರೆಯ ದಿಡ್ಡಳ್ಳಿಯಲ್ಲಿ ಕಳೆದ 6
ಅಪಘಾತ: ಕಟ್ಟಿಮಂದಯ್ಯ ದಂಪತಿಗೆ ಗಾಯಶ್ರೀಮಂಗಲ, ಜ. 8: ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ಹಾಗೂ ಅವರ ಪತ್ನಿ ಪುಷ್ಪ
ಫುಟ್ಬಾಲ್ ಪಟುಗಳನ್ನು ಪ್ರೋತ್ಸಾಹಿಸಬೇಕಿದೆಕುಶಾಲನಗರ, ಜ. 8: ಹಾಕಿ ಮಾದರಿಯಲ್ಲಿಯೇ ಫುಟ್‍ಬಾಲ್ ಪಂದ್ಯಾವಳಿಯನ್ನು ನಡೆಸುವ ಮೂಲಕ ಫುಟ್‍ಬಾಲ್ ಕ್ರೀಡಾಪಟು ಗಳನ್ನು ಕೊಡಗು ಜಿಲ್ಲೆಯಲ್ಲಿ ಹುಟ್ಟು ಹಾಕುವ ಕೆಲಸ ಆಗಬೇಕಿದೆ ಎಂದು ಕೊಡಗು
ಗುಂಡೇಟಿನಿಂದ ತಪ್ಪಿಸಿಕೊಂಡು ದಿಕ್ಕಾಪಾಲಾದ ಶ್ರೀಗಂಧ ಕಳ್ಳರುಸೋಮವಾರಪೇಟೆ, ಜ. 8: ಮನೆಯ ಮುಂಭಾಗ ನೆಟ್ಟಿ ಬೆಳೆಸಿದ್ದ ಶ್ರೀಗಂಧದ ಮರವನ್ನು ಕಳ್ಳತನ ಮಾಡಲು ಯತ್ನಿಸುತ್ತಿದ್ದ ಕಳ್ಳರ ಗುಂಪಿನ ಮೇಲೆ ಮನೆಯ ಮಾಲೀಕ ಗುಂಡು ಹಾರಿಸಿದ್ದರೂ ಸಹ
ಹಾತೂರು ಸ್ಪೋಟ್ರ್ಸ್ ಕ್ಲಬ್ ಮಡಿಲಿಗೆ ಪ್ರತಿಷ್ಠಿತ ಹಾಕಿ ಕಪ್ಸೋಮವಾರಪೇಟೆ, ಜ. 8: ಇಲ್ಲಿನ ಡಾಲ್ಪೀನ್ಸ್ ಸ್ಪೋಟ್ರ್ಸ್ ಕ್ಲಬ್ ಹಾಗೂ ಹಾಕಿ ಕೂರ್ಗ್‍ನ ಆಶ್ರಯದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಹಾಕಿ ಆಟಗಾರ