ವಾಣಿಜ್ಯ ಮಳಿಗೆಗಳ ಕಂದಾಯ ವಸೂಲಾತಿಗೆ ಆಗ್ರಹಸೋಮವಾರಪೇಟೆ, ಜ. 8: ಪಟ್ಟಣ ಪಂಚಾಯಿತಿ ವತಿಯಿಂದ ನೀಡಲ್ಪಟ್ಟಿರುವ ವಾಣಿಜ್ಯ ಮಳಿಗೆಗಳ ಕಂದಾಯ, ಬಾಡಿಗೆಯನ್ನು ಸಕಾಲದಲ್ಲಿ ವಸೂಲಿ ಮಾಡಬೇಕೆಂದು ಪ.ಪಂ. ವಿರೋಧ ಪಕ್ಷವಾದ ಕಾಂಗ್ರೆಸ್‍ನ ಸದಸ್ಯರು ಆಗ್ರಹಿಸಿದರು.ಇಲ್ಲಿನಮೈಸೂರು ಮಂಗಳೂರು ಚತುಷ್ಪಥ ರಸ್ತೆಕುಶಾಲನಗರ, ಜ. 8: ಕೊಡಗು ಜಿಲ್ಲೆಯ ಉದ್ಯಮಿಗಳು ಸರಕು ಸಾಮಗ್ರಿಗಳನ್ನು ರಫ್ತು ಮತ್ತು ಆಮದು ಮಾಡಿಕೊಳ್ಳಲು ಅನುಕೂಲ ಕಲ್ಪಿಸಲು ಸಹಕಾರಿಯಾಗುವಂತೆ ಶೀಘ್ರವಾಗಿ ಮೈಸೂರು-ಮಂಗಳೂರು ಚತುಷ್ಪಥ ರಸ್ತೆ ಕಾಮಗಾರಿಯನ್ನುದಿಡ್ಡಳ್ಳಿ ನಿರಾಶ್ರಿತರ ಗುಡಿಸಲಿನಲ್ಲಿ ವ್ಯಕ್ತಿಯ ದುರ್ಮರಣಸಿದ್ದಾಪುರ, ಜ. 8: ಮಾಲ್ದಾರೆಯ ದಿಡ್ಡಳ್ಳಿ ನಿರಾಶ್ರಿತರ ಗುಡಿಸಲಿನಲ್ಲಿ ಕಾರ್ಮಿಕನೋರ್ವ ಆಕಸ್ಮಿಕವಾಗಿ ಮೃತಪಟ್ಟ ಘಟನೆ ಸಂಬಂಧಿಸಿ ಕೆಲಕಾಲ ಗೊಂದಲ ಉಂಟಾಗಿ ಬಳಿಕ ತಿಳಿಗೊಂಡಿತ್ತು. ಮಾಲ್ದಾರೆಯ ದಿಡ್ಡಳ್ಳಿಯಲ್ಲಿ ಕಳೆದ 6ಅಪಘಾತ: ಕಟ್ಟಿಮಂದಯ್ಯ ದಂಪತಿಗೆ ಗಾಯಶ್ರೀಮಂಗಲ, ಜ. 8: ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ಹಾಗೂ ಅವರ ಪತ್ನಿ ಪುಷ್ಪಫುಟ್ಬಾಲ್ ಪಟುಗಳನ್ನು ಪ್ರೋತ್ಸಾಹಿಸಬೇಕಿದೆಕುಶಾಲನಗರ, ಜ. 8: ಹಾಕಿ ಮಾದರಿಯಲ್ಲಿಯೇ ಫುಟ್‍ಬಾಲ್ ಪಂದ್ಯಾವಳಿಯನ್ನು ನಡೆಸುವ ಮೂಲಕ ಫುಟ್‍ಬಾಲ್ ಕ್ರೀಡಾಪಟು ಗಳನ್ನು ಕೊಡಗು ಜಿಲ್ಲೆಯಲ್ಲಿ ಹುಟ್ಟು ಹಾಕುವ ಕೆಲಸ ಆಗಬೇಕಿದೆ ಎಂದು ಕೊಡಗು
ವಾಣಿಜ್ಯ ಮಳಿಗೆಗಳ ಕಂದಾಯ ವಸೂಲಾತಿಗೆ ಆಗ್ರಹಸೋಮವಾರಪೇಟೆ, ಜ. 8: ಪಟ್ಟಣ ಪಂಚಾಯಿತಿ ವತಿಯಿಂದ ನೀಡಲ್ಪಟ್ಟಿರುವ ವಾಣಿಜ್ಯ ಮಳಿಗೆಗಳ ಕಂದಾಯ, ಬಾಡಿಗೆಯನ್ನು ಸಕಾಲದಲ್ಲಿ ವಸೂಲಿ ಮಾಡಬೇಕೆಂದು ಪ.ಪಂ. ವಿರೋಧ ಪಕ್ಷವಾದ ಕಾಂಗ್ರೆಸ್‍ನ ಸದಸ್ಯರು ಆಗ್ರಹಿಸಿದರು.ಇಲ್ಲಿನ
ಮೈಸೂರು ಮಂಗಳೂರು ಚತುಷ್ಪಥ ರಸ್ತೆಕುಶಾಲನಗರ, ಜ. 8: ಕೊಡಗು ಜಿಲ್ಲೆಯ ಉದ್ಯಮಿಗಳು ಸರಕು ಸಾಮಗ್ರಿಗಳನ್ನು ರಫ್ತು ಮತ್ತು ಆಮದು ಮಾಡಿಕೊಳ್ಳಲು ಅನುಕೂಲ ಕಲ್ಪಿಸಲು ಸಹಕಾರಿಯಾಗುವಂತೆ ಶೀಘ್ರವಾಗಿ ಮೈಸೂರು-ಮಂಗಳೂರು ಚತುಷ್ಪಥ ರಸ್ತೆ ಕಾಮಗಾರಿಯನ್ನು
ದಿಡ್ಡಳ್ಳಿ ನಿರಾಶ್ರಿತರ ಗುಡಿಸಲಿನಲ್ಲಿ ವ್ಯಕ್ತಿಯ ದುರ್ಮರಣಸಿದ್ದಾಪುರ, ಜ. 8: ಮಾಲ್ದಾರೆಯ ದಿಡ್ಡಳ್ಳಿ ನಿರಾಶ್ರಿತರ ಗುಡಿಸಲಿನಲ್ಲಿ ಕಾರ್ಮಿಕನೋರ್ವ ಆಕಸ್ಮಿಕವಾಗಿ ಮೃತಪಟ್ಟ ಘಟನೆ ಸಂಬಂಧಿಸಿ ಕೆಲಕಾಲ ಗೊಂದಲ ಉಂಟಾಗಿ ಬಳಿಕ ತಿಳಿಗೊಂಡಿತ್ತು. ಮಾಲ್ದಾರೆಯ ದಿಡ್ಡಳ್ಳಿಯಲ್ಲಿ ಕಳೆದ 6
ಅಪಘಾತ: ಕಟ್ಟಿಮಂದಯ್ಯ ದಂಪತಿಗೆ ಗಾಯಶ್ರೀಮಂಗಲ, ಜ. 8: ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ಹಾಗೂ ಅವರ ಪತ್ನಿ ಪುಷ್ಪ
ಫುಟ್ಬಾಲ್ ಪಟುಗಳನ್ನು ಪ್ರೋತ್ಸಾಹಿಸಬೇಕಿದೆಕುಶಾಲನಗರ, ಜ. 8: ಹಾಕಿ ಮಾದರಿಯಲ್ಲಿಯೇ ಫುಟ್‍ಬಾಲ್ ಪಂದ್ಯಾವಳಿಯನ್ನು ನಡೆಸುವ ಮೂಲಕ ಫುಟ್‍ಬಾಲ್ ಕ್ರೀಡಾಪಟು ಗಳನ್ನು ಕೊಡಗು ಜಿಲ್ಲೆಯಲ್ಲಿ ಹುಟ್ಟು ಹಾಕುವ ಕೆಲಸ ಆಗಬೇಕಿದೆ ಎಂದು ಕೊಡಗು