ಅಂಗನವಾಡಿ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮಕುಶಾಲನಗರ, ಡಿ. 29: ಕುಶಾಲನಗರದ ಕನ್ನಡ ಭಾರತಿ ಪದವಿಪೂರ್ವ ಕಾಲೇಜಿನ 1998-2000 ಸಾಲಿನ ಹಿರಿಯ ವಿದ್ಯಾರ್ಥಿಗಳು ಕ್ರಿಸ್‍ಮಸ್ ಹಾಗೂ ವಾಜಪೇಯಿ ಜನ್ಮ ದಿನಾಚರಣೆಯ ಅಂಗವಾಗಿ ಕುಶಾಲನಗರದ ಬೈಚನಹಳ್ಳಿಶ್ರದ್ಧಾಭಕ್ತಿಯ ಮಂಡಲ ಪೂಜೋತ್ಸವಸುಂಟಿಕೊಪ್ಪ, ಡಿ. 29: ಇಲ್ಲಿನ ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದ 46ನೇ ವಾರ್ಷಿಕ ಮಂಡಲ ಪೂಜೋತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ಸೋಮವಾರ ಬೆಳಗ್ಗಿನಿಂದಲೇ ದೇವಸ್ಥಾನದರಾಷ್ಟ್ರೀಯ ಸೇವಾ ಯೋಜನೆ ಶಿಬಿರಸುಂಟಿಕೊಪ್ಪ, ಡಿ. 29: ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಉದ್ಘಾಟನೆಯನ್ನು ಕಡಗದಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ‘ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರದ ಅರಿವು ಅಗತ್ಯ’ವೀರಾಜಪೇಟೆ, ಡಿ. 29: ವಿದ್ಯಾರ್ಥಿಗಳು ಕಲಿಯುವಂತಹ ಶಿಕ್ಷಣ ಇಂದಿನ ಸಮಾಜದಲ್ಲಿ ಮೇಲು-ಕೀಳೆನ್ನದೆ ಸಮತೋಲನ ಕಾಯ್ದುಕೊಳ್ಳುವಂತಿರಬೇಕು. ಪೋಷಕರು ಮಕ್ಕಳಿಗೆ ಆದರ್ಶವಾಗಿ ಶಿಕ್ಷಣದ ಜೊತೆಗೆ ಸಂಸ್ಕಾರದ ಅರಿವನ್ನು ಮೂಡಿಸಬೇಕು ಎಂದುಓಂಕಾರ ಸದನದಲ್ಲಿ ಆರು ದಿನ ಸತ್ಸಂಗಮಡಿಕೇರಿ, ಡಿ. 29: ಕೇರಳ ತ್ರಿಚೂರು ಮೂಲದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಇಲ್ಲಿನ ಓಂಕಾರ ಸದನದಲ್ಲಿ ಆರು ದಿನಗಳಿಂದ ಸತ್ಸಂಗ ಕಾರ್ಯಕ್ರಮ ನಡೆಸುತ್ತಿದೆ. ಮಾರ್ಗ ದರ್ಶಕ
ಅಂಗನವಾಡಿ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮಕುಶಾಲನಗರ, ಡಿ. 29: ಕುಶಾಲನಗರದ ಕನ್ನಡ ಭಾರತಿ ಪದವಿಪೂರ್ವ ಕಾಲೇಜಿನ 1998-2000 ಸಾಲಿನ ಹಿರಿಯ ವಿದ್ಯಾರ್ಥಿಗಳು ಕ್ರಿಸ್‍ಮಸ್ ಹಾಗೂ ವಾಜಪೇಯಿ ಜನ್ಮ ದಿನಾಚರಣೆಯ ಅಂಗವಾಗಿ ಕುಶಾಲನಗರದ ಬೈಚನಹಳ್ಳಿ
ಶ್ರದ್ಧಾಭಕ್ತಿಯ ಮಂಡಲ ಪೂಜೋತ್ಸವಸುಂಟಿಕೊಪ್ಪ, ಡಿ. 29: ಇಲ್ಲಿನ ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದ 46ನೇ ವಾರ್ಷಿಕ ಮಂಡಲ ಪೂಜೋತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ಸೋಮವಾರ ಬೆಳಗ್ಗಿನಿಂದಲೇ ದೇವಸ್ಥಾನದ
ರಾಷ್ಟ್ರೀಯ ಸೇವಾ ಯೋಜನೆ ಶಿಬಿರಸುಂಟಿಕೊಪ್ಪ, ಡಿ. 29: ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಉದ್ಘಾಟನೆಯನ್ನು ಕಡಗದಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆ
‘ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರದ ಅರಿವು ಅಗತ್ಯ’ವೀರಾಜಪೇಟೆ, ಡಿ. 29: ವಿದ್ಯಾರ್ಥಿಗಳು ಕಲಿಯುವಂತಹ ಶಿಕ್ಷಣ ಇಂದಿನ ಸಮಾಜದಲ್ಲಿ ಮೇಲು-ಕೀಳೆನ್ನದೆ ಸಮತೋಲನ ಕಾಯ್ದುಕೊಳ್ಳುವಂತಿರಬೇಕು. ಪೋಷಕರು ಮಕ್ಕಳಿಗೆ ಆದರ್ಶವಾಗಿ ಶಿಕ್ಷಣದ ಜೊತೆಗೆ ಸಂಸ್ಕಾರದ ಅರಿವನ್ನು ಮೂಡಿಸಬೇಕು ಎಂದು
ಓಂಕಾರ ಸದನದಲ್ಲಿ ಆರು ದಿನ ಸತ್ಸಂಗಮಡಿಕೇರಿ, ಡಿ. 29: ಕೇರಳ ತ್ರಿಚೂರು ಮೂಲದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಇಲ್ಲಿನ ಓಂಕಾರ ಸದನದಲ್ಲಿ ಆರು ದಿನಗಳಿಂದ ಸತ್ಸಂಗ ಕಾರ್ಯಕ್ರಮ ನಡೆಸುತ್ತಿದೆ. ಮಾರ್ಗ ದರ್ಶಕ