ಮಕ್ಕಳ ಅಪಹರಣ ಯತ್ನ: ಪ್ರಕರಣದ ಬಿರುಸಿನ ತನಿಖೆಭಾಗಮಂಡಲ, ನ. 24: ಜಿಲ್ಲೆಯಲ್ಲಿ ಇತ್ತೀಚೆಗೆ ಕೇಳಿ ಬರುತ್ತಿರುವ ಮಕ್ಕಳ ಅಪಹರಣ ಯತ್ನ ಪ್ರಕರಣಗಳ ಬಗ್ಗೆ ಬಿರುಸಿನ ತನಿಖೆ ನಡೆಯುತ್ತಿದೆ. ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಜಿಲ್ಲಾಅಶ್ವಿನಿ ಆಸ್ಪತ್ರೆಯಲ್ಲಿ ಉಚಿತ ನೇತ್ರ ಚಿಕಿತ್ಸೆಮಡಿಕೇರಿ ನ.24 :ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ - ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಅಶ್ವಿನಿ ಆಸ್ಪತ್ರೆಯಲ್ಲಿ 30 ನೇ ವರ್ಷದ ಉಚಿತನಗರದಲ್ಲಿ ಉದ್ಭವಿಸಿರುವ ಕಸದ ಸಮಸ್ಯೆ : ನಗರಸಭೆಯಿಂದ ಕಂಟೈನರ್ ತೆರವುಮಡಿಕೇರಿ, ನ. 24: ಇಪ್ಪತ್ತ ಮೂರು ವಾರ್ಡ್, 33, 381 ರಷ್ಟು ಅಧಿಕೃತವಾದ ಜನಸಂಖ್ಯೆ, 17.04 ಚದರ ಕಿಲೋ ಮೀಟರ್ ವಿಸ್ತೀರ್ಣ ಮನೆಗಳು, ವಾಣಿಜ್ಯ ಸಂಕೀರ್ಣಗಳು ಸೇರಿದಂತೆಕೊಡವರ ಹಕ್ಕಿಗಾಗಿ ಜಾಗತಿಕ ಮಟ್ಟದಲ್ಲಿ ಹೋರಾಟಮಡಿಕೇರಿ, ನ. 24: ಜಗತ್ತಿನ ಅತ್ಯಂತ ಜನಾಂಗೀಯ ವೈವಿಧ್ಯತೆ ಹೊಂದಿರುವ ಭಾರತದಲ್ಲಿ ಕೊಡವರ ಹಕ್ಕು ಗೌರವಪೂರ್ವಕವಾಗಿ ಸಂರಕ್ಷಿಸಲ್ಪಡಬೇಕು. ಮಾತ್ರವಲ್ಲದೇ ಸ್ವಾಭಿಮಾನದಿಂದ ಮುಂದುವರೆ ಯಬೇಕು. ಈ ಹಿನ್ನೆಲೆಯಲ್ಲಿ 2017ರಲ್ಲಿಕೊಡವರು ಜಾಗೃತರಾಗದಿದ್ದಲ್ಲಿ ಅಸ್ತಿತ್ವವಿಲ್ಲ: ನಾಚಪ್ಪಮಡಿಕೇರಿ, ನ. 24: ಗಾಂಧಿ ಮೈದಾನದಲ್ಲಿ ನಡೆದ ಕೊಡವ ನ್ಯಾಷನಲ್ ಡೇ ಸಮಾರಂಭದಲ್ಲಿ ಹಕ್ಕೊತ್ತಾಯಗಳನ್ನು ಮಂಡಿಸಿ ಕೊಡವರನ್ನು ಕುರಿತಾಗಿ ಸುಧೀರ್ಘ ಬಾಷಣ ಮಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.
ಮಕ್ಕಳ ಅಪಹರಣ ಯತ್ನ: ಪ್ರಕರಣದ ಬಿರುಸಿನ ತನಿಖೆಭಾಗಮಂಡಲ, ನ. 24: ಜಿಲ್ಲೆಯಲ್ಲಿ ಇತ್ತೀಚೆಗೆ ಕೇಳಿ ಬರುತ್ತಿರುವ ಮಕ್ಕಳ ಅಪಹರಣ ಯತ್ನ ಪ್ರಕರಣಗಳ ಬಗ್ಗೆ ಬಿರುಸಿನ ತನಿಖೆ ನಡೆಯುತ್ತಿದೆ. ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಜಿಲ್ಲಾ
ಅಶ್ವಿನಿ ಆಸ್ಪತ್ರೆಯಲ್ಲಿ ಉಚಿತ ನೇತ್ರ ಚಿಕಿತ್ಸೆಮಡಿಕೇರಿ ನ.24 :ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ - ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಅಶ್ವಿನಿ ಆಸ್ಪತ್ರೆಯಲ್ಲಿ 30 ನೇ ವರ್ಷದ ಉಚಿತ
ನಗರದಲ್ಲಿ ಉದ್ಭವಿಸಿರುವ ಕಸದ ಸಮಸ್ಯೆ : ನಗರಸಭೆಯಿಂದ ಕಂಟೈನರ್ ತೆರವುಮಡಿಕೇರಿ, ನ. 24: ಇಪ್ಪತ್ತ ಮೂರು ವಾರ್ಡ್, 33, 381 ರಷ್ಟು ಅಧಿಕೃತವಾದ ಜನಸಂಖ್ಯೆ, 17.04 ಚದರ ಕಿಲೋ ಮೀಟರ್ ವಿಸ್ತೀರ್ಣ ಮನೆಗಳು, ವಾಣಿಜ್ಯ ಸಂಕೀರ್ಣಗಳು ಸೇರಿದಂತೆ
ಕೊಡವರ ಹಕ್ಕಿಗಾಗಿ ಜಾಗತಿಕ ಮಟ್ಟದಲ್ಲಿ ಹೋರಾಟಮಡಿಕೇರಿ, ನ. 24: ಜಗತ್ತಿನ ಅತ್ಯಂತ ಜನಾಂಗೀಯ ವೈವಿಧ್ಯತೆ ಹೊಂದಿರುವ ಭಾರತದಲ್ಲಿ ಕೊಡವರ ಹಕ್ಕು ಗೌರವಪೂರ್ವಕವಾಗಿ ಸಂರಕ್ಷಿಸಲ್ಪಡಬೇಕು. ಮಾತ್ರವಲ್ಲದೇ ಸ್ವಾಭಿಮಾನದಿಂದ ಮುಂದುವರೆ ಯಬೇಕು. ಈ ಹಿನ್ನೆಲೆಯಲ್ಲಿ 2017ರಲ್ಲಿ
ಕೊಡವರು ಜಾಗೃತರಾಗದಿದ್ದಲ್ಲಿ ಅಸ್ತಿತ್ವವಿಲ್ಲ: ನಾಚಪ್ಪಮಡಿಕೇರಿ, ನ. 24: ಗಾಂಧಿ ಮೈದಾನದಲ್ಲಿ ನಡೆದ ಕೊಡವ ನ್ಯಾಷನಲ್ ಡೇ ಸಮಾರಂಭದಲ್ಲಿ ಹಕ್ಕೊತ್ತಾಯಗಳನ್ನು ಮಂಡಿಸಿ ಕೊಡವರನ್ನು ಕುರಿತಾಗಿ ಸುಧೀರ್ಘ ಬಾಷಣ ಮಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.