ಜೂಜಾಟ: ಹಣ, ವಾಹನ ವಶಕೂಡಿಗೆ, ಜೂ. 7 : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರ ಗ್ರಾಮದ ಅಯ್ಯಪ್ಪ ಸ್ವಾಮಿ ದೇಗುಲದ ಹಿಂಭಾಗದಲ್ಲಿ ಜೂಜಾಟದಲ್ಲಿ ತೊಡಗಿದ್ದ ಇಬ್ಬರನ್ನು ಪೊಲೀಸರು ಬಂದಿಸಿದ್ದಾರೆ. ಇನ್ನುಳಿದಅಪ್ರಾಪ್ತೆ ಅಪಹರಣ : ಬಂಧನಕೂಡಿಗೆ, ಜೂ. 7: ಅಪ್ರಾಪ್ತ ಬಾಲಕಿಯನ್ನು ಅದೇ ಗ್ರಾಮದ ಯುವಕ ಅಪಹರಿಸಿದ್ದಾನೆ ಎಂದು ಆರೋಪಿಸಿ ಬಾಲಕಿಯ ಕುಟುಂಬದವರು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕುಶಾಲನಗರ ಗ್ರಾಮಾಂತರಮಧುಮೇಹ ಕಣ್ಣಿನ ಪೊರೆ ಜಾಗೃತಿ ಶಿಬಿರ ಮಡಿಕೇರಿ, ಜೂ. 7: ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ತಾ. 11 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ‘ಮಧುಮೇಹ ಕಣ್ಣಿನ ಪೊರೆ ಜಾಗೃತಿಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆವೀರಾಜಪೇಟೆ, ಜೂ. 7: ಟೇಪ್ ರೆಕಾರ್ಡರ್‍ನ ಹಾಡನ್ನು ಜೋರಾಗಿ ಹಾಕಿದ್ದನ್ನು ಆಕ್ಷೇಪಿಸಿ ಅಕ್ಕ ಪಕ್ಕದ ಮನೆಯವರ ನಡುವೆ ವಿವಾದ ಉಂಟಾಗಿ ಪಣಿ ಎರವರ ಕೆ. ಚಿನ್ನ ಎಂಬಾತನುಗ್ರಾ.ಪಂ. ಎದುರು ಸದಸ್ಯನಿಂದಲೇ ಉಪವಾಸ ಕೂಡಿಗೆ, ಜೂ.7: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಹಾರಂಗಿ ವಾರ್ಡ್‍ನ ಸದಸ್ಯ ಬಿ.ಬಾಸ್ಕರ್‍ನಾಯಕ್ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮಸ್ಥರುಗಳಿಗೆ ಶೌಚಾಲಯ ನಿರ್ಮಿಸಲು ಅರ್ಜಿ ಸಲ್ಲಿಸಿದ್ದರೂ, ಅಭಿವೃದ್ಧಿ ಅಧಿಕಾರಿ ಸ್ಪಂದಿಸಿಲ್ಲ ಎಂದು
ಜೂಜಾಟ: ಹಣ, ವಾಹನ ವಶಕೂಡಿಗೆ, ಜೂ. 7 : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಂದರನಗರ ಗ್ರಾಮದ ಅಯ್ಯಪ್ಪ ಸ್ವಾಮಿ ದೇಗುಲದ ಹಿಂಭಾಗದಲ್ಲಿ ಜೂಜಾಟದಲ್ಲಿ ತೊಡಗಿದ್ದ ಇಬ್ಬರನ್ನು ಪೊಲೀಸರು ಬಂದಿಸಿದ್ದಾರೆ. ಇನ್ನುಳಿದ
ಅಪ್ರಾಪ್ತೆ ಅಪಹರಣ : ಬಂಧನಕೂಡಿಗೆ, ಜೂ. 7: ಅಪ್ರಾಪ್ತ ಬಾಲಕಿಯನ್ನು ಅದೇ ಗ್ರಾಮದ ಯುವಕ ಅಪಹರಿಸಿದ್ದಾನೆ ಎಂದು ಆರೋಪಿಸಿ ಬಾಲಕಿಯ ಕುಟುಂಬದವರು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕುಶಾಲನಗರ ಗ್ರಾಮಾಂತರ
ಮಧುಮೇಹ ಕಣ್ಣಿನ ಪೊರೆ ಜಾಗೃತಿ ಶಿಬಿರ ಮಡಿಕೇರಿ, ಜೂ. 7: ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ತಾ. 11 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ‘ಮಧುಮೇಹ ಕಣ್ಣಿನ ಪೊರೆ ಜಾಗೃತಿ
ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆವೀರಾಜಪೇಟೆ, ಜೂ. 7: ಟೇಪ್ ರೆಕಾರ್ಡರ್‍ನ ಹಾಡನ್ನು ಜೋರಾಗಿ ಹಾಕಿದ್ದನ್ನು ಆಕ್ಷೇಪಿಸಿ ಅಕ್ಕ ಪಕ್ಕದ ಮನೆಯವರ ನಡುವೆ ವಿವಾದ ಉಂಟಾಗಿ ಪಣಿ ಎರವರ ಕೆ. ಚಿನ್ನ ಎಂಬಾತನು
ಗ್ರಾ.ಪಂ. ಎದುರು ಸದಸ್ಯನಿಂದಲೇ ಉಪವಾಸ ಕೂಡಿಗೆ, ಜೂ.7: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಹಾರಂಗಿ ವಾರ್ಡ್‍ನ ಸದಸ್ಯ ಬಿ.ಬಾಸ್ಕರ್‍ನಾಯಕ್ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮಸ್ಥರುಗಳಿಗೆ ಶೌಚಾಲಯ ನಿರ್ಮಿಸಲು ಅರ್ಜಿ ಸಲ್ಲಿಸಿದ್ದರೂ, ಅಭಿವೃದ್ಧಿ ಅಧಿಕಾರಿ ಸ್ಪಂದಿಸಿಲ್ಲ ಎಂದು