‘ಲೈನ್ಮನೆಗಳಲ್ಲಿರುವ ಆದಿವಾಸಿಗಳಿಗೆ ಪುನರ್ವಸತಿ’ಮಡಿಕೇರಿ, ಜೂ.7 : ಜಿಲ್ಲೆಯ ನಾನಾ ಭಾಗಗಳ ಲೈನ್ ಮನೆಗಳಲ್ಲಿ ವಾಸಿಸುತ್ತಿರುವ ನಿವೇಶನ ಹಾಗೂ ವಸತಿ ರಹಿತ ಆದಿವಾಸಿ ಕುಟುಂಬಗಳಿಗೆ ಪುನರ್ ವಸತಿ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿದೆ4000 ಎಕರೆ ಜಮ್ಮಾ ಬಾಣೆಗೆ ಕಂದಾಯ ನಿಗದಿ : ಕಾಗೋಡು ತಿಮ್ಮಪ್ಪಬೆಂಗಳೂರು, ಜೂ.6: ಕೊಡಗಿನ ಜಮ್ಮಾಗುಮ್ಮ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಕಂದಾಯ ಇಲಾಖೆ ಮಟ್ಟದಲ್ಲಿ ಕೆಲಸ ಸಾಗಿದೆ. ಇಂದು ವಿಧಾನ ಸಭಾ ಅಧ್ಯಕ್ಷ ಕೆ.ಬಿ.ಕೋಳಿವಾಡ ಅನುಪಸ್ಥಿತಿಯಲ್ಲಿ ಕಿಮ್ಮನೆ ರತ್ನಾಕರ್ಗ್ರಾಮಸಭೆ ಬಹಿಷ್ಕಾರಕ್ಕೆ ಪರ ವಿರೋಧಭಾಗಮಂಡಲ, ಜೂ. 6: ತಲಕಾವೇರಿ ವನ್ಯಧಾಮ ಪ್ರದೇಶವನ್ನು ಸೂಕ್ಷ್ಮಪರಿಸರ ತಾಣ ವ್ಯಾಪ್ತಿಗೆ ಸೇರ್ಪಡೆಗೊಳಿಸಿರುವ ಹಿನ್ನೆಲೆಯಲ್ಲಿ ಇಂದು ಏರ್ಪಾಟಾಗಿದ್ದ ಗ್ರಾಮಸಭೆ ಯನ್ನು ಬಹಿಷ್ಕರಿಸಬೇಕೆಂಬ ವಿಚಾರವಾಗಿ ಗ್ರಾಮಸ್ಥರ ನಡುವೆ ಪರ-ವಿರೋಧಲಂಚ : ಎಸಿಬಿ ಬಲೆಗೆ ಅರಣ್ಯ ಇಲಾಖೆ ನೌಕರಕುಶಾಲನಗರ, ಜೂ. 6 : ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಅರಣ್ಯ ಇಲಾಖೆಯ ನೌಕರನನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಕುಶಾಲನಗರ ವಲಯ ಅರಣ್ಯಾಧಿಕಾರಿ ಕಛೇರಿಯಲ್ಲಿ ನೌಕರನಾಗಿಡೆಂಘೀ ಭೀತಿ : 7 ಮಂದಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲು*ಗೋಣಿಕೊಪ್ಪಲು, ಜೂ. 6 : ಇಲ್ಲಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ಯೊಂದರಲ್ಲಿ ಮಾರಕ ಜ್ವರ ಡೆಂಘೀ ಪತ್ತೆಯಾಗಿದೆ, ಬಾಳೆಲೆ ಭಾಗದ ಕೆಲವರು ಜ್ವರವೆಂದು ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದಾಗ
‘ಲೈನ್ಮನೆಗಳಲ್ಲಿರುವ ಆದಿವಾಸಿಗಳಿಗೆ ಪುನರ್ವಸತಿ’ಮಡಿಕೇರಿ, ಜೂ.7 : ಜಿಲ್ಲೆಯ ನಾನಾ ಭಾಗಗಳ ಲೈನ್ ಮನೆಗಳಲ್ಲಿ ವಾಸಿಸುತ್ತಿರುವ ನಿವೇಶನ ಹಾಗೂ ವಸತಿ ರಹಿತ ಆದಿವಾಸಿ ಕುಟುಂಬಗಳಿಗೆ ಪುನರ್ ವಸತಿ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಿದೆ
4000 ಎಕರೆ ಜಮ್ಮಾ ಬಾಣೆಗೆ ಕಂದಾಯ ನಿಗದಿ : ಕಾಗೋಡು ತಿಮ್ಮಪ್ಪಬೆಂಗಳೂರು, ಜೂ.6: ಕೊಡಗಿನ ಜಮ್ಮಾಗುಮ್ಮ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಕಂದಾಯ ಇಲಾಖೆ ಮಟ್ಟದಲ್ಲಿ ಕೆಲಸ ಸಾಗಿದೆ. ಇಂದು ವಿಧಾನ ಸಭಾ ಅಧ್ಯಕ್ಷ ಕೆ.ಬಿ.ಕೋಳಿವಾಡ ಅನುಪಸ್ಥಿತಿಯಲ್ಲಿ ಕಿಮ್ಮನೆ ರತ್ನಾಕರ್
ಗ್ರಾಮಸಭೆ ಬಹಿಷ್ಕಾರಕ್ಕೆ ಪರ ವಿರೋಧಭಾಗಮಂಡಲ, ಜೂ. 6: ತಲಕಾವೇರಿ ವನ್ಯಧಾಮ ಪ್ರದೇಶವನ್ನು ಸೂಕ್ಷ್ಮಪರಿಸರ ತಾಣ ವ್ಯಾಪ್ತಿಗೆ ಸೇರ್ಪಡೆಗೊಳಿಸಿರುವ ಹಿನ್ನೆಲೆಯಲ್ಲಿ ಇಂದು ಏರ್ಪಾಟಾಗಿದ್ದ ಗ್ರಾಮಸಭೆ ಯನ್ನು ಬಹಿಷ್ಕರಿಸಬೇಕೆಂಬ ವಿಚಾರವಾಗಿ ಗ್ರಾಮಸ್ಥರ ನಡುವೆ ಪರ-ವಿರೋಧ
ಲಂಚ : ಎಸಿಬಿ ಬಲೆಗೆ ಅರಣ್ಯ ಇಲಾಖೆ ನೌಕರಕುಶಾಲನಗರ, ಜೂ. 6 : ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಅರಣ್ಯ ಇಲಾಖೆಯ ನೌಕರನನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಕುಶಾಲನಗರ ವಲಯ ಅರಣ್ಯಾಧಿಕಾರಿ ಕಛೇರಿಯಲ್ಲಿ ನೌಕರನಾಗಿ
ಡೆಂಘೀ ಭೀತಿ : 7 ಮಂದಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲು*ಗೋಣಿಕೊಪ್ಪಲು, ಜೂ. 6 : ಇಲ್ಲಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ಯೊಂದರಲ್ಲಿ ಮಾರಕ ಜ್ವರ ಡೆಂಘೀ ಪತ್ತೆಯಾಗಿದೆ, ಬಾಳೆಲೆ ಭಾಗದ ಕೆಲವರು ಜ್ವರವೆಂದು ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದಾಗ