ಟಿಪ್ಪು ಮಾರಣ ಹೋಮದ ಬಗ್ಗೆ ಚರ್ಚೆ ಅಗತ್ಯ: ವಿಶ್ವನಾಥ್ಮಡಿಕೇರಿ, ಅ. 31: ಟಿಪ್ಪು ಜಯಂತಿಯ ಹಿನ್ನೆಲೆಯಲ್ಲಿ ಚರ್ಚೆ ಗಳಾಗುತ್ತಿವೆ. ಜಿಲ್ಲೆಯಲ್ಲಿ ಟಿಪ್ಪುವಿನಿಂದ ನಡೆದಿದೆ ಎನ್ನಲಾಗುತ್ತಿರುವ ಮಾರಣ ಹೋಮದ ಬಗ್ಗೆ ವ್ಯಾಪಕ ಚರ್ಚೆ ಗಳಾಗಬೇಕಾದ ಅಗತ್ಯವಿದೆ ಎಂದುಕಾಂಗ್ರೆಸ್ ಎಲ್ಲಾ ವರ್ಗದ ಜನರ ಪಕ್ಷ: ಸಚಿವ ಕೃಷ್ಣಪ್ಪಮಡಿಕೇರಿ, ಅ. 31: ದಿ. ಇಂದಿರಾಗಾಂಧಿ ನಾಲ್ಕು ಬಾರಿ ದೇಶದ ಪ್ರಧಾನಿಯಾಗಿದ್ದು, ದೇಶದಲ್ಲಿ ಬಡತನ ನಿರ್ಮೂಲನೆ ಮಾಡಲು ಶ್ರಮಿಸಿದ್ದರು. ಅಂತಹ ದಿಟ್ಟ, ಧೀಮಂತ ನಾಯಕಿಯನ್ನು ಹೊಂದಿದ್ದ ಪಕ್ಷಅಪ್ಪಯ್ಯಗೌಡ ಸ್ಮಾರಕ ನಿರ್ಮಾಣಕ್ಕೆ ಪ್ರಯತ್ನಮಡಿಕೇರಿ, ಅ. 31: ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಸ್ಮಾರಕ ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವ ದೆಂದು ರಾಜ್ಯ ವಸತಿ ಸಚಿವ ಎಂ. ಕೃಷ್ಣಪ್ಪ ಭರವಸೆಸರಗಳ್ಳತನಕ್ಕೆ ವಿಫಲ ಯತ್ನಸೋಮವಾರಪೇಟೆ, ಅ. 31: ಪಟ್ಟಣದಲ್ಲಿ ಮಹಿಳೆಯೋರ್ವರ ಸರಗಳ್ಳತನಕ್ಕೆ ವಿಫಲಯತ್ನ ನಡೆಸಿರುವ ಘಟನೆ ಬಾಣಾವಾರ ರಸ್ತೆಯ ಎಸ್‍ಜೆಎಂ ಶಾಲೆಯ ಮುಂಭಾಗ ನಿನ್ನೆ ಬೆಳಿಗ್ಗೆ ನಡೆದಿದೆ. ಬಾಣಾವರ ರಸ್ತೆಯ ನಿವಾಸಿ ಭುವನೇಶ್ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರಮೂರ್ನಾಡು, ಅ. 31 : ಮುಂಬರುವ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅತ್ಯಧಿಕ ಕ್ಷೇತ್ರದಲ್ಲಿ ಜಯಗಳಿಸಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮಡಿಕೇರಿ ವಿಧಾನ ಸಭಾ
ಟಿಪ್ಪು ಮಾರಣ ಹೋಮದ ಬಗ್ಗೆ ಚರ್ಚೆ ಅಗತ್ಯ: ವಿಶ್ವನಾಥ್ಮಡಿಕೇರಿ, ಅ. 31: ಟಿಪ್ಪು ಜಯಂತಿಯ ಹಿನ್ನೆಲೆಯಲ್ಲಿ ಚರ್ಚೆ ಗಳಾಗುತ್ತಿವೆ. ಜಿಲ್ಲೆಯಲ್ಲಿ ಟಿಪ್ಪುವಿನಿಂದ ನಡೆದಿದೆ ಎನ್ನಲಾಗುತ್ತಿರುವ ಮಾರಣ ಹೋಮದ ಬಗ್ಗೆ ವ್ಯಾಪಕ ಚರ್ಚೆ ಗಳಾಗಬೇಕಾದ ಅಗತ್ಯವಿದೆ ಎಂದು
ಕಾಂಗ್ರೆಸ್ ಎಲ್ಲಾ ವರ್ಗದ ಜನರ ಪಕ್ಷ: ಸಚಿವ ಕೃಷ್ಣಪ್ಪಮಡಿಕೇರಿ, ಅ. 31: ದಿ. ಇಂದಿರಾಗಾಂಧಿ ನಾಲ್ಕು ಬಾರಿ ದೇಶದ ಪ್ರಧಾನಿಯಾಗಿದ್ದು, ದೇಶದಲ್ಲಿ ಬಡತನ ನಿರ್ಮೂಲನೆ ಮಾಡಲು ಶ್ರಮಿಸಿದ್ದರು. ಅಂತಹ ದಿಟ್ಟ, ಧೀಮಂತ ನಾಯಕಿಯನ್ನು ಹೊಂದಿದ್ದ ಪಕ್ಷ
ಅಪ್ಪಯ್ಯಗೌಡ ಸ್ಮಾರಕ ನಿರ್ಮಾಣಕ್ಕೆ ಪ್ರಯತ್ನಮಡಿಕೇರಿ, ಅ. 31: ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಸ್ಮಾರಕ ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವ ದೆಂದು ರಾಜ್ಯ ವಸತಿ ಸಚಿವ ಎಂ. ಕೃಷ್ಣಪ್ಪ ಭರವಸೆ
ಸರಗಳ್ಳತನಕ್ಕೆ ವಿಫಲ ಯತ್ನಸೋಮವಾರಪೇಟೆ, ಅ. 31: ಪಟ್ಟಣದಲ್ಲಿ ಮಹಿಳೆಯೋರ್ವರ ಸರಗಳ್ಳತನಕ್ಕೆ ವಿಫಲಯತ್ನ ನಡೆಸಿರುವ ಘಟನೆ ಬಾಣಾವಾರ ರಸ್ತೆಯ ಎಸ್‍ಜೆಎಂ ಶಾಲೆಯ ಮುಂಭಾಗ ನಿನ್ನೆ ಬೆಳಿಗ್ಗೆ ನಡೆದಿದೆ. ಬಾಣಾವರ ರಸ್ತೆಯ ನಿವಾಸಿ ಭುವನೇಶ್
ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರಮೂರ್ನಾಡು, ಅ. 31 : ಮುಂಬರುವ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅತ್ಯಧಿಕ ಕ್ಷೇತ್ರದಲ್ಲಿ ಜಯಗಳಿಸಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮಡಿಕೇರಿ ವಿಧಾನ ಸಭಾ