ಆಸ್ತಿ ಘೋಷಣೆಗೆ ನಕಾರ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳಿಗೆ ಸಂಚಕಾರಮಡಿಕೇರಿ, ಅ. 27: ರಾಜ್ಯ ಸರ್ಕಾರ ಪಂಚಾಯಿತಿ ಅಧಿನಿಯಮಕ್ಕೆ ತಂದಿರುವ ನೂತನ ತಿದ್ದು ಪಡಿಯನ್ವಯ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಪ್ರತಿ ವರ್ಷವೂ ಸೆಪ್ಟೆಂಬರ್ ಅಂತ್ಯದೊಳಗೆ ತಮ್ಮ ಮತ್ತುಮಳೆಗಾಗಿ ದೇವರ ಮೊರೆ*ಗೋಣಿಕೊಪ್ಪಲು, ಅ. 27: ಮಳೆ ನಿಂತರೆ ಸಾಕಪ್ಪ ಎಂದು ಹಾರೈಸುತ್ತಿದ್ದ ಕೊಡಗಿನಲ್ಲಿ ಈ ಬಾರಿ ಮಳೆ ಬಂದರೆ ಸಾಕಪ್ಪ ಎಂದು ಹಂಬಲಿಸುವ ಸ್ಥಿತಿ ಉದ್ಭವಿಸಿದೆ. ಬೇಸಿಗೆಯಂತೆ ಬಿಸಿಲಉತ್ತಮ ಪರಿಸರ ನಿರ್ಮಾಣ ಎಲ್ಲರ ಜವಾಬ್ದಾರಿ ಸಂಕೇತ್ಭಾಗಮಂಡಲ, ಅ. 27: ಪ್ರಕೃತಿಯನ್ನು ಆರಾಧಿಸುವದರೊಂದಿಗೆ ಉತ್ತಮ ಪರಿಸರ ನಿರ್ಮಾಣ ಕಾರ್ಯ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.ಟಿಪ್ಪು ಜಯಂತಿ ಆಚರಣೆ ಮೂಲಕ ಜಿಲ್ಲೆಯಲ್ಲಿ ಕೋಮುಸೌಹಾರ್ದಕ್ಕೆ ಧಕ್ಕೆಶ್ರೀಮಂಗಲ, ಅ. 27: ಕೊಡಗು ಜಿಲ್ಲೆಯ ಮಟ್ಟಿಗೆ ಟಿಪ್ಪು ಜಯಂತಿ ಆಚರಿಸದಂತೆ ಕುಟ್ಟ ಕೊಡವ ಸಮಾಜದ ಸಭೆಯಲ್ಲಿ ಸರಕಾರವನ್ನು ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಯಿತು. ಕುಟ್ಟ ಕೊಡವ ಸಮಾಜದ ಕಚೇರಿಯಲ್ಲಿ‘ಟಿಪ್ಪು ಜಯಂತಿಗೆ ವಿರೋಧ ಬೇಡ’ನಾಪೋಕ್ಲು, ಅ. 27: ಟಿಪ್ಪು ಸುಲ್ತಾನ್ ಒಬ್ಬ ನೈಜ ಸ್ವಾತಂತ್ರ್ಯ ಹೋರಾಟಗಾರನಾಗಿದ್ದು, ಇಂತಹ ಹೋರಾಟಗಾರನ ಜಯಂತಿಯ ವಿರುದ್ಧ ಪತ್ರಿಕೆಯ ಮೂಲಕ ನಿರಂತರ ಹೇಳಿಕೆ ನೀಡಿ ಅಶಾಂತಿಯ ವಾತಾವರಣ
ಆಸ್ತಿ ಘೋಷಣೆಗೆ ನಕಾರ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳಿಗೆ ಸಂಚಕಾರಮಡಿಕೇರಿ, ಅ. 27: ರಾಜ್ಯ ಸರ್ಕಾರ ಪಂಚಾಯಿತಿ ಅಧಿನಿಯಮಕ್ಕೆ ತಂದಿರುವ ನೂತನ ತಿದ್ದು ಪಡಿಯನ್ವಯ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಪ್ರತಿ ವರ್ಷವೂ ಸೆಪ್ಟೆಂಬರ್ ಅಂತ್ಯದೊಳಗೆ ತಮ್ಮ ಮತ್ತು
ಮಳೆಗಾಗಿ ದೇವರ ಮೊರೆ*ಗೋಣಿಕೊಪ್ಪಲು, ಅ. 27: ಮಳೆ ನಿಂತರೆ ಸಾಕಪ್ಪ ಎಂದು ಹಾರೈಸುತ್ತಿದ್ದ ಕೊಡಗಿನಲ್ಲಿ ಈ ಬಾರಿ ಮಳೆ ಬಂದರೆ ಸಾಕಪ್ಪ ಎಂದು ಹಂಬಲಿಸುವ ಸ್ಥಿತಿ ಉದ್ಭವಿಸಿದೆ. ಬೇಸಿಗೆಯಂತೆ ಬಿಸಿಲ
ಉತ್ತಮ ಪರಿಸರ ನಿರ್ಮಾಣ ಎಲ್ಲರ ಜವಾಬ್ದಾರಿ ಸಂಕೇತ್ಭಾಗಮಂಡಲ, ಅ. 27: ಪ್ರಕೃತಿಯನ್ನು ಆರಾಧಿಸುವದರೊಂದಿಗೆ ಉತ್ತಮ ಪರಿಸರ ನಿರ್ಮಾಣ ಕಾರ್ಯ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.
ಟಿಪ್ಪು ಜಯಂತಿ ಆಚರಣೆ ಮೂಲಕ ಜಿಲ್ಲೆಯಲ್ಲಿ ಕೋಮುಸೌಹಾರ್ದಕ್ಕೆ ಧಕ್ಕೆಶ್ರೀಮಂಗಲ, ಅ. 27: ಕೊಡಗು ಜಿಲ್ಲೆಯ ಮಟ್ಟಿಗೆ ಟಿಪ್ಪು ಜಯಂತಿ ಆಚರಿಸದಂತೆ ಕುಟ್ಟ ಕೊಡವ ಸಮಾಜದ ಸಭೆಯಲ್ಲಿ ಸರಕಾರವನ್ನು ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಯಿತು. ಕುಟ್ಟ ಕೊಡವ ಸಮಾಜದ ಕಚೇರಿಯಲ್ಲಿ
‘ಟಿಪ್ಪು ಜಯಂತಿಗೆ ವಿರೋಧ ಬೇಡ’ನಾಪೋಕ್ಲು, ಅ. 27: ಟಿಪ್ಪು ಸುಲ್ತಾನ್ ಒಬ್ಬ ನೈಜ ಸ್ವಾತಂತ್ರ್ಯ ಹೋರಾಟಗಾರನಾಗಿದ್ದು, ಇಂತಹ ಹೋರಾಟಗಾರನ ಜಯಂತಿಯ ವಿರುದ್ಧ ಪತ್ರಿಕೆಯ ಮೂಲಕ ನಿರಂತರ ಹೇಳಿಕೆ ನೀಡಿ ಅಶಾಂತಿಯ ವಾತಾವರಣ