ಕಾಕೋಟುಪರಂಬಿನಲ್ಲಿ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿಗೆ ಚಾಲನೆವೀರಾಜಪೇಟೆ, ಅ. 26: ಕೊಡಗು ಜಿಲ್ಲೆ ಸೈನಿಕರನ್ನು ದೇಶ ಸೇವೆಗೆ ನೀಡಿದ ಹೆಗ್ಗಳಿಕೆಯೊಂದಿಗೆ, ಹಾಕಿಯಲ್ಲಿಯೂ ದೇಶಕ್ಕೆ ಹೆಸರಾಂತ ಹಾಕಿ ಪಟುಗಳನ್ನು ನೀಡಿದ ಹೆಮ್ಮೆ ಹೊಂದಿದ್ದು, ಕೊಡಗಿನ ಮನೆಮನೆಯಲ್ಲಿಯೋಧ ಯೆಂಗಟ ಸ್ಮಾರಕ ಅನಾವರಣಗೋಣಿಕೊಪ್ಪಲು, ಅ. 26 : ಪಾಲಿಬೆಟ್ಟ ನಮ್ಮ ಶಾಲೆಯಲ್ಲಿ ನಿರ್ಮಿಸಿರುವ ಹುತಾತ್ಮ ಯೋಧ ಲಾನ್ಸ್ ನಾಯಕ್ ಹೆಚ್. ವಿ. ಯೆಂಗಟ ಅವರ ಸ್ಮಾರಕ ಅನಾವರಣವನ್ನು ಬಿಎಸ್‍ಎಫ್ ಡಿಐಜಿಐಪಿಎಲ್ ಬೆಟ್ಟಿಂಗ್ ದಂಧೆಗೆ ಯುವಕ ಬಲಿಸೋಮವಾರಪೇಟೆ, ಅ. 26: ಐಪಿಎಲ್ ಬೆಟ್ಟಿಂಗ್ ದಂಧೆಗೆ ತಾಲೂಕಿನ ಶನಿವಾರಸಂತೆ ಸಮೀಪದ ಬಿಳಹ ಗ್ರಾಮದ ಅವಿವಾಹಿತ ಯುವಕನೋರ್ವ ಬಲಿಯಾಗಿರುವ ಘಟನೆ ನಡೆದಿದೆ. ಐಪಿಎಲ್ ಕ್ರಿಕೆಟ್ ಪಂದ್ಯಾಟದಲ್ಲಿ ಬೆಟ್ಟಿಂಗ್ಉಚ್ಚ ನ್ಯಾಯಾಲಯ ಪೀಠಕ್ಕೆ ಟಿಪ್ಪು ಜಯಂತಿ ವಿರುದ್ಧದ ಅರ್ಜಿಮಡಿಕೇರಿ, ಅ. 26: ಟಿಪ್ಪು ಜಯಂತಿ ಆಚರಿಸದಂತೆ ಕೋರಿ ಯುಕೊ ಸಂಘಟನೆಯ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು ಸಲ್ಲಿಸಿದ್ದ ರಿಟ್ ಅರ್ಜಿ ಇಂದು ವಿಚಾರಣೆಗೆ ಬಂದಿದ್ದು, ರಿಟ್ಹೇಳುವದು ಒಂದು.., ಮಾಡುವದು ಇನ್ನೊಂದು...!ಮಡಿಕೇರಿ, ಅ. 26: ‘ಹೇಳುವದು ಒಂದು.., ಮಾಡುವದು ಇನ್ನೊಂದು..’ ಈ ಹಾಡಿನ ಸಾಲು ಮಡಿಕೇರಿ ನಗರಸಭೆಗೆ ಅಕ್ಷರಶ ಅನ್ವಯಿಸುತ್ತದೆ. ಒಂದೊಮ್ಮೆ ಮೈದಾನಗಳಲ್ಲಿ ಯಾವದೇ ವಸ್ತು ಪ್ರದರ್ಶನ, ವಾಹನ
ಕಾಕೋಟುಪರಂಬಿನಲ್ಲಿ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿಗೆ ಚಾಲನೆವೀರಾಜಪೇಟೆ, ಅ. 26: ಕೊಡಗು ಜಿಲ್ಲೆ ಸೈನಿಕರನ್ನು ದೇಶ ಸೇವೆಗೆ ನೀಡಿದ ಹೆಗ್ಗಳಿಕೆಯೊಂದಿಗೆ, ಹಾಕಿಯಲ್ಲಿಯೂ ದೇಶಕ್ಕೆ ಹೆಸರಾಂತ ಹಾಕಿ ಪಟುಗಳನ್ನು ನೀಡಿದ ಹೆಮ್ಮೆ ಹೊಂದಿದ್ದು, ಕೊಡಗಿನ ಮನೆಮನೆಯಲ್ಲಿ
ಯೋಧ ಯೆಂಗಟ ಸ್ಮಾರಕ ಅನಾವರಣಗೋಣಿಕೊಪ್ಪಲು, ಅ. 26 : ಪಾಲಿಬೆಟ್ಟ ನಮ್ಮ ಶಾಲೆಯಲ್ಲಿ ನಿರ್ಮಿಸಿರುವ ಹುತಾತ್ಮ ಯೋಧ ಲಾನ್ಸ್ ನಾಯಕ್ ಹೆಚ್. ವಿ. ಯೆಂಗಟ ಅವರ ಸ್ಮಾರಕ ಅನಾವರಣವನ್ನು ಬಿಎಸ್‍ಎಫ್ ಡಿಐಜಿ
ಐಪಿಎಲ್ ಬೆಟ್ಟಿಂಗ್ ದಂಧೆಗೆ ಯುವಕ ಬಲಿಸೋಮವಾರಪೇಟೆ, ಅ. 26: ಐಪಿಎಲ್ ಬೆಟ್ಟಿಂಗ್ ದಂಧೆಗೆ ತಾಲೂಕಿನ ಶನಿವಾರಸಂತೆ ಸಮೀಪದ ಬಿಳಹ ಗ್ರಾಮದ ಅವಿವಾಹಿತ ಯುವಕನೋರ್ವ ಬಲಿಯಾಗಿರುವ ಘಟನೆ ನಡೆದಿದೆ. ಐಪಿಎಲ್ ಕ್ರಿಕೆಟ್ ಪಂದ್ಯಾಟದಲ್ಲಿ ಬೆಟ್ಟಿಂಗ್
ಉಚ್ಚ ನ್ಯಾಯಾಲಯ ಪೀಠಕ್ಕೆ ಟಿಪ್ಪು ಜಯಂತಿ ವಿರುದ್ಧದ ಅರ್ಜಿಮಡಿಕೇರಿ, ಅ. 26: ಟಿಪ್ಪು ಜಯಂತಿ ಆಚರಿಸದಂತೆ ಕೋರಿ ಯುಕೊ ಸಂಘಟನೆಯ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು ಸಲ್ಲಿಸಿದ್ದ ರಿಟ್ ಅರ್ಜಿ ಇಂದು ವಿಚಾರಣೆಗೆ ಬಂದಿದ್ದು, ರಿಟ್
ಹೇಳುವದು ಒಂದು.., ಮಾಡುವದು ಇನ್ನೊಂದು...!ಮಡಿಕೇರಿ, ಅ. 26: ‘ಹೇಳುವದು ಒಂದು.., ಮಾಡುವದು ಇನ್ನೊಂದು..’ ಈ ಹಾಡಿನ ಸಾಲು ಮಡಿಕೇರಿ ನಗರಸಭೆಗೆ ಅಕ್ಷರಶ ಅನ್ವಯಿಸುತ್ತದೆ. ಒಂದೊಮ್ಮೆ ಮೈದಾನಗಳಲ್ಲಿ ಯಾವದೇ ವಸ್ತು ಪ್ರದರ್ಶನ, ವಾಹನ