ಯಡವನಾಡಿನಲ್ಲಿ ಕಾಡಾನೆ ಧಾಳಿ: ಗಿರಿಜನ ಮಹಿಳೆ ದುರ್ಮರಣಸೋಮವಾರಪೇಟೆ / ಕೂಡಿಗೆ, ಅ. 20: ಕಾಡಾನೆ ಧಾಳಿಯಿಂದ ಗಾಯಗೊಂಡಿದ್ದ ಗಿರಿಜನ ಮಹಿಳೆಯೋರ್ವರು ದುರ್ಮರಣ ಕ್ಕೀಡಾಗಿರುವ ಘಟನೆ ತಾಲೂಕಿನ ಯಡವನಾಡು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನಡೆದಿದೆ.ಯಡನವಾಡು ಅರಣ್ಯಜೀವಿ ಸಂಕುಲ ಸಂರಕ್ಷಣೆ ಎಲ್ಲರ ಹೊಣೆ : ಕೆ.ಎಂ.ಚಿಣ್ಣಪ್ಪಮಡಿಕೇರಿ, ಅ. 20 : ಪಶ್ಚಿಮಘಟ್ಟವೆಂದರೆ ಕೇವಲ ಕಾಡಲ್ಲ. ಅದು ಜೀವ ಜಗತ್ತಿನ ಅತ್ಯಂತ ಸೂಕ್ಷ್ಮ ಕೊಂಡಿ. ಇಲ್ಲಿನ ಝರಿ, ಜಲಪಾತ, ಪ್ರಾಣಿ, ಪಕ್ಷಿ, ಕೀಟಗಳು ಮತ್ತುಅರವಳಿಕೆ ಮೂಲಕ ಹುಲಿ ಸೆರೆಗೆ ಕಾರ್ಯಾಚರಣೆಶ್ರೀಮಂಗಲ, ಅ. 20 : ದಕ್ಷಿಣ ಕೊಡಗಿನ ಬಾಳೆಲೆ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷದಿಂದ ಹುಲಿ ಹಾವಳಿ ಕಾಣಿಸಿಕೊಂಡಿದ್ದು, ಹಲವು ಸಮಯ ದಿಂದ ಸದ್ದಿಲ್ಲದಿದ್ದ ಹುಲಿ ಹಾವಳಿಕೂಡಿಗೆಯಲ್ಲಿ ಬಿಆರ್ಎಫ್ಓ ಆಯ್ಕೆ ಪ್ರಕ್ರಿಯೆಕೂಡಿಗೆ, ಅ. 20: ಕೊಡಗು ಅರಣ್ಯ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ತೆರವಾಗಿರುವ ಬಿಆರ್‍ಎಫ್‍ಓ (ಫಾರೆಸ್ಟ್) ನೇಮಕ ಆಯ್ಕೆ ಪ್ರಕ್ರಿಯೆಯು ಇಂದು ಕೂಡಿಗೆಯ ಸರಕಾರಿ ಕ್ರೀಡಾ ಶಾಲೆಯ ಕ್ರೀಡಾಂಗಣದಲ್ಲಿಹೆಬ್ಬಾಲೆಯಲ್ಲಿ ನಡೆದ ಕೃಷಿ ಅಭಿಯಾನ ಕಾರ್ಯಕ್ರಮಕೂಡಿಗೆ, ಅ. 20: ಕೊಡಗು ಜಿಲ್ಲಾ ಪಂಚಾಯ್ತಿ, ಕೃಷಿ ಇಲಾಖೆ ಸೋಮವಾರಪೇಟೆ ತಾಲೂಕು, ಕುಶಾಲನಗರ ಹೋಬಳಿ ಸಹಯೋಗದಲ್ಲಿ 2016-17ನೇ ಸಾಲಿನ ಕೃಷಿ ಅಭಿಯಾನ ಕಾರ್ಯಕ್ರಮವು ಹೆಬ್ಬಾಲೆ ಸರ್ಕಾರಿ
ಯಡವನಾಡಿನಲ್ಲಿ ಕಾಡಾನೆ ಧಾಳಿ: ಗಿರಿಜನ ಮಹಿಳೆ ದುರ್ಮರಣಸೋಮವಾರಪೇಟೆ / ಕೂಡಿಗೆ, ಅ. 20: ಕಾಡಾನೆ ಧಾಳಿಯಿಂದ ಗಾಯಗೊಂಡಿದ್ದ ಗಿರಿಜನ ಮಹಿಳೆಯೋರ್ವರು ದುರ್ಮರಣ ಕ್ಕೀಡಾಗಿರುವ ಘಟನೆ ತಾಲೂಕಿನ ಯಡವನಾಡು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನಡೆದಿದೆ.ಯಡನವಾಡು ಅರಣ್ಯ
ಜೀವಿ ಸಂಕುಲ ಸಂರಕ್ಷಣೆ ಎಲ್ಲರ ಹೊಣೆ : ಕೆ.ಎಂ.ಚಿಣ್ಣಪ್ಪಮಡಿಕೇರಿ, ಅ. 20 : ಪಶ್ಚಿಮಘಟ್ಟವೆಂದರೆ ಕೇವಲ ಕಾಡಲ್ಲ. ಅದು ಜೀವ ಜಗತ್ತಿನ ಅತ್ಯಂತ ಸೂಕ್ಷ್ಮ ಕೊಂಡಿ. ಇಲ್ಲಿನ ಝರಿ, ಜಲಪಾತ, ಪ್ರಾಣಿ, ಪಕ್ಷಿ, ಕೀಟಗಳು ಮತ್ತು
ಅರವಳಿಕೆ ಮೂಲಕ ಹುಲಿ ಸೆರೆಗೆ ಕಾರ್ಯಾಚರಣೆಶ್ರೀಮಂಗಲ, ಅ. 20 : ದಕ್ಷಿಣ ಕೊಡಗಿನ ಬಾಳೆಲೆ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷದಿಂದ ಹುಲಿ ಹಾವಳಿ ಕಾಣಿಸಿಕೊಂಡಿದ್ದು, ಹಲವು ಸಮಯ ದಿಂದ ಸದ್ದಿಲ್ಲದಿದ್ದ ಹುಲಿ ಹಾವಳಿ
ಕೂಡಿಗೆಯಲ್ಲಿ ಬಿಆರ್ಎಫ್ಓ ಆಯ್ಕೆ ಪ್ರಕ್ರಿಯೆಕೂಡಿಗೆ, ಅ. 20: ಕೊಡಗು ಅರಣ್ಯ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ತೆರವಾಗಿರುವ ಬಿಆರ್‍ಎಫ್‍ಓ (ಫಾರೆಸ್ಟ್) ನೇಮಕ ಆಯ್ಕೆ ಪ್ರಕ್ರಿಯೆಯು ಇಂದು ಕೂಡಿಗೆಯ ಸರಕಾರಿ ಕ್ರೀಡಾ ಶಾಲೆಯ ಕ್ರೀಡಾಂಗಣದಲ್ಲಿ
ಹೆಬ್ಬಾಲೆಯಲ್ಲಿ ನಡೆದ ಕೃಷಿ ಅಭಿಯಾನ ಕಾರ್ಯಕ್ರಮಕೂಡಿಗೆ, ಅ. 20: ಕೊಡಗು ಜಿಲ್ಲಾ ಪಂಚಾಯ್ತಿ, ಕೃಷಿ ಇಲಾಖೆ ಸೋಮವಾರಪೇಟೆ ತಾಲೂಕು, ಕುಶಾಲನಗರ ಹೋಬಳಿ ಸಹಯೋಗದಲ್ಲಿ 2016-17ನೇ ಸಾಲಿನ ಕೃಷಿ ಅಭಿಯಾನ ಕಾರ್ಯಕ್ರಮವು ಹೆಬ್ಬಾಲೆ ಸರ್ಕಾರಿ