ಪೊನ್ನಂಪೇಟೆಯಲ್ಲಿ ನಾಕೌಟ್ ಹಾಕಿವೀರಾಜಪೇಟೆ, ಅ. 20: ಹಾಕಿ ಕೊಡಗು ಸಂಸ್ಥೆಯಿಂದ ಪೊನ್ನಂಪೇಟೆಯ ಕೃತಕ ಹುಲ್ಲು ಹಾಸಿನ ಮೈದಾನದಲ್ಲಿ ಜಿಲ್ಲಾ ಮಟ್ಟದ ನಾಕೌಟ್ ಹಾಕಿ ಪಂದ್ಯಾಟವು ಅಕ್ಟೋಬರ್ 22 ರಿಂದ 24ರವರೆಗೆರುದ್ರೇಶ್ ಹತ್ಯೆ ಪ್ರತಿಭಟನೆಕುಶಾಲನಗರ, ಅ. 20: ಬೆಂಗಳೂರಿನಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತರ ರುದ್ರೇಶ್ ಹತ್ಯೆ ಖಂಡಿಸಿ ಕುಶಾಲನಗರ ಬಿಜೆಪಿ ಘಟಕದ ಆಶ್ರಯದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು. ಕುಶಾಲನಗರ ಬಿಜೆಪಿ ಘಟಕದ ಅಧ್ಯಕ್ಷ ಕೆ.ಜಿ.ಮನುರಾಜ್ಯಮಟ್ಟದ ಫುಟ್ಬಾಲ್ಗೆ ಚಾಲನೆಕುಶಾಲನಗರ, ಅ 20: ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ, ಬಸವನಹಳ್ಳಿ ಸರಕಾರಿ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದದಸರಾ ತೀರ್ಪುಗಾರರ ವಿರುದ್ಧ ಜೆ.ಡಿ.ಎಸ್. ಅಸಮಾಧಾನಮಡಿಕೇರಿ, ಅ. 20: ದಸರಾ ಜನೋತ್ಸವ ಎನ್ನುವದು ದೇವರ ಕಾರ್ಯವಾಗಿದ್ದು, ದೈವಿಕ ಶಕ್ತಿಗಳ ಮೂಲಕ ನಾಡು ಸುಭಿಕ್ಷವಾಗುವಂತೆ ಪ್ರಾರ್ಥಿಸಲಾಗುತ್ತದೆ. ಆದರೆ ಇಂದು ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಿಸಿರುವಂತೆ ಮಡಿಕೇರಿಶನಿವಾರಸಂತೆಯಲ್ಲಿ ಬಿ.ಎಸ್.ವೈ.ಶನಿವಾರಸಂತೆ, ಅ. 20: ಸಮೀಪದ ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಶಾಲಾ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ವೀರಶೈವ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ್ದ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.
ಪೊನ್ನಂಪೇಟೆಯಲ್ಲಿ ನಾಕೌಟ್ ಹಾಕಿವೀರಾಜಪೇಟೆ, ಅ. 20: ಹಾಕಿ ಕೊಡಗು ಸಂಸ್ಥೆಯಿಂದ ಪೊನ್ನಂಪೇಟೆಯ ಕೃತಕ ಹುಲ್ಲು ಹಾಸಿನ ಮೈದಾನದಲ್ಲಿ ಜಿಲ್ಲಾ ಮಟ್ಟದ ನಾಕೌಟ್ ಹಾಕಿ ಪಂದ್ಯಾಟವು ಅಕ್ಟೋಬರ್ 22 ರಿಂದ 24ರವರೆಗೆ
ರುದ್ರೇಶ್ ಹತ್ಯೆ ಪ್ರತಿಭಟನೆಕುಶಾಲನಗರ, ಅ. 20: ಬೆಂಗಳೂರಿನಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತರ ರುದ್ರೇಶ್ ಹತ್ಯೆ ಖಂಡಿಸಿ ಕುಶಾಲನಗರ ಬಿಜೆಪಿ ಘಟಕದ ಆಶ್ರಯದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು. ಕುಶಾಲನಗರ ಬಿಜೆಪಿ ಘಟಕದ ಅಧ್ಯಕ್ಷ ಕೆ.ಜಿ.ಮನು
ರಾಜ್ಯಮಟ್ಟದ ಫುಟ್ಬಾಲ್ಗೆ ಚಾಲನೆಕುಶಾಲನಗರ, ಅ 20: ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ, ಬಸವನಹಳ್ಳಿ ಸರಕಾರಿ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ
ದಸರಾ ತೀರ್ಪುಗಾರರ ವಿರುದ್ಧ ಜೆ.ಡಿ.ಎಸ್. ಅಸಮಾಧಾನಮಡಿಕೇರಿ, ಅ. 20: ದಸರಾ ಜನೋತ್ಸವ ಎನ್ನುವದು ದೇವರ ಕಾರ್ಯವಾಗಿದ್ದು, ದೈವಿಕ ಶಕ್ತಿಗಳ ಮೂಲಕ ನಾಡು ಸುಭಿಕ್ಷವಾಗುವಂತೆ ಪ್ರಾರ್ಥಿಸಲಾಗುತ್ತದೆ. ಆದರೆ ಇಂದು ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಿಸಿರುವಂತೆ ಮಡಿಕೇರಿ
ಶನಿವಾರಸಂತೆಯಲ್ಲಿ ಬಿ.ಎಸ್.ವೈ.ಶನಿವಾರಸಂತೆ, ಅ. 20: ಸಮೀಪದ ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಶಾಲಾ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ವೀರಶೈವ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ್ದ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.