ಅಂಚೆ ಕಾರ್ಡ್ ಚಳುವಳಿಗೆ ಶಿವರಾಜ್ಕುಮಾರ್ ಬೆಂಬಲಕುಶಾಲನಗರ, ಅ. 19: ಕಾವೇರಿ ನದಿ ಸಂರಕ್ಷಣೆಗೆ ಯೋಜನೆ ರೂಪಿಸಲು ಆಗ್ರಹಿಸಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಆಶ್ರಯದಲ್ಲಿ ಕೈಗೊಂಡಿರುವ 1 ಲಕ್ಷ ಅಂಚೆ ಕಾರ್ಡ್ಲೈನ್ಮನೆ ಆದಿವಾಸಿಗಳ ಮೇಲೆ ದೌರ್ಜನ್ಯ : ಸಮಿತಿ ಆರೋಪಮಡಿಕೇರಿ, ಅ. 19: ಕೊಡಗಿನ ಲೈನ್‍ಮನೆಗಳಲ್ಲಿ ಜೀವನ ಸಾಗಿಸುತ್ತಿರುವ ಆದಿವಾಸಿಗಳ ಮೇಲೆ ಮಾಲೀಕರುಗಳಿಂದ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ ಎಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆರೋಪಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಸೋಮವಾರಪೇಟೆ ಪ.ಪಂ.ಗೆ ರೂ. 14.86 ಕೋಟಿ ಅನುದಾನಕ್ಕೆ ಸಚಿವರಿಗೆ ಮನವಿಸೋಮವಾರಪೇಟೆ, ಅ. 19: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಈ ನಿಟ್ಟಿನಲ್ಲಿ ಪ.ಪಂ. ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾರ್ಯ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲುಯುವ ಜನಾಂಗದ ಸಮಾಜ ಸೇವೆಯಿಂದ ದೇಶ ಅಭಿವೃದ್ಧಿಸೋಮವಾರಪೇಟೆ, ಅ. 19: ಯುವ ಜನಾಂಗ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಡಿಕೇರಿ ತಾಲೂಕು ಯುವ ಒಕ್ಕೂಟ ಅಧ್ಯಕ್ಷ ನವೀನ್ದೂರವಾಣಿ ಸಿಬ್ಬಂದಿಗಳಿಗೆ ಸಾರ್ವಜನಿಕರಿಂದ ಮುತ್ತಿಗೆಚೆಟ್ಟಳ್ಳಿ, ಅ. 19: ಕಳೆದ ಒಂದು ತಿಂಗಳಿಂದ ಚೆಟ್ಟಳ್ಳಿಯ ಬಿಎಸ್‍ಎನ್‍ಎಲ್ ದೂರವಾಣಿ ಸಂಪರ್ಕ ಆಗಿಂದಾಗ್ಗೆ ಕಡಿತಗೊಳ್ಳುತ್ತಿದೆ. ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ದೂರವಾಣಿಯನ್ನು ಸ್ವೀಕರಿಸದಿದ್ದಾಗ ರೊಚ್ಚಿಗೆದ್ದ ಸಾರ್ವಜನಿಕರು ದೂರವಾಣಿ
ಅಂಚೆ ಕಾರ್ಡ್ ಚಳುವಳಿಗೆ ಶಿವರಾಜ್ಕುಮಾರ್ ಬೆಂಬಲಕುಶಾಲನಗರ, ಅ. 19: ಕಾವೇರಿ ನದಿ ಸಂರಕ್ಷಣೆಗೆ ಯೋಜನೆ ರೂಪಿಸಲು ಆಗ್ರಹಿಸಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಆಶ್ರಯದಲ್ಲಿ ಕೈಗೊಂಡಿರುವ 1 ಲಕ್ಷ ಅಂಚೆ ಕಾರ್ಡ್
ಲೈನ್ಮನೆ ಆದಿವಾಸಿಗಳ ಮೇಲೆ ದೌರ್ಜನ್ಯ : ಸಮಿತಿ ಆರೋಪಮಡಿಕೇರಿ, ಅ. 19: ಕೊಡಗಿನ ಲೈನ್‍ಮನೆಗಳಲ್ಲಿ ಜೀವನ ಸಾಗಿಸುತ್ತಿರುವ ಆದಿವಾಸಿಗಳ ಮೇಲೆ ಮಾಲೀಕರುಗಳಿಂದ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ ಎಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆರೋಪಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ
ಸೋಮವಾರಪೇಟೆ ಪ.ಪಂ.ಗೆ ರೂ. 14.86 ಕೋಟಿ ಅನುದಾನಕ್ಕೆ ಸಚಿವರಿಗೆ ಮನವಿಸೋಮವಾರಪೇಟೆ, ಅ. 19: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಈ ನಿಟ್ಟಿನಲ್ಲಿ ಪ.ಪಂ. ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾರ್ಯ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು
ಯುವ ಜನಾಂಗದ ಸಮಾಜ ಸೇವೆಯಿಂದ ದೇಶ ಅಭಿವೃದ್ಧಿಸೋಮವಾರಪೇಟೆ, ಅ. 19: ಯುವ ಜನಾಂಗ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಡಿಕೇರಿ ತಾಲೂಕು ಯುವ ಒಕ್ಕೂಟ ಅಧ್ಯಕ್ಷ ನವೀನ್
ದೂರವಾಣಿ ಸಿಬ್ಬಂದಿಗಳಿಗೆ ಸಾರ್ವಜನಿಕರಿಂದ ಮುತ್ತಿಗೆಚೆಟ್ಟಳ್ಳಿ, ಅ. 19: ಕಳೆದ ಒಂದು ತಿಂಗಳಿಂದ ಚೆಟ್ಟಳ್ಳಿಯ ಬಿಎಸ್‍ಎನ್‍ಎಲ್ ದೂರವಾಣಿ ಸಂಪರ್ಕ ಆಗಿಂದಾಗ್ಗೆ ಕಡಿತಗೊಳ್ಳುತ್ತಿದೆ. ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ದೂರವಾಣಿಯನ್ನು ಸ್ವೀಕರಿಸದಿದ್ದಾಗ ರೊಚ್ಚಿಗೆದ್ದ ಸಾರ್ವಜನಿಕರು ದೂರವಾಣಿ