ಮೈನವಿರೇಳಿಸಿದ ಆಟೋ ಕ್ರಾಸ್*ಗೋಣಿಕೊಪ್ಪ, ಅ. 1: ಮೈ ನವಿರೇಳಿಸುವ ನಾಲ್ಕುಚಕ್ರ ವಾಹನ ಚಾಲಕರ ಸಾಹಸಮಯ ಚಾಲನೆ ನೋಡುಗರನ್ನು ರೋಮಾಂಚನಗೊಳಿಸಿತು. ಅಂಕುಡೊಂಕು ರಸ್ತೆಯ ನಡುವೆ ದೂಳೆಬ್ಬಿಸುತ್ತಾ ಗಾಳಿಗೂ ಸವಾಲೆಸೆಯುವಂತೆ ಮುನ್ನುಗ್ಗುತ್ತಿದ್ದ ಕಾರು,ಆಂತರಿಕ ಬಳಕೆಯಿಂದ ಕಾಫಿಗೆ ಉತ್ತೇಜನಕುಶಾಲನಗರ, ಅ. 1: ಕಾಫಿಯ ಆಂತರಿಕ ಬಳಕೆಯ ಮೂಲಕ ಕಾಫಿಗೆ ಹೆಚ್ಚಿನ ಉತ್ತೇಜನ ದೊರಕಿಸಲು ಸಾಧ್ಯ ಎಂದು ಕೊಡಗು ಜಿಲ್ಲಾಧಿಕಾರಿ ಆರ್.ವಿ.ಡಿಸೋಜ ಅಭಿಪ್ರಾಯ ವ್ಯಕ್ತಪಡಿಸಿದರು. ವಿಶ್ವ ಕಾಫಿಸ್ವ ಸಹಾಯ ಗುಂಪುಗಳ ಮಾಹಿತಿ ಕಾರ್ಯಾಗಾರಕೂಡಿಗೆ, ಅ. 30: ಐಎನ್‍ಟಿಯೂಸಿ ಹಾಗೂ ಸಹಭಾಗಿತ್ವದ ಸಂಸ್ಥೆಯಾದ ಡಿಐಎಸ್‍ಸಿ (ಡಿಸ್ಕ್), ಕೂಡಿಗೆ ಕಾರ್ಪೋರೇಷನ್ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಸಂಸ್ಥೆ (ಕಾಬ್ಸೆಟ್) ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಕಾರ್ಮಿಕಮಹಿಳಾ ಸಬಲೀಕರಣ: ಉಪನ್ಯಾಸಆಲೂರು-ಸಿದ್ದಾಪುರ, ಅ. 1: ಮಹಿಳೆಯರ ಸಬಲೀಕರಣದಲ್ಲಿ ಕಾನೂನು ಮತ್ತು ಮಹಿಳಾ ದೌರ್ಜನ್ಯ ತಡೆ ಕಾಯಿದೆಯ ಪಾತ್ರ ಮಹತ್ವ ದಾಗಿರುತ್ತದೆ ಎಂದು ಸೋಮವಾರಪೇಟೆ ಸಿವಿಲ್ ನ್ಯಾಯಾಲಯದ ನ್ಯಾಯವಾದಿ ಯತೀಶ್ಶನಿವಾರಸಂತೆ : ಕಾಫಿ ದಿನಾಚರಣೆಶನಿವಾರಸಂತೆ, ಅ. 1: ಕಾಫಿ ಬೆಳೆಗಾರರು ಜನಸಾಮಾನ್ಯರ ಮಟ್ಟಕ್ಕೆ ಕಾಫಿಯನ್ನು ತರುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕಾಗಿದೆ ಎಂದು ಜಾಗೇನಹಳ್ಳಿಯ ಬೆಳೆಗಾರ ಮಲತ್ತೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಕಿತ್ತೂರು ರಾಣಿ
ಮೈನವಿರೇಳಿಸಿದ ಆಟೋ ಕ್ರಾಸ್*ಗೋಣಿಕೊಪ್ಪ, ಅ. 1: ಮೈ ನವಿರೇಳಿಸುವ ನಾಲ್ಕುಚಕ್ರ ವಾಹನ ಚಾಲಕರ ಸಾಹಸಮಯ ಚಾಲನೆ ನೋಡುಗರನ್ನು ರೋಮಾಂಚನಗೊಳಿಸಿತು. ಅಂಕುಡೊಂಕು ರಸ್ತೆಯ ನಡುವೆ ದೂಳೆಬ್ಬಿಸುತ್ತಾ ಗಾಳಿಗೂ ಸವಾಲೆಸೆಯುವಂತೆ ಮುನ್ನುಗ್ಗುತ್ತಿದ್ದ ಕಾರು,
ಆಂತರಿಕ ಬಳಕೆಯಿಂದ ಕಾಫಿಗೆ ಉತ್ತೇಜನಕುಶಾಲನಗರ, ಅ. 1: ಕಾಫಿಯ ಆಂತರಿಕ ಬಳಕೆಯ ಮೂಲಕ ಕಾಫಿಗೆ ಹೆಚ್ಚಿನ ಉತ್ತೇಜನ ದೊರಕಿಸಲು ಸಾಧ್ಯ ಎಂದು ಕೊಡಗು ಜಿಲ್ಲಾಧಿಕಾರಿ ಆರ್.ವಿ.ಡಿಸೋಜ ಅಭಿಪ್ರಾಯ ವ್ಯಕ್ತಪಡಿಸಿದರು. ವಿಶ್ವ ಕಾಫಿ
ಸ್ವ ಸಹಾಯ ಗುಂಪುಗಳ ಮಾಹಿತಿ ಕಾರ್ಯಾಗಾರಕೂಡಿಗೆ, ಅ. 30: ಐಎನ್‍ಟಿಯೂಸಿ ಹಾಗೂ ಸಹಭಾಗಿತ್ವದ ಸಂಸ್ಥೆಯಾದ ಡಿಐಎಸ್‍ಸಿ (ಡಿಸ್ಕ್), ಕೂಡಿಗೆ ಕಾರ್ಪೋರೇಷನ್ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಸಂಸ್ಥೆ (ಕಾಬ್ಸೆಟ್) ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಕಾರ್ಮಿಕ
ಮಹಿಳಾ ಸಬಲೀಕರಣ: ಉಪನ್ಯಾಸಆಲೂರು-ಸಿದ್ದಾಪುರ, ಅ. 1: ಮಹಿಳೆಯರ ಸಬಲೀಕರಣದಲ್ಲಿ ಕಾನೂನು ಮತ್ತು ಮಹಿಳಾ ದೌರ್ಜನ್ಯ ತಡೆ ಕಾಯಿದೆಯ ಪಾತ್ರ ಮಹತ್ವ ದಾಗಿರುತ್ತದೆ ಎಂದು ಸೋಮವಾರಪೇಟೆ ಸಿವಿಲ್ ನ್ಯಾಯಾಲಯದ ನ್ಯಾಯವಾದಿ ಯತೀಶ್
ಶನಿವಾರಸಂತೆ : ಕಾಫಿ ದಿನಾಚರಣೆಶನಿವಾರಸಂತೆ, ಅ. 1: ಕಾಫಿ ಬೆಳೆಗಾರರು ಜನಸಾಮಾನ್ಯರ ಮಟ್ಟಕ್ಕೆ ಕಾಫಿಯನ್ನು ತರುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕಾಗಿದೆ ಎಂದು ಜಾಗೇನಹಳ್ಳಿಯ ಬೆಳೆಗಾರ ಮಲತ್ತೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಕಿತ್ತೂರು ರಾಣಿ