ಹಿಂದೂ ಮಲಯಾಳಿ ಸಮಾಜದ ಭವನ ನಿರ್ಮಾಣಕ್ಕೆ ರೂ. 11 ಲಕ್ಷ ಅನುದಾನಸೋಮವಾರಪೇಟೆ,ಸೆ.25: ಹಿಂದೂ ಮಲಯಾಳಿ ಸಮಾಜದ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ರೂ. 10ಲಕ್ಷ ಹಾಗೂ ವೈಯಕ್ತಿವಾಗಿ ರೂ. 1ಲಕ್ಷ ನೀಡುವದಾಗಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ಆಹಾರ ಸಾಮಗ್ರಿ ಖರೀದಿಯಲ್ಲಿ ಅವ್ಯವಹಾರ : ಬಿಜೆಪಿ ಆರೋಪ ಮಡಿಕೇರಿ, ಸೆ.25 : ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ವಿತರಣೆಯಾಗುವ ಆಹಾರ ಸಾಮಗ್ರಿಗಳ ಖರೀದಿಯಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಬಾರ ಉಪತಲಕಾವೇರಿಯಲ್ಲಿ ಪೂಜೆಭಾಗಮಂಡಲ, ಸೆ. 25: ಕಾವೇರಿ ಕ್ಷೇತ್ರವಾದ ತಲಕಾವೇರಿಯಲ್ಲಿಂದು ಮಳೆಗಾಗಿ ಪ್ರಾರ್ಥಿಸಿ ಚಾಮರಾಜನಗರ ನಗರಸಭಾ ಅಧ್ಯಕ್ಷೆ ರೇಣುಕಾ, ಉಪಾಧ್ಯಕ್ಷ ರಾಜಪ್ಪ ಹಾಗೂ 21 ಮಂದಿ ಸದಸ್ಯರುಗಳು ಪೂಜೆ ಸಲ್ಲಿಸಿದರು. ಜೀಪು ಡಿಕ್ಕಿ: ಯುವತಿಗೆ ಗಂಭೀರ ಗಾಯಮಡಿಕೇರಿ, ಸೆ. 25: ಜೀಪೊಂದು ಡಿಕ್ಕಿಯಾದ ಪರಿಣಾಮ ಯುವತಿಯೋರ್ವಳು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ಸಾಗಿಸಲ್ಪಟ್ಟ ಘಟನೆ ನಡೆದಿದೆ. ಕ್ಲಬ್ ಮಹೀಂದ್ರ ಉದ್ಯೋಗಿಯಾಗಿರುವ ತಾಳತ್‍ಮನೆಯ ನಿವಾಸಿ ದಿಶಾರೈ ಎಂಬಾಕೆಗೋ ಹೆರಿಟೇಜ್ ರನ್ ಕೂರ್ಗ್ಮಡಿಕೇರಿ, ಸೆ. 25: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಗೋ - ಯುನೆಸ್ಕೋ ಸಂಸ್ಥೆಯ ಸಹಕಾರದೊಂದಿಗೆ ಇಂದು ನಗರದಲ್ಲಿ ‘ ಗೋ ಹೆರಿಟೇಜ್ ರನ್ - ಕೂರ್ಗ್’
ಹಿಂದೂ ಮಲಯಾಳಿ ಸಮಾಜದ ಭವನ ನಿರ್ಮಾಣಕ್ಕೆ ರೂ. 11 ಲಕ್ಷ ಅನುದಾನಸೋಮವಾರಪೇಟೆ,ಸೆ.25: ಹಿಂದೂ ಮಲಯಾಳಿ ಸಮಾಜದ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ರೂ. 10ಲಕ್ಷ ಹಾಗೂ ವೈಯಕ್ತಿವಾಗಿ ರೂ. 1ಲಕ್ಷ ನೀಡುವದಾಗಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್
ಆಹಾರ ಸಾಮಗ್ರಿ ಖರೀದಿಯಲ್ಲಿ ಅವ್ಯವಹಾರ : ಬಿಜೆಪಿ ಆರೋಪ ಮಡಿಕೇರಿ, ಸೆ.25 : ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ವಿತರಣೆಯಾಗುವ ಆಹಾರ ಸಾಮಗ್ರಿಗಳ ಖರೀದಿಯಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಬಾರ ಉಪ
ತಲಕಾವೇರಿಯಲ್ಲಿ ಪೂಜೆಭಾಗಮಂಡಲ, ಸೆ. 25: ಕಾವೇರಿ ಕ್ಷೇತ್ರವಾದ ತಲಕಾವೇರಿಯಲ್ಲಿಂದು ಮಳೆಗಾಗಿ ಪ್ರಾರ್ಥಿಸಿ ಚಾಮರಾಜನಗರ ನಗರಸಭಾ ಅಧ್ಯಕ್ಷೆ ರೇಣುಕಾ, ಉಪಾಧ್ಯಕ್ಷ ರಾಜಪ್ಪ ಹಾಗೂ 21 ಮಂದಿ ಸದಸ್ಯರುಗಳು ಪೂಜೆ ಸಲ್ಲಿಸಿದರು.
ಜೀಪು ಡಿಕ್ಕಿ: ಯುವತಿಗೆ ಗಂಭೀರ ಗಾಯಮಡಿಕೇರಿ, ಸೆ. 25: ಜೀಪೊಂದು ಡಿಕ್ಕಿಯಾದ ಪರಿಣಾಮ ಯುವತಿಯೋರ್ವಳು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ಸಾಗಿಸಲ್ಪಟ್ಟ ಘಟನೆ ನಡೆದಿದೆ. ಕ್ಲಬ್ ಮಹೀಂದ್ರ ಉದ್ಯೋಗಿಯಾಗಿರುವ ತಾಳತ್‍ಮನೆಯ ನಿವಾಸಿ ದಿಶಾರೈ ಎಂಬಾಕೆ
ಗೋ ಹೆರಿಟೇಜ್ ರನ್ ಕೂರ್ಗ್ಮಡಿಕೇರಿ, ಸೆ. 25: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಗೋ - ಯುನೆಸ್ಕೋ ಸಂಸ್ಥೆಯ ಸಹಕಾರದೊಂದಿಗೆ ಇಂದು ನಗರದಲ್ಲಿ ‘ ಗೋ ಹೆರಿಟೇಜ್ ರನ್ - ಕೂರ್ಗ್’