ತಲಕಾವೇರಿ ಜಾತ್ರೆ : ಪೂರ್ವ ಸಿದ್ಧತೆಯ ಕೊರತೆಭಾಗಮಂಡಲ, ಸೆ. 24: ತಲಕಾವೇರಿ ಜಾತ್ರೆ ಅ. 17 ರ ಬೆಳಿಗ್ಗೆ ತೀರ್ಥೋದ್ಭವದೊಂದಿಗೆ ಪ್ರಾರಂಭಗೊಳ್ಳುತ್ತದೆ ಎನ್ನುವದಕ್ಕಿಂತ ಸೆ. 26 ರಿಂದಲೇ ಭಾಗಮಂಡಲದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವ ಕಾರ್ಯಕ್ರಮದಕೊಡಗಿನಲ್ಲಿ ಸರ್ಕಾರಿ ಶಾಲೆಗಳ ಉಳಿವಿಗೆ ಜಿ.ಪಂ.ನಿಂದ ಅಗತ್ಯ ಕ್ರಮಸೋಮವಾರಪೇಟೆ, ಸೆ. 24: ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ಉಳಿವಿಗೆ ಕೊಡಗು ಜಿಲ್ಲಾ ಪಂಚಾಯತ್ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದು, ಸರ್ಕಾರಿ ಶಾಲೆಗಳ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವತ್ತ ಇನ್ನಷ್ಟುಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿಮಡಿಕೇರಿ, ಸೆ. 24: ವಿಧಾನ ಪರಿಷತ್ ಸದಸ್ಯ ಎಂ.ಪಿ ಸುನಿಲ್ ಸುಬ್ರಮಣಿ ಅವರು ಇತ್ತೀಚೆಗೆ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸಮಾಜ ಕಲ್ಯಾಣ ಇಲಾಖಾ ವತಿಯಿಂದ ನಡೆಸುತ್ತಿರುವಶಿರಂಗಾಲ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿಕೂಡಿಗೆ, ಸೆ. 24: 2016-17ನೇ ಸಾಲಿನ ಕುಶಾಲನಗರ ಬಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶಿರಂಗಾಲದ ಸರ್ಕಾರಿ ಪ್ರೌಢಶಾಲೆ ಮೂರನೆ ಬಾರಿ ಸಮಗ್ರ ಪ್ರಶಸ್ತಿ ಪಡೆಯುವದರೊಂದಿಗೆ ಹ್ಯಾಟ್ರಿಕ್ ಸಾಧನೆಅಂತರ್ ಕೊಡವ ಸಮಾಜ ಕ್ರೀಡಾಕೂಟದ ಪೂರ್ವಭಾವಿ ಸಭೆಮಡಿಕೇರಿ, ಸೆ. 24: ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ನವೆಂಬರ್ 4, 5, 6 ರಂದು ಜರುಗುವ ಕೊಡವ ನಮ್ಮೆಯಲ್ಲಿ ಅಂತರ್ ಕೊಡವ ಸಮಾಜದ ವಾರ್ಷಿಕ ಕ್ರೀಡಾಕೂಟದ
ತಲಕಾವೇರಿ ಜಾತ್ರೆ : ಪೂರ್ವ ಸಿದ್ಧತೆಯ ಕೊರತೆಭಾಗಮಂಡಲ, ಸೆ. 24: ತಲಕಾವೇರಿ ಜಾತ್ರೆ ಅ. 17 ರ ಬೆಳಿಗ್ಗೆ ತೀರ್ಥೋದ್ಭವದೊಂದಿಗೆ ಪ್ರಾರಂಭಗೊಳ್ಳುತ್ತದೆ ಎನ್ನುವದಕ್ಕಿಂತ ಸೆ. 26 ರಿಂದಲೇ ಭಾಗಮಂಡಲದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವ ಕಾರ್ಯಕ್ರಮದ
ಕೊಡಗಿನಲ್ಲಿ ಸರ್ಕಾರಿ ಶಾಲೆಗಳ ಉಳಿವಿಗೆ ಜಿ.ಪಂ.ನಿಂದ ಅಗತ್ಯ ಕ್ರಮಸೋಮವಾರಪೇಟೆ, ಸೆ. 24: ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ಉಳಿವಿಗೆ ಕೊಡಗು ಜಿಲ್ಲಾ ಪಂಚಾಯತ್ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದು, ಸರ್ಕಾರಿ ಶಾಲೆಗಳ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವತ್ತ ಇನ್ನಷ್ಟು
ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿಮಡಿಕೇರಿ, ಸೆ. 24: ವಿಧಾನ ಪರಿಷತ್ ಸದಸ್ಯ ಎಂ.ಪಿ ಸುನಿಲ್ ಸುಬ್ರಮಣಿ ಅವರು ಇತ್ತೀಚೆಗೆ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸಮಾಜ ಕಲ್ಯಾಣ ಇಲಾಖಾ ವತಿಯಿಂದ ನಡೆಸುತ್ತಿರುವ
ಶಿರಂಗಾಲ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿಕೂಡಿಗೆ, ಸೆ. 24: 2016-17ನೇ ಸಾಲಿನ ಕುಶಾಲನಗರ ಬಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶಿರಂಗಾಲದ ಸರ್ಕಾರಿ ಪ್ರೌಢಶಾಲೆ ಮೂರನೆ ಬಾರಿ ಸಮಗ್ರ ಪ್ರಶಸ್ತಿ ಪಡೆಯುವದರೊಂದಿಗೆ ಹ್ಯಾಟ್ರಿಕ್ ಸಾಧನೆ
ಅಂತರ್ ಕೊಡವ ಸಮಾಜ ಕ್ರೀಡಾಕೂಟದ ಪೂರ್ವಭಾವಿ ಸಭೆಮಡಿಕೇರಿ, ಸೆ. 24: ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ನವೆಂಬರ್ 4, 5, 6 ರಂದು ಜರುಗುವ ಕೊಡವ ನಮ್ಮೆಯಲ್ಲಿ ಅಂತರ್ ಕೊಡವ ಸಮಾಜದ ವಾರ್ಷಿಕ ಕ್ರೀಡಾಕೂಟದ