ಅಕ್ರಮ ಗಾಂಜಾ ಮಾರಾಟ ಇಬ್ಬರ ಬಂಧನವೀರಾಜಪೇಟೆ,ಸೆ. 23 : ಆಟೋರಿಕ್ಷಾದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಪಟ್ಟಣದ ಕೃಷ್ಣ ಸ್ಟೋರ್ಲಾರಿ ಹರಿದು ವ್ಯಕ್ತಿ ಸಾವುಕುಶಾಲನಗರ, ಸೆ. 23 : ಪಾದಚಾರಿ ಮೇಲೆ ಲಾರಿ ಹರಿದು ವ್ಯಕ್ತಿಯೊಬ್ಬರು ತೀವ್ರ ಗಾಯಗೊಂಡು ಮೃತಪಟ್ಟ ಘಟನೆ ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ನಡೆದಿದೆ. ಕೊಡಗು ಹೆಗ್ಗಡೆತಾ. 25ರಂದು ‘ಗೌಡ್ರ ಕೈಲ್ ಮೂರ್ತ’ ಸಂತೋಷಕೂಟಮಡಿಕೇರಿ, ಸೆ.22: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗೌಡ ಜನಾಂಗ ಬಾಂಧವರಿಗಾಗಿ ಕೈಲ್ ಮುಹೂರ್ತ ಅಂಗವಾಗಿ ‘ಗೌಡ್ರ ಕೈಲ್ ಮೂರ್ತ’ ಸಂತೋಷ ಕೂಟ ಏರ್ಪಡಿಸಲಾಗಿದ್ದು, ತಾ.25ರಂದುಕಾವೇರಿ ಬಗ್ಗೆ ಅಪ್ರಬುದ್ಧ ನಿರ್ಧಾರ : ಎ.ಕೆ.ಸುಬ್ಬಯ್ಯ ಟೀಕೆ ಮಡಿಕೇರಿ, ಸೆ. 22: ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವದಿಲ್ಲವೆಂದು ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಅಪ್ರಬುದ್ಧತೆಯಿಂದ ಕೂಡಿದೆ ಎಂದು ಹಿರಿಯಮಕ್ಕಳು, ಕಿಶೋರಿಯರು, ಬಾಣಂತಿಯರಿಗೆ ವಿತರಿಸುವ ಆಹಾರ ಉತ್ಪನ್ನ ಕಳಪೆಸೋಮವಾರಪೇಟೆ, ಸೆ. 22: ಮಕ್ಕಳು, ಬಾಣಂತಿಯರು ಮತ್ತು ಕಿಶೋರಿಯರಿಗೆ ಸ್ತ್ರೀಶಕ್ತಿ ಸಂಘದ ವತಿಯಿಂದ ಸರಬರಾಜು ಮಾಡುತ್ತಿರುವ ಆಹಾರ ಉತ್ಪನ್ನಗಳ ಗುಣಮಟ್ಟ ಕಳಪೆಯಾಗಿದೆ. ಇದರಿಂದ ಆರೋಗ್ಯದಲ್ಲೂ ಏರುಪೇರು ಉಂಟಾಗಿದೆ
ಅಕ್ರಮ ಗಾಂಜಾ ಮಾರಾಟ ಇಬ್ಬರ ಬಂಧನವೀರಾಜಪೇಟೆ,ಸೆ. 23 : ಆಟೋರಿಕ್ಷಾದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಪಟ್ಟಣದ ಕೃಷ್ಣ ಸ್ಟೋರ್
ಲಾರಿ ಹರಿದು ವ್ಯಕ್ತಿ ಸಾವುಕುಶಾಲನಗರ, ಸೆ. 23 : ಪಾದಚಾರಿ ಮೇಲೆ ಲಾರಿ ಹರಿದು ವ್ಯಕ್ತಿಯೊಬ್ಬರು ತೀವ್ರ ಗಾಯಗೊಂಡು ಮೃತಪಟ್ಟ ಘಟನೆ ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ನಡೆದಿದೆ. ಕೊಡಗು ಹೆಗ್ಗಡೆ
ತಾ. 25ರಂದು ‘ಗೌಡ್ರ ಕೈಲ್ ಮೂರ್ತ’ ಸಂತೋಷಕೂಟಮಡಿಕೇರಿ, ಸೆ.22: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗೌಡ ಜನಾಂಗ ಬಾಂಧವರಿಗಾಗಿ ಕೈಲ್ ಮುಹೂರ್ತ ಅಂಗವಾಗಿ ‘ಗೌಡ್ರ ಕೈಲ್ ಮೂರ್ತ’ ಸಂತೋಷ ಕೂಟ ಏರ್ಪಡಿಸಲಾಗಿದ್ದು, ತಾ.25ರಂದು
ಕಾವೇರಿ ಬಗ್ಗೆ ಅಪ್ರಬುದ್ಧ ನಿರ್ಧಾರ : ಎ.ಕೆ.ಸುಬ್ಬಯ್ಯ ಟೀಕೆ ಮಡಿಕೇರಿ, ಸೆ. 22: ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವದಿಲ್ಲವೆಂದು ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಅಪ್ರಬುದ್ಧತೆಯಿಂದ ಕೂಡಿದೆ ಎಂದು ಹಿರಿಯ
ಮಕ್ಕಳು, ಕಿಶೋರಿಯರು, ಬಾಣಂತಿಯರಿಗೆ ವಿತರಿಸುವ ಆಹಾರ ಉತ್ಪನ್ನ ಕಳಪೆಸೋಮವಾರಪೇಟೆ, ಸೆ. 22: ಮಕ್ಕಳು, ಬಾಣಂತಿಯರು ಮತ್ತು ಕಿಶೋರಿಯರಿಗೆ ಸ್ತ್ರೀಶಕ್ತಿ ಸಂಘದ ವತಿಯಿಂದ ಸರಬರಾಜು ಮಾಡುತ್ತಿರುವ ಆಹಾರ ಉತ್ಪನ್ನಗಳ ಗುಣಮಟ್ಟ ಕಳಪೆಯಾಗಿದೆ. ಇದರಿಂದ ಆರೋಗ್ಯದಲ್ಲೂ ಏರುಪೇರು ಉಂಟಾಗಿದೆ