ಹಾರಂಗಿಯಿಂದ ಕಾಲುವೆಗೆ ನೀರು ಸ್ಥಗಿತಕುಶಾಲನಗರ, ಸೆ. 20: ಹಾರಂಗಿ ಜಲಾಶಯದಿಂದ ಕಾಲುವೆಗೆ ನೀರು ಹರಿಸುವದನ್ನು ಸ್ಥಗಿತಗೊಳಿಸಲಾಗಿದೆ. ನದಿಗೆ 2 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ಮತ್ತೆ ಹರಿಸಲಾಗುತ್ತಿದೆ. ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನದಉಪಾಸಿ ಸಂಸ್ಥೆಯ ಅಧ್ಯಕ್ಷರಾಗಿ ವಿನೋದ್ ಶಿವಪ್ಪ ಆಯ್ಕೆ ಮಡಿಕೇರಿ, ಸೆ.20 : ದಕ್ಷಿಣ ಭಾರತದ ಪ್ರತಿಷ್ಠಿತ ಬೆಳೆಗಾರರ ಸಂಸ್ಥೆ ಉಪಾಸಿಯ ಅಧ್ಯಕ್ಷರಾಗಿ ಕೊಡಗಿನ ಸುಂಟಿಕೊಪ್ಪದ ಬೆಟ್ಟಗೇರಿ ಸಮೂಹ ಕಾಫಿ ತೋಟಗಳ ಮಾಲೀಕ ಡಿ.ವಿನೋದ್ ಶಿವಪ್ಪ ನೇಮಕಗೊಂಡಿದ್ದಾರೆ. ಯುನೈಟೆಡ್ಕಾಫಿ ಕಾಯ್ದೆ ಗೊಂದಲ : ಜನಾಭಿಪ್ರಾಯ ಸಂಗ್ರಹಕ್ಕೆ ಸಿಪಿಐಎಂ ಒತ್ತಾಯಮಡಿಕೇರಿ, ಸೆ.18 : ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ನೂತನ ಕಾಫಿ ಕಾಯ್ದೆಯ ಕುರಿತು ಜನ ಸಮುದಾಯದ ಚರ್ಚೆ ಮತ್ತು ಅಭಿಪ್ರಾಯಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿರುವಉಗ್ರರ ಅಟ್ಟಹಾಸಕ್ಕೆ 17 ಯೋಧರು ಬಲಿಶ್ರೀನಗರ, ಸೆ. 18: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‍ನಲ್ಲಿರುವ ಸೇನಾ ಪ್ರಧಾನ ಕಚೇರಿ ಮೇಲೆ ಧಾಳಿ ನಡೆಸಿದ್ದಾರೆ. ಕಳೆದಡಿವೈಎಸ್ಪಿ ಗಣಪತಿ ಕುಟುಂಬದ ಹೋರಾಟಕ್ಕೆ ಜೆಡಿಎಸ್ ಬೆಂಬಲಮಡಿಕೇರಿ, ಸೆ.18 : ಡಿವೈಎಸ್‍ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಸಲುವಾಗಿ ಗಣಪತಿ ಅವರ ಕುಟುಂಬಸ್ಥರು ನಡೆಸುವ ಯಾವದೇ ಕಾನೂನು ಹೋರಾಟಗಳಿಗೆ ಅಗತ್ಯ
ಹಾರಂಗಿಯಿಂದ ಕಾಲುವೆಗೆ ನೀರು ಸ್ಥಗಿತಕುಶಾಲನಗರ, ಸೆ. 20: ಹಾರಂಗಿ ಜಲಾಶಯದಿಂದ ಕಾಲುವೆಗೆ ನೀರು ಹರಿಸುವದನ್ನು ಸ್ಥಗಿತಗೊಳಿಸಲಾಗಿದೆ. ನದಿಗೆ 2 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ಮತ್ತೆ ಹರಿಸಲಾಗುತ್ತಿದೆ. ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನದ
ಉಪಾಸಿ ಸಂಸ್ಥೆಯ ಅಧ್ಯಕ್ಷರಾಗಿ ವಿನೋದ್ ಶಿವಪ್ಪ ಆಯ್ಕೆ ಮಡಿಕೇರಿ, ಸೆ.20 : ದಕ್ಷಿಣ ಭಾರತದ ಪ್ರತಿಷ್ಠಿತ ಬೆಳೆಗಾರರ ಸಂಸ್ಥೆ ಉಪಾಸಿಯ ಅಧ್ಯಕ್ಷರಾಗಿ ಕೊಡಗಿನ ಸುಂಟಿಕೊಪ್ಪದ ಬೆಟ್ಟಗೇರಿ ಸಮೂಹ ಕಾಫಿ ತೋಟಗಳ ಮಾಲೀಕ ಡಿ.ವಿನೋದ್ ಶಿವಪ್ಪ ನೇಮಕಗೊಂಡಿದ್ದಾರೆ. ಯುನೈಟೆಡ್
ಕಾಫಿ ಕಾಯ್ದೆ ಗೊಂದಲ : ಜನಾಭಿಪ್ರಾಯ ಸಂಗ್ರಹಕ್ಕೆ ಸಿಪಿಐಎಂ ಒತ್ತಾಯಮಡಿಕೇರಿ, ಸೆ.18 : ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ನೂತನ ಕಾಫಿ ಕಾಯ್ದೆಯ ಕುರಿತು ಜನ ಸಮುದಾಯದ ಚರ್ಚೆ ಮತ್ತು ಅಭಿಪ್ರಾಯಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿರುವ
ಉಗ್ರರ ಅಟ್ಟಹಾಸಕ್ಕೆ 17 ಯೋಧರು ಬಲಿಶ್ರೀನಗರ, ಸೆ. 18: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‍ನಲ್ಲಿರುವ ಸೇನಾ ಪ್ರಧಾನ ಕಚೇರಿ ಮೇಲೆ ಧಾಳಿ ನಡೆಸಿದ್ದಾರೆ. ಕಳೆದ
ಡಿವೈಎಸ್ಪಿ ಗಣಪತಿ ಕುಟುಂಬದ ಹೋರಾಟಕ್ಕೆ ಜೆಡಿಎಸ್ ಬೆಂಬಲಮಡಿಕೇರಿ, ಸೆ.18 : ಡಿವೈಎಸ್‍ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಸಲುವಾಗಿ ಗಣಪತಿ ಅವರ ಕುಟುಂಬಸ್ಥರು ನಡೆಸುವ ಯಾವದೇ ಕಾನೂನು ಹೋರಾಟಗಳಿಗೆ ಅಗತ್ಯ