ಕೊಲೆ ಆರೋಪಿಗೆ ಶಿಕ್ಷೆಮಡಿಕೇರಿ, ಸೆ. 20: ಪತ್ನಿಯ ಶೀಲವನ್ನು ಶಂಕಿಸಿ ಕೊಲೆ ಮಾಡಿದ ಆರೋಪಿ ಪತಿಗೆ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆಯನ್ನು ವಿಧಿಸಿಸಂಘಟನೆಯೊಂದಿಗೆ ಸಂಸ್ಕøತಿ ಉಳಿಸಲು ಕರೆಮಡಿಕೇರಿ, ಸೆ.20: ಸಂಘÀಟನೆ ಮಾಡುವದರೊಂದಿಗೆ ಜನಾಂಗದ ಸಂಸ್ಕøತಿ, ಪದ್ಧತಿಯನ್ನು ಉಳಿಸಿಕೊಂಡು ಹೋಗುವಂತೆ ಮಕ್ಕಂದೂರಿನಲ್ಲಿ ನಡೆದ ಕೈಲ್ ಮುಹೂರ್ತ ಸಂತೋಷಕೂಟದಲ್ಲಿ ಪಾಲ್ಗೊಂಡಿದ್ದ ಅತಿಥಿ ಗಣ್ಯರು ಕರೆ ನೀಡಿದ್ದಾರೆ. ಮಕ್ಕಂದೂರು ಗೌಡಕರುವಿನ ಕಳೇಬರಕ್ಕೆ ಮುಕ್ತಿಸೋಮವಾರಪೇಟೆ, ಸೆ. 20: ಕಳೆದ ಕೆಲ ದಿನಗಳ ಹಿಂದೆ ಅಪಘಾತಕ್ಕೆ ತುತ್ತಾಗಿ ಮೃತಪಟ್ಟಿದ್ದ ಕರುವಿನ ಕಳೇಬರಕ್ಕೆ ಗ್ರಾಮದ ಯುವಕರೇ ಮುಕ್ತಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಕಳೆದ 10 ದಿನಗಳಮಹಿಳಾ ಸಹಕಾರ ಬ್ಯಾಂಕ್ಗೆ 2.27 ಲಕ್ಷ ರೂ. ಲಾಭಮಡಿಕೇರಿ, ಸೆ. 20: ಕೊಡಗು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್ 2015-16ನೇ ಸಾಲಿನಲ್ಲಿ 14.83 ಕೋಟಿಯಷ್ಟು ವ್ಯವಹಾರ ನಡೆಸಿದ್ದು, 2.27 ಲಕ್ಷ ರೂ. ಲಾಭಗಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕಿನಪರಿಶಿಷ್ಟ ಪಂಗಡದ ರಾಷ್ಟ್ರೀಯ ಅಧ್ಯಕ್ಷರ ಭೇಟಿಕುಶಾಲನಗರ, ಸೆ. 20: ಪರಿಶಿಷ್ಟ ಪಂಗಡಗಳ ಆಯೋಗದ ರಾಷ್ಟ್ರೀಯ ಅಧ್ಯಕ್ಷ ಡಾ. ರಾಮೇಶ್ವರ ಓರನ್ ನೇತೃತ್ವದ ತಂಡ ಸಮೀಪದ ಬಸವನಹಳ್ಳಿಯಲ್ಲಿರುವ ಗಿರಿಜನ ಆಶ್ರಮ ಶಾಲೆಗೆ ಭೇಟಿ ನೀಡಿತು. ತಂಡದ
ಕೊಲೆ ಆರೋಪಿಗೆ ಶಿಕ್ಷೆಮಡಿಕೇರಿ, ಸೆ. 20: ಪತ್ನಿಯ ಶೀಲವನ್ನು ಶಂಕಿಸಿ ಕೊಲೆ ಮಾಡಿದ ಆರೋಪಿ ಪತಿಗೆ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆಯನ್ನು ವಿಧಿಸಿ
ಸಂಘಟನೆಯೊಂದಿಗೆ ಸಂಸ್ಕøತಿ ಉಳಿಸಲು ಕರೆಮಡಿಕೇರಿ, ಸೆ.20: ಸಂಘÀಟನೆ ಮಾಡುವದರೊಂದಿಗೆ ಜನಾಂಗದ ಸಂಸ್ಕøತಿ, ಪದ್ಧತಿಯನ್ನು ಉಳಿಸಿಕೊಂಡು ಹೋಗುವಂತೆ ಮಕ್ಕಂದೂರಿನಲ್ಲಿ ನಡೆದ ಕೈಲ್ ಮುಹೂರ್ತ ಸಂತೋಷಕೂಟದಲ್ಲಿ ಪಾಲ್ಗೊಂಡಿದ್ದ ಅತಿಥಿ ಗಣ್ಯರು ಕರೆ ನೀಡಿದ್ದಾರೆ. ಮಕ್ಕಂದೂರು ಗೌಡ
ಕರುವಿನ ಕಳೇಬರಕ್ಕೆ ಮುಕ್ತಿಸೋಮವಾರಪೇಟೆ, ಸೆ. 20: ಕಳೆದ ಕೆಲ ದಿನಗಳ ಹಿಂದೆ ಅಪಘಾತಕ್ಕೆ ತುತ್ತಾಗಿ ಮೃತಪಟ್ಟಿದ್ದ ಕರುವಿನ ಕಳೇಬರಕ್ಕೆ ಗ್ರಾಮದ ಯುವಕರೇ ಮುಕ್ತಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಕಳೆದ 10 ದಿನಗಳ
ಮಹಿಳಾ ಸಹಕಾರ ಬ್ಯಾಂಕ್ಗೆ 2.27 ಲಕ್ಷ ರೂ. ಲಾಭಮಡಿಕೇರಿ, ಸೆ. 20: ಕೊಡಗು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್ 2015-16ನೇ ಸಾಲಿನಲ್ಲಿ 14.83 ಕೋಟಿಯಷ್ಟು ವ್ಯವಹಾರ ನಡೆಸಿದ್ದು, 2.27 ಲಕ್ಷ ರೂ. ಲಾಭಗಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕಿನ
ಪರಿಶಿಷ್ಟ ಪಂಗಡದ ರಾಷ್ಟ್ರೀಯ ಅಧ್ಯಕ್ಷರ ಭೇಟಿಕುಶಾಲನಗರ, ಸೆ. 20: ಪರಿಶಿಷ್ಟ ಪಂಗಡಗಳ ಆಯೋಗದ ರಾಷ್ಟ್ರೀಯ ಅಧ್ಯಕ್ಷ ಡಾ. ರಾಮೇಶ್ವರ ಓರನ್ ನೇತೃತ್ವದ ತಂಡ ಸಮೀಪದ ಬಸವನಹಳ್ಳಿಯಲ್ಲಿರುವ ಗಿರಿಜನ ಆಶ್ರಮ ಶಾಲೆಗೆ ಭೇಟಿ ನೀಡಿತು. ತಂಡದ