ಕರುವಿನ ಕಳೇಬರಕ್ಕೆ ಮುಕ್ತಿಸೋಮವಾರಪೇಟೆ, ಸೆ. 20: ಕಳೆದ ಕೆಲ ದಿನಗಳ ಹಿಂದೆ ಅಪಘಾತಕ್ಕೆ ತುತ್ತಾಗಿ ಮೃತಪಟ್ಟಿದ್ದ ಕರುವಿನ ಕಳೇಬರಕ್ಕೆ ಗ್ರಾಮದ ಯುವಕರೇ ಮುಕ್ತಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಕಳೆದ 10 ದಿನಗಳಮಹಿಳಾ ಸಹಕಾರ ಬ್ಯಾಂಕ್ಗೆ 2.27 ಲಕ್ಷ ರೂ. ಲಾಭಮಡಿಕೇರಿ, ಸೆ. 20: ಕೊಡಗು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್ 2015-16ನೇ ಸಾಲಿನಲ್ಲಿ 14.83 ಕೋಟಿಯಷ್ಟು ವ್ಯವಹಾರ ನಡೆಸಿದ್ದು, 2.27 ಲಕ್ಷ ರೂ. ಲಾಭಗಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕಿನಪರಿಶಿಷ್ಟ ಪಂಗಡದ ರಾಷ್ಟ್ರೀಯ ಅಧ್ಯಕ್ಷರ ಭೇಟಿಕುಶಾಲನಗರ, ಸೆ. 20: ಪರಿಶಿಷ್ಟ ಪಂಗಡಗಳ ಆಯೋಗದ ರಾಷ್ಟ್ರೀಯ ಅಧ್ಯಕ್ಷ ಡಾ. ರಾಮೇಶ್ವರ ಓರನ್ ನೇತೃತ್ವದ ತಂಡ ಸಮೀಪದ ಬಸವನಹಳ್ಳಿಯಲ್ಲಿರುವ ಗಿರಿಜನ ಆಶ್ರಮ ಶಾಲೆಗೆ ಭೇಟಿ ನೀಡಿತು. ತಂಡದಬ್ಯಾರೀಸ್ ಟ್ರಸ್ಟ್ನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಮಡಿಕೇರಿ, ಸೆ. 20: ಕೊಡಗು ಬ್ಯಾರೀಸ್ ಟ್ರಸ್ಟ್ ಹಾಗೂ ಸುಳ್ಯದ ಕುರುಂಜಿ ವೆಂಕಟರಮಣ ಗೌಡ ಆಸ್ಪತ್ರೆಯ ಸಹಯೋಗದಲ್ಲಿ ಇದೇ ಪ್ರಥಮ ಬಾರಿಗೆ ನಗರದಲ್ಲಿ ಉಚಿತ ಆರೋಗ್ಯ ತಪಾಸಣಾಫ್ರಾಂಟಿಯರ್ಸ್ ಇನ್ ಕೋಪರೇಟಿವ್ ಬ್ಯಾಂಕಿಂಗ್ ಅವಾರ್ಡ್ಕುಶಾಲನಗರ, ಸೆ. 20: ಉತ್ತಮ ಕಾರ್ಯನಿರ್ವಹಣೆಯ ಸಾಧನೆಗಾಗಿ ಇಲ್ಲಿನ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ಸಹಕಾರ ಸಂಘ ದೆಹಲಿಯ ಫ್ರಾಂಟಿಯರ್ಸ್ ಇನ್ ಕೋಪರೇಟಿವ್ ಬ್ಯಾಂಕಿಂಗ್ ಅವಾರ್ಡ್ ಗೌರವಕ್ಕೆ ಪಾತ್ರವಾಗಿದೆ.
ಕರುವಿನ ಕಳೇಬರಕ್ಕೆ ಮುಕ್ತಿಸೋಮವಾರಪೇಟೆ, ಸೆ. 20: ಕಳೆದ ಕೆಲ ದಿನಗಳ ಹಿಂದೆ ಅಪಘಾತಕ್ಕೆ ತುತ್ತಾಗಿ ಮೃತಪಟ್ಟಿದ್ದ ಕರುವಿನ ಕಳೇಬರಕ್ಕೆ ಗ್ರಾಮದ ಯುವಕರೇ ಮುಕ್ತಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಕಳೆದ 10 ದಿನಗಳ
ಮಹಿಳಾ ಸಹಕಾರ ಬ್ಯಾಂಕ್ಗೆ 2.27 ಲಕ್ಷ ರೂ. ಲಾಭಮಡಿಕೇರಿ, ಸೆ. 20: ಕೊಡಗು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್ 2015-16ನೇ ಸಾಲಿನಲ್ಲಿ 14.83 ಕೋಟಿಯಷ್ಟು ವ್ಯವಹಾರ ನಡೆಸಿದ್ದು, 2.27 ಲಕ್ಷ ರೂ. ಲಾಭಗಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕಿನ
ಪರಿಶಿಷ್ಟ ಪಂಗಡದ ರಾಷ್ಟ್ರೀಯ ಅಧ್ಯಕ್ಷರ ಭೇಟಿಕುಶಾಲನಗರ, ಸೆ. 20: ಪರಿಶಿಷ್ಟ ಪಂಗಡಗಳ ಆಯೋಗದ ರಾಷ್ಟ್ರೀಯ ಅಧ್ಯಕ್ಷ ಡಾ. ರಾಮೇಶ್ವರ ಓರನ್ ನೇತೃತ್ವದ ತಂಡ ಸಮೀಪದ ಬಸವನಹಳ್ಳಿಯಲ್ಲಿರುವ ಗಿರಿಜನ ಆಶ್ರಮ ಶಾಲೆಗೆ ಭೇಟಿ ನೀಡಿತು. ತಂಡದ
ಬ್ಯಾರೀಸ್ ಟ್ರಸ್ಟ್ನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಮಡಿಕೇರಿ, ಸೆ. 20: ಕೊಡಗು ಬ್ಯಾರೀಸ್ ಟ್ರಸ್ಟ್ ಹಾಗೂ ಸುಳ್ಯದ ಕುರುಂಜಿ ವೆಂಕಟರಮಣ ಗೌಡ ಆಸ್ಪತ್ರೆಯ ಸಹಯೋಗದಲ್ಲಿ ಇದೇ ಪ್ರಥಮ ಬಾರಿಗೆ ನಗರದಲ್ಲಿ ಉಚಿತ ಆರೋಗ್ಯ ತಪಾಸಣಾ
ಫ್ರಾಂಟಿಯರ್ಸ್ ಇನ್ ಕೋಪರೇಟಿವ್ ಬ್ಯಾಂಕಿಂಗ್ ಅವಾರ್ಡ್ಕುಶಾಲನಗರ, ಸೆ. 20: ಉತ್ತಮ ಕಾರ್ಯನಿರ್ವಹಣೆಯ ಸಾಧನೆಗಾಗಿ ಇಲ್ಲಿನ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ಸಹಕಾರ ಸಂಘ ದೆಹಲಿಯ ಫ್ರಾಂಟಿಯರ್ಸ್ ಇನ್ ಕೋಪರೇಟಿವ್ ಬ್ಯಾಂಕಿಂಗ್ ಅವಾರ್ಡ್ ಗೌರವಕ್ಕೆ ಪಾತ್ರವಾಗಿದೆ.