ಬೈಕ್ಗಳ ನಡುವೆ ಡಿಕ್ಕಿ ದುರ್ಮರಣಸುಂಟಿಕೊಪ್ಪ, ಸೆ. 20: ಮೋಟಾರ್ ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್‍ನ ಹಿಂಬದಿ ಸವಾರನೊಬ್ಬ ದುರ್ಮರಣಕ್ಕೀಡಾಗಿದ್ದು, ಬೈಕ್ ಸವಾರ ಗಂಭೀರ ಗಾಯಗೊಂಡು ಮಡಿಕೇರಿ ಖಾಸಗಿಅಕ್ರಮ ಗೋಮಾಂಸ ವಶ : ಆರೋಪಿ ಬಂಧನ*ಗೋಣಿಕೊಪ್ಪಲು, ಸೆ. 20 : ಅಕ್ರಮವಾಗಿ ಗೋಮಾಂಸ ಮಾರುತ್ತಿದ್ದ ಬಾಂಗ್ಲಾ ಮೂಲದ ವ್ಯಕ್ತಿಯನ್ನು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪಟ್ಟಣದ ಮಾಂಸ ಮಾರುಕಟ್ಟೆ ಸಮೀಪ ಅಕ್ಬರ್ರೈತರ ಜಮೀನಿಗೆ ನೀರು ಸ್ಥಗಿತ: ಇಂದು ಪ್ರತಿಭಟನೆಕೂಡಿಗೆ, ಸೆ. 20: ಮೇಲಧಿಕಾರಿಗಳ ಮೌಖಿಕ ಆದೇಶ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದಿಂದ ರೈತರ ಜಮೀನಿಗೆ ನೀರು ಹರಿಯುವ ಕಾಲುವೆಗೆ ನೀರು ಸ್ಥಗಿತಗೊಳಿಸಿರುವದನ್ನು ವಿರೋಧಿಸಿ ತಾ. 21ರಂದು (ಇಂದು)ಹಾರಂಗಿಯಿಂದ ಕಾಲುವೆಗೆ ನೀರು ಸ್ಥಗಿತಕುಶಾಲನಗರ, ಸೆ. 20: ಹಾರಂಗಿ ಜಲಾಶಯದಿಂದ ಕಾಲುವೆಗೆ ನೀರು ಹರಿಸುವದನ್ನು ಸ್ಥಗಿತಗೊಳಿಸಲಾಗಿದೆ. ನದಿಗೆ 2 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ಮತ್ತೆ ಹರಿಸಲಾಗುತ್ತಿದೆ. ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನದಉಪಾಸಿ ಸಂಸ್ಥೆಯ ಅಧ್ಯಕ್ಷರಾಗಿ ವಿನೋದ್ ಶಿವಪ್ಪ ಆಯ್ಕೆ ಮಡಿಕೇರಿ, ಸೆ.20 : ದಕ್ಷಿಣ ಭಾರತದ ಪ್ರತಿಷ್ಠಿತ ಬೆಳೆಗಾರರ ಸಂಸ್ಥೆ ಉಪಾಸಿಯ ಅಧ್ಯಕ್ಷರಾಗಿ ಕೊಡಗಿನ ಸುಂಟಿಕೊಪ್ಪದ ಬೆಟ್ಟಗೇರಿ ಸಮೂಹ ಕಾಫಿ ತೋಟಗಳ ಮಾಲೀಕ ಡಿ.ವಿನೋದ್ ಶಿವಪ್ಪ ನೇಮಕಗೊಂಡಿದ್ದಾರೆ. ಯುನೈಟೆಡ್
ಬೈಕ್ಗಳ ನಡುವೆ ಡಿಕ್ಕಿ ದುರ್ಮರಣಸುಂಟಿಕೊಪ್ಪ, ಸೆ. 20: ಮೋಟಾರ್ ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್‍ನ ಹಿಂಬದಿ ಸವಾರನೊಬ್ಬ ದುರ್ಮರಣಕ್ಕೀಡಾಗಿದ್ದು, ಬೈಕ್ ಸವಾರ ಗಂಭೀರ ಗಾಯಗೊಂಡು ಮಡಿಕೇರಿ ಖಾಸಗಿ
ಅಕ್ರಮ ಗೋಮಾಂಸ ವಶ : ಆರೋಪಿ ಬಂಧನ*ಗೋಣಿಕೊಪ್ಪಲು, ಸೆ. 20 : ಅಕ್ರಮವಾಗಿ ಗೋಮಾಂಸ ಮಾರುತ್ತಿದ್ದ ಬಾಂಗ್ಲಾ ಮೂಲದ ವ್ಯಕ್ತಿಯನ್ನು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪಟ್ಟಣದ ಮಾಂಸ ಮಾರುಕಟ್ಟೆ ಸಮೀಪ ಅಕ್ಬರ್
ರೈತರ ಜಮೀನಿಗೆ ನೀರು ಸ್ಥಗಿತ: ಇಂದು ಪ್ರತಿಭಟನೆಕೂಡಿಗೆ, ಸೆ. 20: ಮೇಲಧಿಕಾರಿಗಳ ಮೌಖಿಕ ಆದೇಶ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದಿಂದ ರೈತರ ಜಮೀನಿಗೆ ನೀರು ಹರಿಯುವ ಕಾಲುವೆಗೆ ನೀರು ಸ್ಥಗಿತಗೊಳಿಸಿರುವದನ್ನು ವಿರೋಧಿಸಿ ತಾ. 21ರಂದು (ಇಂದು)
ಹಾರಂಗಿಯಿಂದ ಕಾಲುವೆಗೆ ನೀರು ಸ್ಥಗಿತಕುಶಾಲನಗರ, ಸೆ. 20: ಹಾರಂಗಿ ಜಲಾಶಯದಿಂದ ಕಾಲುವೆಗೆ ನೀರು ಹರಿಸುವದನ್ನು ಸ್ಥಗಿತಗೊಳಿಸಲಾಗಿದೆ. ನದಿಗೆ 2 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ಮತ್ತೆ ಹರಿಸಲಾಗುತ್ತಿದೆ. ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನದ
ಉಪಾಸಿ ಸಂಸ್ಥೆಯ ಅಧ್ಯಕ್ಷರಾಗಿ ವಿನೋದ್ ಶಿವಪ್ಪ ಆಯ್ಕೆ ಮಡಿಕೇರಿ, ಸೆ.20 : ದಕ್ಷಿಣ ಭಾರತದ ಪ್ರತಿಷ್ಠಿತ ಬೆಳೆಗಾರರ ಸಂಸ್ಥೆ ಉಪಾಸಿಯ ಅಧ್ಯಕ್ಷರಾಗಿ ಕೊಡಗಿನ ಸುಂಟಿಕೊಪ್ಪದ ಬೆಟ್ಟಗೇರಿ ಸಮೂಹ ಕಾಫಿ ತೋಟಗಳ ಮಾಲೀಕ ಡಿ.ವಿನೋದ್ ಶಿವಪ್ಪ ನೇಮಕಗೊಂಡಿದ್ದಾರೆ. ಯುನೈಟೆಡ್