ಹಲ್ಲೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಕಾಂಗ್ರೆಸ್ ಒತ್ತಾಯಮಡಿಕೇರಿ, ಸೆ. 18: ಇತ್ತೀಚೆಗೆ ಕಗ್ಗೋಡ್ಲು ಗ್ರಾಮದಲ್ಲಿ ದನಗಳ ಸಾಗಾಟದ ಸಂದರ್ಭ ಇಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಖಂಡಿಸಿರುವ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕಗೌರಿ ಗಣೇಶ ವಿಸರ್ಜನೋತ್ಸವಸೋಮವಾರಪೇಟೆ, ಸೆ.18: ಸಮೀಪದ ತಣ್ಣೀರುಹಳ್ಳ ಗ್ರಾಮದ ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಉತ್ಸವ ಮೂರ್ತಿಗಳನ್ನು ಭವ್ಯ ಮೆರವಣಿಗೆಯ ಮೂಲಕ ಕೊಂಡೊಯ್ದು ಗ್ರಾಮದಗೌಡ ವಿದ್ಯಾನಿಧಿಯಿಂದ ಸಾಂಸ್ಕøತಿಕ ಸ್ಪರ್ಧೆಮಡಿಕೇರಿ, ಸೆ. 18: ಕೊಡಗು ಗೌಡ ವಿದ್ಯಾನಿಧಿ ವತಿಯಿಂದ ಗೌಡ ಜನಾಂಗದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಗೌಡ ವಿದ್ಯಾನಿಧಿಯ ಸಭಾಂಗಣದಲ್ಲಿ ಜರುಗಿದ ಸ್ಪರ್ಧೆಯಲ್ಲಿಕಾಡಾನೆ ಧಾಳಿ: ಗಂಭೀರ ಗಾಯಸಿದ್ದಾಪುರ, ಸೆ: 18: ವ್ಯಕ್ತಿಯೋರ್ವನ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯ ಗೊಂಡಿರುವ ಘಟನೆ ಸಿದ್ದಾಪುರದ ಅಂಬೇಡ್ಕರ್ ನಗರದ ಬಳಿ ನಡೆದಿದೆ. ಮೂಲತಃ ಪಿರಿಯಾಪಟ್ಟಣ ತಾಲೂಕುಕಾಡಾನೆ ಹಾವಳಿ : ನಾಳೆ ವೀರಾಜಪೇಟೆಯಲ್ಲಿ ಜೆಡಿಎಸ್ ಪ್ರತಿಭಟನೆಮಡಿಕೇರಿ, ಸೆ.18 : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆ ಧಾಳಿಯಿಂದ ಜೀವಹಾನಿ ಮತ್ತು ಕೃಷಿ ಹಾನಿಯಾಗುತ್ತಿದ್ದರೂ ರಾಜ್ಯ ಸರ್ಕಾರ ಹಾಗೂ ಅರಣ್ಯ ಸಚಿವರು ಅಗತ್ಯ ಕ್ರಮ
ಹಲ್ಲೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಕಾಂಗ್ರೆಸ್ ಒತ್ತಾಯಮಡಿಕೇರಿ, ಸೆ. 18: ಇತ್ತೀಚೆಗೆ ಕಗ್ಗೋಡ್ಲು ಗ್ರಾಮದಲ್ಲಿ ದನಗಳ ಸಾಗಾಟದ ಸಂದರ್ಭ ಇಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಖಂಡಿಸಿರುವ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ
ಗೌರಿ ಗಣೇಶ ವಿಸರ್ಜನೋತ್ಸವಸೋಮವಾರಪೇಟೆ, ಸೆ.18: ಸಮೀಪದ ತಣ್ಣೀರುಹಳ್ಳ ಗ್ರಾಮದ ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಉತ್ಸವ ಮೂರ್ತಿಗಳನ್ನು ಭವ್ಯ ಮೆರವಣಿಗೆಯ ಮೂಲಕ ಕೊಂಡೊಯ್ದು ಗ್ರಾಮದ
ಗೌಡ ವಿದ್ಯಾನಿಧಿಯಿಂದ ಸಾಂಸ್ಕøತಿಕ ಸ್ಪರ್ಧೆಮಡಿಕೇರಿ, ಸೆ. 18: ಕೊಡಗು ಗೌಡ ವಿದ್ಯಾನಿಧಿ ವತಿಯಿಂದ ಗೌಡ ಜನಾಂಗದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಗೌಡ ವಿದ್ಯಾನಿಧಿಯ ಸಭಾಂಗಣದಲ್ಲಿ ಜರುಗಿದ ಸ್ಪರ್ಧೆಯಲ್ಲಿ
ಕಾಡಾನೆ ಧಾಳಿ: ಗಂಭೀರ ಗಾಯಸಿದ್ದಾಪುರ, ಸೆ: 18: ವ್ಯಕ್ತಿಯೋರ್ವನ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಗಂಭೀರ ಗಾಯ ಗೊಂಡಿರುವ ಘಟನೆ ಸಿದ್ದಾಪುರದ ಅಂಬೇಡ್ಕರ್ ನಗರದ ಬಳಿ ನಡೆದಿದೆ. ಮೂಲತಃ ಪಿರಿಯಾಪಟ್ಟಣ ತಾಲೂಕು
ಕಾಡಾನೆ ಹಾವಳಿ : ನಾಳೆ ವೀರಾಜಪೇಟೆಯಲ್ಲಿ ಜೆಡಿಎಸ್ ಪ್ರತಿಭಟನೆಮಡಿಕೇರಿ, ಸೆ.18 : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆ ಧಾಳಿಯಿಂದ ಜೀವಹಾನಿ ಮತ್ತು ಕೃಷಿ ಹಾನಿಯಾಗುತ್ತಿದ್ದರೂ ರಾಜ್ಯ ಸರ್ಕಾರ ಹಾಗೂ ಅರಣ್ಯ ಸಚಿವರು ಅಗತ್ಯ ಕ್ರಮ