ಸೋಮವಾರಪೇಟೆಯಲ್ಲಿ ಅದ್ಧೂರಿ ಗೌರಿ ಗಣೇಶ ವಿಸರ್ಜನೋತ್ಸವಸೋಮವಾರಪೇಟೆ,ಸೆ.15: ನಗರ ಸೇರಿದಂತೆ ಇತರ ಭಾಗಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ಅದ್ಧೂರಿಯಾಗಿ ನೆರವೇರಿತು. ಅಲಂಕೃತ ಮಂಟಪಗಳಲ್ಲಿ ಉತ್ಸವ ಮೂರ್ತಿಗಳನ್ನು ಕುಳ್ಳಿರಿಸಿ ನಗರದ ಪ್ರಮುಖಶ್ರೀಮತಿ ಬಂಗೇರ, ವೀಣಾಕ್ಷಿ ರಾಜಿನಾಮೆಗೆ ಮಹಿಳಾ ಕಾಂಗ್ರೆಸ್ ಆಗ್ರಹಮಡಿಕೇರಿ, ಸೆ. 14: ಕಾಂಗ್ರೆಸ್ ಪಕ್ಷದ ಚಿಹ್ನೆಯ ಮೂಲಕ ಗೆಲವು ಸಾಧಿಸಿ, ಅಧಿಕಾರ ಅನುಭವಿಸಿದರೂ ಇದೀಗ ಬಿಜೆಪಿಗೆ ಬೆಂಬಲ ನೀಡುವ ಮೂಲಕ ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿಪರ್ಜನ್ಯ ಯಜ್ಞ ಸ್ಥಗಿತದ ಬಳಿಕ ರಾಜಿ ತೀರ್ಮಾನಭಾಗಮಂಡಲ, ಸೆ. 14: ಭಾಗಮಂಡಲದಲ್ಲಿ ಬೆಂಗಳೂರಿನ ಪ್ರಕೃತಿ ಫೌಂಡೇಶನ್ ವತಿಯಿಂದ ರಾಜ್ಯದಲ್ಲಿ ಮಳೆಗಾಗಿ ತಾ. 11 ರಿಂದ ನಡೆಯುತ್ತಿರುವ ಪರ್ಜನ್ಯ ವೃಷ್ಟಿ ಯಜ್ಞ ನಿರ್ವಹಣೆಗೆ ಇಂದು ತಾತ್ಕಾಲಿಕಆಸ್ತಿ ಮಾರಿ ಸಾಲ ತೀರಿಸಲು ತೀರ್ಮಾನಮಡಿಕೇರಿ, ಸೆ. 14: ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಹಕಾರ ಸಂಘದ ಮೇಲಿರುವ ಸಾಲವನ್ನು ಸಂಘಕ್ಕೆ ಸೇರಿದ ಹುಣಸೂರು ವಿನಲ್ಲಿರುವ ಆಸ್ತಿಯನ್ನು ಮಾರಾಟ ಮಾಡಿ ತೀರಿಸುವ ಬಗ್ಗೆಅಂತರ ರಾಜ್ಯ ಡಕಾಯಿತರ ಬಂಧನ: ರೂ. 29.73 ಲಕ್ಷ ವಶವೀರಾಜಪೇಟೆ, ಸೆ.14: ಕಳೆದ ಒಂದು ತಿಂಗಳ ಹಿಂದೆ ಶ್ರೀಮಂಗಲ ಬಳಿಯ ಟಿ.ಶೆಟ್ಟಿಗೇರಿ ಗ್ರಾಮದ ನಾಲ್ಕೇರಿ ಜಂಕ್ಷನ್‍ನಲ್ಲಿ ನಡೆದ ದರೋಡೆಗೆ ಸಂಬಂಧಿಸಿದಂತೆ ಪೊಲೀಸರ ತಂಡ 7ಮಂದಿ ಅಂತರ್ರಾಜ್ಯ ಡಕಾಯಿತರನ್ನು
ಸೋಮವಾರಪೇಟೆಯಲ್ಲಿ ಅದ್ಧೂರಿ ಗೌರಿ ಗಣೇಶ ವಿಸರ್ಜನೋತ್ಸವಸೋಮವಾರಪೇಟೆ,ಸೆ.15: ನಗರ ಸೇರಿದಂತೆ ಇತರ ಭಾಗಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ಅದ್ಧೂರಿಯಾಗಿ ನೆರವೇರಿತು. ಅಲಂಕೃತ ಮಂಟಪಗಳಲ್ಲಿ ಉತ್ಸವ ಮೂರ್ತಿಗಳನ್ನು ಕುಳ್ಳಿರಿಸಿ ನಗರದ ಪ್ರಮುಖ
ಶ್ರೀಮತಿ ಬಂಗೇರ, ವೀಣಾಕ್ಷಿ ರಾಜಿನಾಮೆಗೆ ಮಹಿಳಾ ಕಾಂಗ್ರೆಸ್ ಆಗ್ರಹಮಡಿಕೇರಿ, ಸೆ. 14: ಕಾಂಗ್ರೆಸ್ ಪಕ್ಷದ ಚಿಹ್ನೆಯ ಮೂಲಕ ಗೆಲವು ಸಾಧಿಸಿ, ಅಧಿಕಾರ ಅನುಭವಿಸಿದರೂ ಇದೀಗ ಬಿಜೆಪಿಗೆ ಬೆಂಬಲ ನೀಡುವ ಮೂಲಕ ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿ
ಪರ್ಜನ್ಯ ಯಜ್ಞ ಸ್ಥಗಿತದ ಬಳಿಕ ರಾಜಿ ತೀರ್ಮಾನಭಾಗಮಂಡಲ, ಸೆ. 14: ಭಾಗಮಂಡಲದಲ್ಲಿ ಬೆಂಗಳೂರಿನ ಪ್ರಕೃತಿ ಫೌಂಡೇಶನ್ ವತಿಯಿಂದ ರಾಜ್ಯದಲ್ಲಿ ಮಳೆಗಾಗಿ ತಾ. 11 ರಿಂದ ನಡೆಯುತ್ತಿರುವ ಪರ್ಜನ್ಯ ವೃಷ್ಟಿ ಯಜ್ಞ ನಿರ್ವಹಣೆಗೆ ಇಂದು ತಾತ್ಕಾಲಿಕ
ಆಸ್ತಿ ಮಾರಿ ಸಾಲ ತೀರಿಸಲು ತೀರ್ಮಾನಮಡಿಕೇರಿ, ಸೆ. 14: ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಹಕಾರ ಸಂಘದ ಮೇಲಿರುವ ಸಾಲವನ್ನು ಸಂಘಕ್ಕೆ ಸೇರಿದ ಹುಣಸೂರು ವಿನಲ್ಲಿರುವ ಆಸ್ತಿಯನ್ನು ಮಾರಾಟ ಮಾಡಿ ತೀರಿಸುವ ಬಗ್ಗೆ
ಅಂತರ ರಾಜ್ಯ ಡಕಾಯಿತರ ಬಂಧನ: ರೂ. 29.73 ಲಕ್ಷ ವಶವೀರಾಜಪೇಟೆ, ಸೆ.14: ಕಳೆದ ಒಂದು ತಿಂಗಳ ಹಿಂದೆ ಶ್ರೀಮಂಗಲ ಬಳಿಯ ಟಿ.ಶೆಟ್ಟಿಗೇರಿ ಗ್ರಾಮದ ನಾಲ್ಕೇರಿ ಜಂಕ್ಷನ್‍ನಲ್ಲಿ ನಡೆದ ದರೋಡೆಗೆ ಸಂಬಂಧಿಸಿದಂತೆ ಪೊಲೀಸರ ತಂಡ 7ಮಂದಿ ಅಂತರ್ರಾಜ್ಯ ಡಕಾಯಿತರನ್ನು