ಊರುಡುವೆ ಜಾಗ ಒತ್ತುವರಿ ತೆರವಿಗೆ ಗ್ರಾಮಸ್ಥರ ಆಗ್ರಹಸೋಮವಾರಪೇಟೆ,ಸೆ.15: ತಾಲೂಕಿನ ಶನಿವಾರಸಂತೆ ಹೋಬಳಿ ವ್ಯಾಪ್ತಿಗೆ ಒಳಪಡುವ ಗೆಜ್ಜೆಹಣಕೋಡು ಗ್ರಾಮದಲ್ಲಿ ಕೆಲವರು ಊರುಡುವೆ ಜಾಗವನ್ನು ಒತ್ತುವರಿ ಮಾಡಿಕೊಂಡು ತೋಟ, ಮನೆ ನಿರ್ಮಿಸಿಕೊಳ್ಳುತ್ತಿದ್ದು, ತಕ್ಷಣ ಇದನ್ನು ಸ್ಥಗಿತಗೊಳಿಸಿ ಒತ್ತುವರಿರೂ. 80.73 ಲಕ್ಷ ಲಾಭದಲ್ಲಿ ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕ್ಪೊನ್ನಂಪೇಟೆ, ಸೆ. 15: 1928ನೇ ಇಸವಿಯಲ್ಲಿ ಸ್ಥಾಪನೆಯಾದ ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕ್ ರಿಸರ್ವ್ ಬ್ಯಾಂಕಿನ ನೇರ ಪರವಾನೆ ಪಡೆದಿದ್ದು, ಇದರ 65ನೇ ವಾರ್ಷಿಕ ಮಹಾಸಭೆಯನ್ನು ತಾ.ಆಟಿ ತಿಂಗಳು ಮತ್ತು ನಾಟಿ ಕೆಲಸದ ಭೋಜನ...ಮಡಿಕೇರಿ, ಸೆ. 15: ‘ಕೆಸದ ಸಾರು.., ಕೆಂಡದ ಹಿಟ್ಟು, ಚರ್ಮೆ ಕೊಡಿ ಪಲ್ಯ.., ಬಾಳೆ ಕೂಂಬೆ ಪಲ್ಯ.., ಪುದಿನ ಚಟ್ನಿ.., ರೊಟ್ಟಿ.., ಹೀಗೆ ಬಗೆ ಬಗೆಯ ತಿನಿಸುಗಳುಹತ್ಯೆ ಮತ್ತು ಹಲ್ಲೆ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲು ಸುಬ್ಬಯ್ಯ ಒತ್ತಾಯ ಮಡಿಕೇರಿ, ಸೆ. 15 : ಕುಶಾಲನಗರದ ಆಟೋಚಾಲಕ ಪ್ರವೀಣ್ ಪೂಜಾರಿ ಹತ್ಯೆ ಹಾಗೂ ಕಗ್ಗೋಡ್ಲುವಿನಲ್ಲಿ ದನಗಳ ಸಾಗಾಟದ ಸಂದರ್ಭ ನಡೆದ ಹಲ್ಲೆ ಪ್ರಕರಣಗಳನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದುಸೋಮವಾರಪೇಟೆಯಲ್ಲಿ ಅದ್ಧೂರಿ ಗೌರಿ ಗಣೇಶ ವಿಸರ್ಜನೋತ್ಸವಸೋಮವಾರಪೇಟೆ,ಸೆ.15: ನಗರ ಸೇರಿದಂತೆ ಇತರ ಭಾಗಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ಅದ್ಧೂರಿಯಾಗಿ ನೆರವೇರಿತು. ಅಲಂಕೃತ ಮಂಟಪಗಳಲ್ಲಿ ಉತ್ಸವ ಮೂರ್ತಿಗಳನ್ನು ಕುಳ್ಳಿರಿಸಿ ನಗರದ ಪ್ರಮುಖ
ಊರುಡುವೆ ಜಾಗ ಒತ್ತುವರಿ ತೆರವಿಗೆ ಗ್ರಾಮಸ್ಥರ ಆಗ್ರಹಸೋಮವಾರಪೇಟೆ,ಸೆ.15: ತಾಲೂಕಿನ ಶನಿವಾರಸಂತೆ ಹೋಬಳಿ ವ್ಯಾಪ್ತಿಗೆ ಒಳಪಡುವ ಗೆಜ್ಜೆಹಣಕೋಡು ಗ್ರಾಮದಲ್ಲಿ ಕೆಲವರು ಊರುಡುವೆ ಜಾಗವನ್ನು ಒತ್ತುವರಿ ಮಾಡಿಕೊಂಡು ತೋಟ, ಮನೆ ನಿರ್ಮಿಸಿಕೊಳ್ಳುತ್ತಿದ್ದು, ತಕ್ಷಣ ಇದನ್ನು ಸ್ಥಗಿತಗೊಳಿಸಿ ಒತ್ತುವರಿ
ರೂ. 80.73 ಲಕ್ಷ ಲಾಭದಲ್ಲಿ ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕ್ಪೊನ್ನಂಪೇಟೆ, ಸೆ. 15: 1928ನೇ ಇಸವಿಯಲ್ಲಿ ಸ್ಥಾಪನೆಯಾದ ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕ್ ರಿಸರ್ವ್ ಬ್ಯಾಂಕಿನ ನೇರ ಪರವಾನೆ ಪಡೆದಿದ್ದು, ಇದರ 65ನೇ ವಾರ್ಷಿಕ ಮಹಾಸಭೆಯನ್ನು ತಾ.
ಆಟಿ ತಿಂಗಳು ಮತ್ತು ನಾಟಿ ಕೆಲಸದ ಭೋಜನ...ಮಡಿಕೇರಿ, ಸೆ. 15: ‘ಕೆಸದ ಸಾರು.., ಕೆಂಡದ ಹಿಟ್ಟು, ಚರ್ಮೆ ಕೊಡಿ ಪಲ್ಯ.., ಬಾಳೆ ಕೂಂಬೆ ಪಲ್ಯ.., ಪುದಿನ ಚಟ್ನಿ.., ರೊಟ್ಟಿ.., ಹೀಗೆ ಬಗೆ ಬಗೆಯ ತಿನಿಸುಗಳು
ಹತ್ಯೆ ಮತ್ತು ಹಲ್ಲೆ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲು ಸುಬ್ಬಯ್ಯ ಒತ್ತಾಯ ಮಡಿಕೇರಿ, ಸೆ. 15 : ಕುಶಾಲನಗರದ ಆಟೋಚಾಲಕ ಪ್ರವೀಣ್ ಪೂಜಾರಿ ಹತ್ಯೆ ಹಾಗೂ ಕಗ್ಗೋಡ್ಲುವಿನಲ್ಲಿ ದನಗಳ ಸಾಗಾಟದ ಸಂದರ್ಭ ನಡೆದ ಹಲ್ಲೆ ಪ್ರಕರಣಗಳನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು
ಸೋಮವಾರಪೇಟೆಯಲ್ಲಿ ಅದ್ಧೂರಿ ಗೌರಿ ಗಣೇಶ ವಿಸರ್ಜನೋತ್ಸವಸೋಮವಾರಪೇಟೆ,ಸೆ.15: ನಗರ ಸೇರಿದಂತೆ ಇತರ ಭಾಗಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ಅದ್ಧೂರಿಯಾಗಿ ನೆರವೇರಿತು. ಅಲಂಕೃತ ಮಂಟಪಗಳಲ್ಲಿ ಉತ್ಸವ ಮೂರ್ತಿಗಳನ್ನು ಕುಳ್ಳಿರಿಸಿ ನಗರದ ಪ್ರಮುಖ