ಹೂವಿನ ರಂಗೋಲಿಯೊಂದಿಗೆ ಓಣಂ ಆಚರಣೆಗುಡ್ಡೆಹೊಸೂರು,ಸೆ. 13: ಇಲ್ಲಿನ ನಿವಾಸಿ ಕಣ್ಣಾಚಾರಿಯ ಪುಟಾಣಿ ಮಕ್ಕಳು ಮನೆ ಮುಂದೆ ಓಣಂ ಹಬ್ಬದ ಅಂಗವಾಗಿ 10 ದಿನಗಳ ಕಾಲ ವಿವಿಧ ಆಕೃತಿಯ ರಂಗೋಲಿಯನ್ನು ಹೂವಿನಿಂದ ರಚಿಸಿದರು.ಮಂಡ್ಯದಲ್ಲಿ ಕಾರ್ಯಕರ್ತರೊಂದಿಗೆ ಯುಕೋ ಪ್ರತಿಭಟನೆ ಶ್ರೀಮಂಗಲ, ಸೆ. 13 : ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶದಿಂದ ರಾಜ್ಯದಾದ್ಯಂತ ಭುಗಿಲೆದ್ದಿರುವ ರೈತರ ಹೋರಾಟಕ್ಕೆ ಯುನೈಟೆಡ್ ಕೊಡವ ಆರ್ಗನೈಸೇಷನ್ (ಯುಕೋ) ಸಂಘಟನೆ ಬೆಂಬಲಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆಶನಿವಾರಸಂತೆ, ಸೆ. 13: ಹಂಡ್ಲಿ ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ನಡೆದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿವಿಧ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳಿಸಿದಕಂಬಿಬಾಣೆಯಲ್ಲಿ ಕಾಡಾನೆ ಹಾವಳಿಸುಂಟಿಕೊಪ್ಪ, ಸೆ. 13: ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪುತೋಡು ನಿವಾಸಿ ಲಕ್ಕಣ್ಣ ರೈ ಎಂಬವರ ತೋಟ-ಗದ್ದೆಗೆ ಕಾಡಾನೆ ನುಗ್ಗಿ ಕೃಷಿ ಫಸಲನ್ನು ಧ್ವಂಸಗೊಳಿಸಿರುವ ಬಗ್ಗೆ ವರದಿಯಾಗಿದೆ. ಉಪ್ಪುತೋಡುಕಾಡಾನೆ ಹಾವಳಿ: ಜೋಳದ ಬೆಳೆ ನಷ್ಟಕೂಡಿಗೆ, ಸೆ. 13: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು, ಜೇನುಕಲ್ಲುಬೆಟ್ಟ ವ್ಯಾಪ್ತಿಗಳಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಈ ವ್ಯಾಪ್ತಿಯ ಸಾವಿರಾರು ಹೆಕ್ಟೇರ್
ಹೂವಿನ ರಂಗೋಲಿಯೊಂದಿಗೆ ಓಣಂ ಆಚರಣೆಗುಡ್ಡೆಹೊಸೂರು,ಸೆ. 13: ಇಲ್ಲಿನ ನಿವಾಸಿ ಕಣ್ಣಾಚಾರಿಯ ಪುಟಾಣಿ ಮಕ್ಕಳು ಮನೆ ಮುಂದೆ ಓಣಂ ಹಬ್ಬದ ಅಂಗವಾಗಿ 10 ದಿನಗಳ ಕಾಲ ವಿವಿಧ ಆಕೃತಿಯ ರಂಗೋಲಿಯನ್ನು ಹೂವಿನಿಂದ ರಚಿಸಿದರು.
ಮಂಡ್ಯದಲ್ಲಿ ಕಾರ್ಯಕರ್ತರೊಂದಿಗೆ ಯುಕೋ ಪ್ರತಿಭಟನೆ ಶ್ರೀಮಂಗಲ, ಸೆ. 13 : ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶದಿಂದ ರಾಜ್ಯದಾದ್ಯಂತ ಭುಗಿಲೆದ್ದಿರುವ ರೈತರ ಹೋರಾಟಕ್ಕೆ ಯುನೈಟೆಡ್ ಕೊಡವ ಆರ್ಗನೈಸೇಷನ್ (ಯುಕೋ) ಸಂಘಟನೆ ಬೆಂಬಲ
ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆಶನಿವಾರಸಂತೆ, ಸೆ. 13: ಹಂಡ್ಲಿ ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ನಡೆದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿವಿಧ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳಿಸಿದ
ಕಂಬಿಬಾಣೆಯಲ್ಲಿ ಕಾಡಾನೆ ಹಾವಳಿಸುಂಟಿಕೊಪ್ಪ, ಸೆ. 13: ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪುತೋಡು ನಿವಾಸಿ ಲಕ್ಕಣ್ಣ ರೈ ಎಂಬವರ ತೋಟ-ಗದ್ದೆಗೆ ಕಾಡಾನೆ ನುಗ್ಗಿ ಕೃಷಿ ಫಸಲನ್ನು ಧ್ವಂಸಗೊಳಿಸಿರುವ ಬಗ್ಗೆ ವರದಿಯಾಗಿದೆ. ಉಪ್ಪುತೋಡು
ಕಾಡಾನೆ ಹಾವಳಿ: ಜೋಳದ ಬೆಳೆ ನಷ್ಟಕೂಡಿಗೆ, ಸೆ. 13: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು, ಜೇನುಕಲ್ಲುಬೆಟ್ಟ ವ್ಯಾಪ್ತಿಗಳಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಈ ವ್ಯಾಪ್ತಿಯ ಸಾವಿರಾರು ಹೆಕ್ಟೇರ್