ತಲಕಾವೇರಿಯಲ್ಲಿ ಅಪಚಾರಕ್ಕೆ ಸರಕಾರವೇ ಹೊಣೆಮಡಿಕೇರಿ ಸೆ. 7: ತÀಲಕಾವೇರಿಯಲ್ಲಿ ಪವಿತ್ರ ಕುಂಡಿಕೆ ಮೇಲ್ಭಾಗ ಟಾರ್ಪಲ್‍ಗಳನ್ನು ಅಳವಡಿಸಿರುವ ಅಪಚಾರದ ಕುರಿತು ಇಂದು “ಶಕ್ತಿ” ಯಲ್ಲಿ ಪ್ರಕಟಗೊಂಡ ವರದಿಗೆ ಕೆಲವರು ತೀಕ್ಷ್ಣ ಪ್ರ್ರತಿಕ್ರಿಯೆ ನೀಡಿದ್ದಾರೆ.ವೀರಾಜಪೇಟೆಅತ್ಯಾಚಾರವೆಸಗಿದ ಆರೋಪಿಗೆ ಶಿಕ್ಷೆಮಡಿಕೇರಿ, ಸೆ. 7: ಯುವತಿ ಯೋರ್ವಳನ್ನು ವಿವಾಹವಾಗುವದಾಗಿ ನಂಬಿಸಿ, ಆಕೆಯ ಮೇಲೆ ಅತ್ಯಾಚಾರವೆಸಗಿ ಯುವತಿ ಮಗುವಿಗೆ ಜನ್ಮ ನೀಡಿದ ನಂತರ ವಂಚಿಸಿದ ಆರೋಪಿಗೆ ಇಲ್ಲಿನ ನ್ಯಾಯಾಲಯ ದಂಡಕುಶಾಲನಗರದಲ್ಲಿ ನೀರಿನ ಟ್ಯಾಂಕ್ ಒಡೆದು ನಷ್ಟಕುಶಾಲನಗರ, ಸೆ. 7: ಸರಕಾರಿ ಜಾಗದಲ್ಲಿ ಜೆಸಿಬಿಯೊಂದು ಅಕ್ರಮವಾಗಿ ಕಾಮಗಾರಿ ನಡೆಸಿದ ಹಿನ್ನೆಲೆ ಕುಡಿಯುವ ನೀರಿನ ಟ್ಯಾಂಕ್ ಒಡೆದು ಲಕ್ಷಾಂತರ ಲೀಟರ್ ಕುಡಿವ ನೀರು ಪೋಲಾಗುವದರೊಂದಿಗೆ ಕೆಳಭಾಗದಲ್ಲಿದ್ದತಮಿಳುನಾಡಿಗೆ ನೀರು ನಾಳೆ ಮಾನವ ಸರಪಳಿಗೋಣಿಕೊಪ್ಪಲು, ಸೆ. 7: ತಮಿಳುನಾಡಿಗೆÉ ಕಾವೇರಿ ನೀರು ಹಂಚಿಕೆ ಮಾಡಬೇಕೆಂದು ಸುಪ್ರಿಂ ಕೋರ್ಟ್ ನೀಡಿರುವ ಆದೇಶವನ್ನು ಖಂಡಿಸಿ ತಾ. 9 ರಂದು ಗೋಣಿಕೊಪ್ಪದಲ್ಲಿ ಮಾನವ ಸರಪಳಿ ನಿರ್ಮಿಸಿಹೊನ್ನಮ್ಮನ ಕೆರೆ ಅಭಿವೃದ್ಧಿಗೆ ಜನಪ್ರತಿನಿಧಿಗಳ ಭರವಸೆಸೋಮವಾರಪೇಟೆ, ಸೆ. 7: ತಾಲೂಕಿನ ಇತಿಹಾಸ ಪ್ರಸಿದ್ಧ ಹೊನ್ನಮ್ಮನ ಕೆರೆ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವದಾಗಿ ಜನಪ್ರತಿನಿಧಿಗಳು ಭರವಸೆ ನೀಡಿದರು. ಪ್ರವಾಸೋದ್ಯಮ ಇಲಾಖೆಯಿಂದ ಕ್ಷೇತ್ರವನ್ನು ಇನ್ನಷ್ಟು
ತಲಕಾವೇರಿಯಲ್ಲಿ ಅಪಚಾರಕ್ಕೆ ಸರಕಾರವೇ ಹೊಣೆಮಡಿಕೇರಿ ಸೆ. 7: ತÀಲಕಾವೇರಿಯಲ್ಲಿ ಪವಿತ್ರ ಕುಂಡಿಕೆ ಮೇಲ್ಭಾಗ ಟಾರ್ಪಲ್‍ಗಳನ್ನು ಅಳವಡಿಸಿರುವ ಅಪಚಾರದ ಕುರಿತು ಇಂದು “ಶಕ್ತಿ” ಯಲ್ಲಿ ಪ್ರಕಟಗೊಂಡ ವರದಿಗೆ ಕೆಲವರು ತೀಕ್ಷ್ಣ ಪ್ರ್ರತಿಕ್ರಿಯೆ ನೀಡಿದ್ದಾರೆ.ವೀರಾಜಪೇಟೆ
ಅತ್ಯಾಚಾರವೆಸಗಿದ ಆರೋಪಿಗೆ ಶಿಕ್ಷೆಮಡಿಕೇರಿ, ಸೆ. 7: ಯುವತಿ ಯೋರ್ವಳನ್ನು ವಿವಾಹವಾಗುವದಾಗಿ ನಂಬಿಸಿ, ಆಕೆಯ ಮೇಲೆ ಅತ್ಯಾಚಾರವೆಸಗಿ ಯುವತಿ ಮಗುವಿಗೆ ಜನ್ಮ ನೀಡಿದ ನಂತರ ವಂಚಿಸಿದ ಆರೋಪಿಗೆ ಇಲ್ಲಿನ ನ್ಯಾಯಾಲಯ ದಂಡ
ಕುಶಾಲನಗರದಲ್ಲಿ ನೀರಿನ ಟ್ಯಾಂಕ್ ಒಡೆದು ನಷ್ಟಕುಶಾಲನಗರ, ಸೆ. 7: ಸರಕಾರಿ ಜಾಗದಲ್ಲಿ ಜೆಸಿಬಿಯೊಂದು ಅಕ್ರಮವಾಗಿ ಕಾಮಗಾರಿ ನಡೆಸಿದ ಹಿನ್ನೆಲೆ ಕುಡಿಯುವ ನೀರಿನ ಟ್ಯಾಂಕ್ ಒಡೆದು ಲಕ್ಷಾಂತರ ಲೀಟರ್ ಕುಡಿವ ನೀರು ಪೋಲಾಗುವದರೊಂದಿಗೆ ಕೆಳಭಾಗದಲ್ಲಿದ್ದ
ತಮಿಳುನಾಡಿಗೆ ನೀರು ನಾಳೆ ಮಾನವ ಸರಪಳಿಗೋಣಿಕೊಪ್ಪಲು, ಸೆ. 7: ತಮಿಳುನಾಡಿಗೆÉ ಕಾವೇರಿ ನೀರು ಹಂಚಿಕೆ ಮಾಡಬೇಕೆಂದು ಸುಪ್ರಿಂ ಕೋರ್ಟ್ ನೀಡಿರುವ ಆದೇಶವನ್ನು ಖಂಡಿಸಿ ತಾ. 9 ರಂದು ಗೋಣಿಕೊಪ್ಪದಲ್ಲಿ ಮಾನವ ಸರಪಳಿ ನಿರ್ಮಿಸಿ
ಹೊನ್ನಮ್ಮನ ಕೆರೆ ಅಭಿವೃದ್ಧಿಗೆ ಜನಪ್ರತಿನಿಧಿಗಳ ಭರವಸೆಸೋಮವಾರಪೇಟೆ, ಸೆ. 7: ತಾಲೂಕಿನ ಇತಿಹಾಸ ಪ್ರಸಿದ್ಧ ಹೊನ್ನಮ್ಮನ ಕೆರೆ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವದಾಗಿ ಜನಪ್ರತಿನಿಧಿಗಳು ಭರವಸೆ ನೀಡಿದರು. ಪ್ರವಾಸೋದ್ಯಮ ಇಲಾಖೆಯಿಂದ ಕ್ಷೇತ್ರವನ್ನು ಇನ್ನಷ್ಟು