ಇಲಾಖಾಧಿಕಾರಿಗಳ ಗೈರು: ಗ್ರಾಮ ಸಭೆ ಬಹಿಷ್ಕಾರಸೋಮವಾರಪೇಟೆ, ಸೆ. 7: ಸಾರ್ವಜನಿಕರ ಕುಂದುಕೊರತೆ ಆಲಿಸಿ ಸಮಸ್ಯೆ ಬಗೆಹರಿಸಬೇಕಾದ ಸರ್ಕಾರಿ ಇಲಾಖಾಧಿಕಾರಿಗಳೇ ಗ್ರಾಮ ಸಭೆಗೆ ಗೈರಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು, ಗ್ರಾಮಸಭೆಯನ್ನು ಬಹಿಷ್ಕರಿಸಿದ ಘಟನೆ ಗೌಡಳ್ಳಿಯಲ್ಲಿತಮಿಳುನಾಡಿಗೆ ಕಾವೇರಿ ನೀರು: ಖಂಡನೀಯಶ್ರೀಮಂಗಲ, ಸೆ. 7: ಕೊಡಗಿನ ಕಾವೇರಿ ನದಿ ನೀರನ್ನು ಕರ್ನಾಟಕದ ಜನರು ಪ್ರತಿದಿನ ಕುಡಿಯುತ್ತಿದ್ದು ಮೈಸೂರು, ಬೆಂಗಳೂರು ಹಾಗೂ ಇತರ ಪ್ರದೇಶಗಳಲ್ಲಿ ವಾಸವಿರುವ ಕೊಡಗಿನ ಲಕ್ಷಾಂತರ ಜನರಿಗೆಕಣಾರಳ್ಳಿ ಪೈಸಾರಿ ಜಾಗ ಒತ್ತುವರಿ ತೆರವಿಗೆ ಜಿಲ್ಲಾಧಿಕಾರಿ ಸೂಚನೆಸೋಮವಾರಪೇಟೆ, ಸೆ. 7: ತಾಲೂಕಿನ ಕೊಡ್ಲಿಪೇಟೆ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ಕಣಾರಳ್ಳಿ ಗ್ರಾಮದಲ್ಲಿ ಉಳ್ಳವರು ಒತ್ತುವರಿ ಮಾಡಿಕೊಂಡಿರುವ ಪೈಸಾರಿ ಜಾಗ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ತಮಿಳುನಾಡಿಗೆ ನೀರು ಪ್ರತಿಭಟನೆಕುಶಾಲನಗರ, ಸೆ. 7: ಹಾರಂಗಿ ಜಲಾಶಯದಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ತಾಲೂಕು ಹಾಗೂ ನಗರ ಘಟಕದ ಬಿಜೆಪಿ ಕಾರ್ಯಕರ್ತರು ಜಲಾಶಯದ ಆವರಣದಲ್ಲಿ ಪ್ರತಿಭಟನೆಕಾವೇರಿ ಸನ್ನಿಧಿಯಲ್ಲಿ ವಿಶೇಷ ಪೂಜೆಮಡಿಕೇರಿ, ಸೆ. 7: ಕಾವೇರಿ ಜಲ ವಿವಾದದ ವ್ಯಾಜ್ಯ ನಿವಾರಣೆ ಕಾವೇರಿ ಮಾತೆಯ ಮೂಲಕ ಸಾಧ್ಯವೇ ಹೊರತು ಇನ್ಯಾವದೇ ಮೂಲಗಳಿಂದ ಅಸಾಧ್ಯ ಎಂದು ತಲಕಾವೇರಿ ಕ್ಷೇತ್ರ ತಕ್ಕ
ಇಲಾಖಾಧಿಕಾರಿಗಳ ಗೈರು: ಗ್ರಾಮ ಸಭೆ ಬಹಿಷ್ಕಾರಸೋಮವಾರಪೇಟೆ, ಸೆ. 7: ಸಾರ್ವಜನಿಕರ ಕುಂದುಕೊರತೆ ಆಲಿಸಿ ಸಮಸ್ಯೆ ಬಗೆಹರಿಸಬೇಕಾದ ಸರ್ಕಾರಿ ಇಲಾಖಾಧಿಕಾರಿಗಳೇ ಗ್ರಾಮ ಸಭೆಗೆ ಗೈರಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು, ಗ್ರಾಮಸಭೆಯನ್ನು ಬಹಿಷ್ಕರಿಸಿದ ಘಟನೆ ಗೌಡಳ್ಳಿಯಲ್ಲಿ
ತಮಿಳುನಾಡಿಗೆ ಕಾವೇರಿ ನೀರು: ಖಂಡನೀಯಶ್ರೀಮಂಗಲ, ಸೆ. 7: ಕೊಡಗಿನ ಕಾವೇರಿ ನದಿ ನೀರನ್ನು ಕರ್ನಾಟಕದ ಜನರು ಪ್ರತಿದಿನ ಕುಡಿಯುತ್ತಿದ್ದು ಮೈಸೂರು, ಬೆಂಗಳೂರು ಹಾಗೂ ಇತರ ಪ್ರದೇಶಗಳಲ್ಲಿ ವಾಸವಿರುವ ಕೊಡಗಿನ ಲಕ್ಷಾಂತರ ಜನರಿಗೆ
ಕಣಾರಳ್ಳಿ ಪೈಸಾರಿ ಜಾಗ ಒತ್ತುವರಿ ತೆರವಿಗೆ ಜಿಲ್ಲಾಧಿಕಾರಿ ಸೂಚನೆಸೋಮವಾರಪೇಟೆ, ಸೆ. 7: ತಾಲೂಕಿನ ಕೊಡ್ಲಿಪೇಟೆ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ಕಣಾರಳ್ಳಿ ಗ್ರಾಮದಲ್ಲಿ ಉಳ್ಳವರು ಒತ್ತುವರಿ ಮಾಡಿಕೊಂಡಿರುವ ಪೈಸಾರಿ ಜಾಗ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್
ತಮಿಳುನಾಡಿಗೆ ನೀರು ಪ್ರತಿಭಟನೆಕುಶಾಲನಗರ, ಸೆ. 7: ಹಾರಂಗಿ ಜಲಾಶಯದಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ತಾಲೂಕು ಹಾಗೂ ನಗರ ಘಟಕದ ಬಿಜೆಪಿ ಕಾರ್ಯಕರ್ತರು ಜಲಾಶಯದ ಆವರಣದಲ್ಲಿ ಪ್ರತಿಭಟನೆ
ಕಾವೇರಿ ಸನ್ನಿಧಿಯಲ್ಲಿ ವಿಶೇಷ ಪೂಜೆಮಡಿಕೇರಿ, ಸೆ. 7: ಕಾವೇರಿ ಜಲ ವಿವಾದದ ವ್ಯಾಜ್ಯ ನಿವಾರಣೆ ಕಾವೇರಿ ಮಾತೆಯ ಮೂಲಕ ಸಾಧ್ಯವೇ ಹೊರತು ಇನ್ಯಾವದೇ ಮೂಲಗಳಿಂದ ಅಸಾಧ್ಯ ಎಂದು ತಲಕಾವೇರಿ ಕ್ಷೇತ್ರ ತಕ್ಕ