ತಾ. 11 ರಂದು ಕೈಲ್ ಮುಹೂರ್ತವೀರಾಜಪೇಟೆ, ಸೆ. 8: ವೀರಾಜಪೇಟೆ ಕೊಡವ ಸಮಾಜದಲ್ಲಿ ತಾ. 11 ರಂದು ಕೈಲ್ ಮೂಹೂರ್ತ ಹಬ್ಬವನ್ನು ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಗುವದು ಎಂದುಪ್ರವೀಣ್ ಪೂಜಾರಿ ಕುಟುಂಬಕ್ಕೆ ಪರಿಹಾರಕುಶಾಲನಗರ, ಸೆ. 8: ಗುಡ್ಡೆಹೊಸೂರಿನಲ್ಲಿ ಹತ್ಯೆಗೊಳಗಾದ ಪ್ರವೀಣ್ ಪೂಜಾರಿ ಕುಟುಂಬಕ್ಕೆ ಸರಕಾರದಿಂದ ಬಿಡುಗಡೆಗೊಂಡ 5 ಲಕ್ಷ ರೂಗಳ ಪರಿಹಾರದ ಚೆಕ್ ಅನ್ನು ಅಪರ ಜಿಲ್ಲಾಧಿಕಾರಿ ಸತೀಶ್‍ಕುಮಾರ್ ಹಸ್ತಾಂತರಿಸಿದರು.ಇಂದಿನಿಂದ ವಾಲಿಬಾಲ್ ಕ್ರೀಡಾಕೂಟ*ಗೋಣಿಕೊಪ್ಪಲು, ಸೆ. 8 : ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಯುವಕ ಸಂಘ, ಕೊಡವ ಕೂಟ ದೊಡ್ಡಮಾಡ್ ಮತ್ತು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿಮರಗಳ ಹನನ ನಿಲ್ಲದಿದ್ದಲ್ಲಿ ಪ್ರಾಕೃತಿಕ ವಿಕೋಪಮಡಿಕೇರಿ, ಸೆ. 8: ಮರಗಳ ನಾಶದಿಂದ ಕೊಡಗು ಸೇರಿದಂತೆ ಅತಿ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮಳೆಯ ಕೊರತೆ ಉಂಟಾಗಿ ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿದೆ ಎಂದುದಸರಾ ಸಮಿತಿ ಸಭೆ ಕರೆಯಲು ಒತ್ತಾಯ*ಗೋಣಿಕೊಪ್ಪಲು, ಸೆ. 8: ದಸರಾ ಆರಂಭಗೊಳ್ಳಲು ಕೆಲವೇ ದಿನಗಳು ಬಾಕಿ ಉಳಿದಿದೆ. ಕೂಡಲೇ ಶ್ರಿ ಕಾವೇರಿ ದಸರಾ ಸಮಿತಿಯ ಸಭೆ ಕರೆದು ವಿವಿಧ ಸಮಿತಿಗಳನ್ನು ರಚನೆ ಮಾಡಬೇಕು
ತಾ. 11 ರಂದು ಕೈಲ್ ಮುಹೂರ್ತವೀರಾಜಪೇಟೆ, ಸೆ. 8: ವೀರಾಜಪೇಟೆ ಕೊಡವ ಸಮಾಜದಲ್ಲಿ ತಾ. 11 ರಂದು ಕೈಲ್ ಮೂಹೂರ್ತ ಹಬ್ಬವನ್ನು ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಗುವದು ಎಂದು
ಪ್ರವೀಣ್ ಪೂಜಾರಿ ಕುಟುಂಬಕ್ಕೆ ಪರಿಹಾರಕುಶಾಲನಗರ, ಸೆ. 8: ಗುಡ್ಡೆಹೊಸೂರಿನಲ್ಲಿ ಹತ್ಯೆಗೊಳಗಾದ ಪ್ರವೀಣ್ ಪೂಜಾರಿ ಕುಟುಂಬಕ್ಕೆ ಸರಕಾರದಿಂದ ಬಿಡುಗಡೆಗೊಂಡ 5 ಲಕ್ಷ ರೂಗಳ ಪರಿಹಾರದ ಚೆಕ್ ಅನ್ನು ಅಪರ ಜಿಲ್ಲಾಧಿಕಾರಿ ಸತೀಶ್‍ಕುಮಾರ್ ಹಸ್ತಾಂತರಿಸಿದರು.
ಇಂದಿನಿಂದ ವಾಲಿಬಾಲ್ ಕ್ರೀಡಾಕೂಟ*ಗೋಣಿಕೊಪ್ಪಲು, ಸೆ. 8 : ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಯುವಕ ಸಂಘ, ಕೊಡವ ಕೂಟ ದೊಡ್ಡಮಾಡ್ ಮತ್ತು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ
ಮರಗಳ ಹನನ ನಿಲ್ಲದಿದ್ದಲ್ಲಿ ಪ್ರಾಕೃತಿಕ ವಿಕೋಪಮಡಿಕೇರಿ, ಸೆ. 8: ಮರಗಳ ನಾಶದಿಂದ ಕೊಡಗು ಸೇರಿದಂತೆ ಅತಿ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಮಳೆಯ ಕೊರತೆ ಉಂಟಾಗಿ ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿದೆ ಎಂದು
ದಸರಾ ಸಮಿತಿ ಸಭೆ ಕರೆಯಲು ಒತ್ತಾಯ*ಗೋಣಿಕೊಪ್ಪಲು, ಸೆ. 8: ದಸರಾ ಆರಂಭಗೊಳ್ಳಲು ಕೆಲವೇ ದಿನಗಳು ಬಾಕಿ ಉಳಿದಿದೆ. ಕೂಡಲೇ ಶ್ರಿ ಕಾವೇರಿ ದಸರಾ ಸಮಿತಿಯ ಸಭೆ ಕರೆದು ವಿವಿಧ ಸಮಿತಿಗಳನ್ನು ರಚನೆ ಮಾಡಬೇಕು